ಹುಂಚದಕಟ್ಟೆ ಗ್ರಾ.ಪಂ. ಜನ ವಿರೋಧಿ ಆಡಳಿತ ಖಂಡಿಸಿ ಪ್ರತಿಭಟನೆ
Political Protest Karnataka: byline no author page goes here ಹುಂಚದಕಟ್ಟೆ ಗ್ರಾಮ ಪಂಚಾಯಿತಿಯ ದೌರ್ಜನ್ಯ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರ ಬೆಂಬಲಿತ ದುರಾಡಳಿತ ವಿರೋಧಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.Last Updated 11 ಡಿಸೆಂಬರ್ 2025, 4:53 IST