ಗುರುವಾರ, 20 ನವೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ: ಸುಸ್ಥಿರ ಕೃಷಿಯಿಂದ ಪರಿಸರ ಸಮತೋಲನ

Eco Agriculture: ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ವಡ್ನಾಳ್ ಜಗದೀಶ್‌ ಅವರು ಕೀಟನಾಶಕದ ಅತಿಯಾದ ಬಳಕೆ ಪರಿಸರ ಸಮತೋಲನ ಹಾಳುಮಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ಸುಸ್ಥಿರ ಕೃಷಿಗೆ ಒತ್ತಾಯ ವ್ಯಕ್ತವಾಯಿತು.
Last Updated 20 ನವೆಂಬರ್ 2025, 2:38 IST
ಶಿವಮೊಗ್ಗ: ಸುಸ್ಥಿರ ಕೃಷಿಯಿಂದ ಪರಿಸರ ಸಮತೋಲನ

ಕುವೆಂಪು ವಿವಿಯಲ್ಲಿ ರಾಜ್ಯೋತ್ಸವ: ‘ಜಾತ್ಯತೀತ ಕನ್ನಡ ಪ್ರಜ್ಞೆ ದಾರಿ ದೀಪವಾಗಲಿ’

Kannada Identity: ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಜ್ಯೋತ್ಸವ ಪ್ರಯುಕ್ತ ಸಾಹಿತಿ ಬರಗೂರು ರಾಮಚಂದ್ರಪ್ಪ ಜಾತ್ಯತೀತ ಕನ್ನಡ ಪ್ರಜ್ಞೆಯ ಮಹತ್ವವನ್ನು ವಿವರಿಸಿದರು. ಕನ್ನಡ ಉಳಿವಿಗೆ ಜನಪರ ಶಕ್ತಿ ಪ್ರಮುಖ ಎಂದು ಹೇಳಿದರು.
Last Updated 20 ನವೆಂಬರ್ 2025, 2:38 IST
ಕುವೆಂಪು ವಿವಿಯಲ್ಲಿ ರಾಜ್ಯೋತ್ಸವ: ‘ಜಾತ್ಯತೀತ ಕನ್ನಡ ಪ್ರಜ್ಞೆ ದಾರಿ ದೀಪವಾಗಲಿ’

ಶಿವಮೊಗ್ಗ | ಅಡಿಕೆ ಇಳುವರಿ ತೀವ್ರ ಕುಂಠಿತ: ರೈತರ ಹಣೆ ಮೇಲೆ ಆತಂಕದ ಗೆರೆ

ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಡ; ಕೋತಿಗಳ ಕಾರುಬಾರು
Last Updated 20 ನವೆಂಬರ್ 2025, 2:38 IST
ಶಿವಮೊಗ್ಗ | ಅಡಿಕೆ ಇಳುವರಿ ತೀವ್ರ ಕುಂಠಿತ: ರೈತರ ಹಣೆ ಮೇಲೆ ಆತಂಕದ ಗೆರೆ

ವಿಶ್ವವಿದ್ಯಾಲಯಗಳು ಮತೀಯವಾಗಬಾರದು: ಬರಗೂರು ರಾಮಚಂದ್ರಪ್ಪ

ವಿಶ್ವವಿದ್ಯಾಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದರು.
Last Updated 19 ನವೆಂಬರ್ 2025, 22:46 IST
ವಿಶ್ವವಿದ್ಯಾಲಯಗಳು ಮತೀಯವಾಗಬಾರದು: ಬರಗೂರು ರಾಮಚಂದ್ರಪ್ಪ

ಶಿರಾಳಕೊಪ್ಪ ವಿರಕ್ತಮಠಕ್ಕೆ ನೂತನ ಶ್ರೀಗಳ ನಿಯುಕ್ತಿ

Veerashaiva Ceremony: ಶಿರಾಳಕೊಪ್ಪದ ಕೋರಿಟೋಪಿ ವಿರಕ್ತಮಠದ ಪೀಠಕ್ಕೆ ವೀರಬಸವ ದೇವರು ಹುಕ್ಕೇರಿ ಮಠ ಅವರು ನೂತನ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು, ನ. 21ರಿಂದ ಪುರಪ್ರವೇಶದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
Last Updated 19 ನವೆಂಬರ್ 2025, 6:51 IST
ಶಿರಾಳಕೊಪ್ಪ ವಿರಕ್ತಮಠಕ್ಕೆ ನೂತನ ಶ್ರೀಗಳ ನಿಯುಕ್ತಿ

ರಿಪ್ಪನ್‌ಪೇಟೆ | ಕೂಲಿ ಕಾರ್ಮಿಕನ ಅನುಮಾನಾಸ್ಪದ ಸಾವು: ದೂರು

Police Investigation: ರಿಪ್ಪನ್‌ಪೇಟೆ ಗವಟೂರು ಗ್ರಾಮದ ಮಂಜುನಾಥ್ ಅವರು ಜಗದೀಶ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 19 ನವೆಂಬರ್ 2025, 6:49 IST
ರಿಪ್ಪನ್‌ಪೇಟೆ | ಕೂಲಿ ಕಾರ್ಮಿಕನ ಅನುಮಾನಾಸ್ಪದ ಸಾವು: ದೂರು

ಬಡವರಿಗೆ ಅನುಕೂಲವಾಗುವ ರೀತಿ ಕಾನೂನಿನ ನಿಯಮ ಪಾಲಿಸಿ: ಮಧು ಬಂಗಾರಪ್ಪ ಕಿವಿಮಾತು

ಜನಸಂಪರ್ಕ ಸಭೆಯಲ್ಲಿ ಅಧಿಕಾರಿ, ನೌಕರರಿಗೆ ಸಚಿವ ಮಧು ಬಂಗಾರಪ್ಪ ಕಿವಿಮಾತು
Last Updated 19 ನವೆಂಬರ್ 2025, 6:46 IST
ಬಡವರಿಗೆ ಅನುಕೂಲವಾಗುವ ರೀತಿ ಕಾನೂನಿನ ನಿಯಮ ಪಾಲಿಸಿ: ಮಧು ಬಂಗಾರಪ್ಪ ಕಿವಿಮಾತು
ADVERTISEMENT

ಭಗವದ್ಗೀತೆ; ಮಹಾತ್ಮ ಗಾಂಧೀಜಿಗೂ ಪ್ರಿಯವಾದ ಗ್ರಂಥ: ನಿವೃತ್ತ ನ್ಯಾ.ಎಚ್.ಬಿಲ್ಲಪ್ಪ

ಕುವೆಂಪು ವಿ.ವಿ ವಿಚಾರ ಸಂಕಿರಣ: ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ ಅಭಿಮತ
Last Updated 19 ನವೆಂಬರ್ 2025, 6:35 IST
ಭಗವದ್ಗೀತೆ; ಮಹಾತ್ಮ ಗಾಂಧೀಜಿಗೂ ಪ್ರಿಯವಾದ ಗ್ರಂಥ: ನಿವೃತ್ತ ನ್ಯಾ.ಎಚ್.ಬಿಲ್ಲಪ್ಪ

ಕುವೆಂಪು ವಿಶ್ವವಿದ್ಯಾಲಯ: ಒಳಗೆ ವಿಚಾರ ಸಂಕಿರಣ; ಹೊರಗೆ ಕಪ್ಪುಪಟ್ಟಿ ಚಳವಳಿ

ಕುಲಪತಿ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ
Last Updated 19 ನವೆಂಬರ್ 2025, 5:45 IST
ಕುವೆಂಪು ವಿಶ್ವವಿದ್ಯಾಲಯ: ಒಳಗೆ ವಿಚಾರ ಸಂಕಿರಣ; ಹೊರಗೆ ಕಪ್ಪುಪಟ್ಟಿ ಚಳವಳಿ

ಆಕರ್ಷಣೆಗಳ ಮೀರಿದ ವ್ಯಕ್ತಿತ್ವ ರೂಪಿಸಿಕೊಳ್ಳಿ: ವಿದ್ಯಾಕುಮಾರಿ

ಕುವೆಂಪು ವಿಶ್ವವಿದ್ಯಾಲಯ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಪರಸ್ಪರ’ ಕಾರ್ಯಕ್ರಮದಲ್ಲಿ ವಿದ್ಯಾಕುಮಾರಿ
Last Updated 18 ನವೆಂಬರ್ 2025, 7:43 IST
ಆಕರ್ಷಣೆಗಳ ಮೀರಿದ ವ್ಯಕ್ತಿತ್ವ ರೂಪಿಸಿಕೊಳ್ಳಿ: ವಿದ್ಯಾಕುಮಾರಿ
ADVERTISEMENT
ADVERTISEMENT
ADVERTISEMENT