‘ಕೇರಳ ಕಳೆದ ವರ್ಷ ಭೀಕರ ನೆರೆಯನ್ನು ಎದುರಿಸಿತು. ರಾಜ್ಯ ಸರ್ಕಾರ ಸರಿಯಾದ ಸಮಯದಲ್ಲಿ ಅಣೆಕಟ್ಟೆಗಳ ಬಾಗಿಲನ್ನು ತೆರೆದಿರುತ್ತಿದ್ದರೆ ಈ ಅನಾಹುತವನ್ನು ತಡೆಯಬಹುದಾಗಿತ್ತು. ಆದರೆ ಸರ್ಕಾರ ಅದರಲ್ಲಿ ವಿಫಲವಾಯಿತು. ಈಗ ದೆಹಲಿಯಿಂದ ಹಾರಿಬಂದವರು ಇಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಜನರು ಇವರನ್ನು ತಿರಸ್ಕರಿಸಬೇಕು’ ಎಂದರು.