ಮಂಗಳವಾರ, 20 ಜನವರಿ 2026
×
ADVERTISEMENT
Bootstrap demo

Banking Partner

Refreshment Partner

Special Partner

Nutrition Partner

TV Partner

Knowledge Partner

Associate Sponsors

ಆಸಕ್ತಿಕರ ಪ್ರಶ್ನೆಗಳು, ಅಮೂಲ್ಯ ಬಹುಮಾನಗಳು, ನೀವು ಸಿದ್ಧರಿದ್ದೀರಾ?

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಕಲಿಕೆಯಲ್ಲಿ ಮುಂದಿರುವುದು ಅನಿವಾರ್ಯವಾಗಿದೆ. ಭವಿಷ್ಯದ ನಾಗರಿಕರಾಗಿ ಬೆಳೆಯಲು ಸೂಕ್ತ ಸಮಯದಲ್ಲಿ ಆರೋಗ್ಯಕರ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು.

ಶಾಲಾದಿನಗಳ ಪಠ್ಯಕ್ರಮದ ಹೊರತಾಗಿಯೂ ಕನ್ನಡ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಜಾಣ್ಮೆಯನ್ನು ಇನ್ನಷ್ಟು ಪ್ರಖರಗೊಳಿಸುವ ವೇದಿಕೆಯೊಂದನ್ನು ಸೃಷ್ಟಿಸಿದೆ.

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್ ಶಿಪ್ 7, 8, 9, ಮತ್ತು 10 ನೇ ತರಗತಿಯ ಮಕ್ಕಳಿಗೆ ರಾಜ್ಯದಾದ್ಯಂತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪಠ್ಯಕ್ರಮದ ಹೊರತಾಗಿಯೂ ವಿದ್ಯಾರ್ಥಿಯ ಜ್ಞಾನ, ಜಾಣ್ಮೆ ಹಾಗೂ ಚುರುಕುತನವನ್ನು ಪರೀಕ್ಷೆಗೆ ಒಡ್ಡುವ ಈ ರಸಪ್ರಶ್ನೆ ಎಂದಿನಂತೆ ಈ ಸಲವೂ ಆರು ವಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಆರೂ ವಲಯಗಳಲ್ಲಿ ವಿಜೇತವಾದ ತಂಡಗಳು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಅಂತಿಮ ಹಣಾಹಣಿಯಲ್ಲಿ ಪಾಲ್ಗೊಳ್ಳಲಿವೆ.

ವಲಯವಾರು ವಿವರಗಳು

ಬಿದರ್ 8th ಡಿಸೆಂಬರ್
ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ, ದೇವಿ ಕಾಲನಿ, ಬ್ಯಾಂಕ್ ಕಾಲನಿ, ಬಿದರ್, ಕರ್ನಾಟಕ 585401

ಬಾಗಲಕೋಟೆ 9th ಡಿಸೆಂಬರ್
ಕಲಾ ಭವನ್, ಸೆಕ್ಟರ್ ನಂ. 19, ನವನಗರ, ಬಾಗಲಕೋಟೆ, ಕರ್ನಾಟಕ 587103

ಹುಬ್ಬಳ್ಳಿ 10th ಡಿಸೆಂಬರ್
ಸವಾಯಿ ಗಂಧರ್ವ ಹಾಲ್, ದೇಶಪಾಂಡೆ ನಗರ, ಹುಬ್ಬಳ್ಳಿ, ಕರ್ನಾಟಕ 580029

ದಾವಣಗೆರೆ 11th ಡಿಸೆಂಬರ್
ಕುವೆಂಪು ಕನ್ನಡ ಭವನ, ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ, ಕರ್ನಾಟಕ 577005

ಮೈಸೂರು 12th ಡಿಸೆಂಬರ್
ವಿಜ್ಞಾನ ಭವನ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ 570006

ಬೆಂಗಳೂರು 15th ಡಿಸೆಂಬರ್
ಆರ್ವಿ ಆಡಿಟೋರಿಯಂ (ಆರ್ವಿ ಟೀಚರ್ಸ್ ಕಾಲೇಜ್), ರಾಷ್ಟೀಯ ವಿದ್ಯಾಲಯ ರಸ್ತೆ, 2ನೇ ಬ್ಲಾಕ್, ಜಯನಗರ, ಬೇಬಿ ಡಾಲ್ನೆ, ಬೆಂಗಳೂರು, ಕರ್ನಾಟಕ 560011

ಪ್ರ ಕ್ರಿಯೆ:

  • ಶಾಲಾ ತಂಡಗಳಿಂದ ನೋಂದಣಿ
  • ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು
  • ಪ್ರತಿ ವಲಯದಲ್ಲಿಯೂ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗುವವು, ಆರೂ ವಲಯಗಳಲ್ಲಿ ವಿಜೇತವಾದ ತಂಡಗಳು ರಾಜ್ಯಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗುವವು
  • ಅಂತಿಮ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ
  • ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ಬೆಂಗಳೂರಿನಲ್ಲಿ ಇರುವುದು

Terms & Conditions