ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’

ಬಿಜೆಪಿ ನಗರ, ಗ್ರಾಮಾಂತರ, ಹೊಳೆಹೊನ್ನೂರು ಮಂಡಲಗಳ ವತಿಯಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2025, 6:41 IST
ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’

ಸೊರಬ: ಬಿಜೆಪಿ‌‌ ರೈತ ಮೋರ್ಚಾ‌ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಒತ್ತಾಯ; ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸ್‌ ನಿಲ್ದಾಣದವರೆಗೆ ಮೆರವಣಿಗೆ
Last Updated 2 ಡಿಸೆಂಬರ್ 2025, 6:39 IST
ಸೊರಬ: ಬಿಜೆಪಿ‌‌ ರೈತ ಮೋರ್ಚಾ‌ ಪ್ರತಿಭಟನೆ

ಶಿಕಾರಿಪುರ: ಭರದಿಂದ ಸಾಗಿದ ಭತ್ತದ ಕಟಾವು

ಗದ್ದೆಗಳಲ್ಲಿ ಜೋರಾಗಿದೆ ಯಂತ್ರಗಳ ಸದ್ದು; ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು
Last Updated 2 ಡಿಸೆಂಬರ್ 2025, 6:37 IST
ಶಿಕಾರಿಪುರ: ಭರದಿಂದ ಸಾಗಿದ ಭತ್ತದ ಕಟಾವು

ಸಾಗರ | 'ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಲಿ'

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್ ಒತ್ತಾಯ
Last Updated 2 ಡಿಸೆಂಬರ್ 2025, 6:35 IST
ಸಾಗರ | 'ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಲಿ'

ರಾಜ್ಯಾಧ್ಯಕ್ಷರ ನೇಮಕ; ಪಕ್ಷದ ತೀರ್ಮಾನಕ್ಕೆ ಬದ್ಧ–ಕುಮಾರ್ ಬಂಗಾರಪ್ಪ

ತಂಡದ ನಿಲುವು ಈಗಾಗಲೇ ವರಿಷ್ಠರಿಗೆ ಸ್ಪಷ್ಟಪಡಿಸಿದ್ದೇವೆ: ಮಾಜಿ ಸಚಿವ ಕುಮಾರ್ ಬಂಗಾರಪ್ಪ
Last Updated 2 ಡಿಸೆಂಬರ್ 2025, 6:33 IST
ರಾಜ್ಯಾಧ್ಯಕ್ಷರ ನೇಮಕ; ಪಕ್ಷದ ತೀರ್ಮಾನಕ್ಕೆ ಬದ್ಧ–ಕುಮಾರ್ ಬಂಗಾರಪ್ಪ

ಶಿವಮೊಗ್ಗ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಪತ್ತೆ

KFD: ಮಲೆನಾಡಿನಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌– ಕೆಎಫ್‌ಡಿ) ಮತ್ತೆ ಪತ್ತೆ ಆಗಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೋಡಿ ಗ್ರಾಮದ 50 ವರ್ಷದ ಮಹಿಳೆಯಲ್ಲಿ ಕೆಎಫ್‌ಡಿ ಲಕ್ಷಣ ಕಂಡು ಬಂದಿದ್ದು, ಸೋಂಕು ದೃಢಪಟ್ಟಿದೆ. ‌
Last Updated 1 ಡಿಸೆಂಬರ್ 2025, 18:23 IST
ಶಿವಮೊಗ್ಗ: ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಪತ್ತೆ

ಶಿಕಾರಿಪುರ | ಬಸ್‌ ಚಕ್ರದಡಿ ಸಿಲುಕಿ ನಾಡಬಾಂಬ್ ಸ್ಫೋಟ: ತಪ್ಪಿದ ಅನಾಹುತ

Shikaripur Incident: ಶಿಕಾರಿಪುರ ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಬಳಿ ಸೋಮವಾರ ರಸ್ತೆ ಮೇಲೆ ಬಿದ್ದಿದ್ದ ನಾಡಬಾಂಬ್‌ ಕೆಎಸ್‌ಆರ್‌ಟಿಸಿ ಬಸ್ ಚಕ್ರದ ಅಡಿ ಸಿಲುಕಿ ಸ್ಫೋಟಗೊಂಡಿದೆ.
Last Updated 1 ಡಿಸೆಂಬರ್ 2025, 18:01 IST
ಶಿಕಾರಿಪುರ | ಬಸ್‌ ಚಕ್ರದಡಿ ಸಿಲುಕಿ ನಾಡಬಾಂಬ್ ಸ್ಫೋಟ: ತಪ್ಪಿದ ಅನಾಹುತ
ADVERTISEMENT

ಶಿವಮೊಗ್ಗ | ಜಿಲ್ಲೆಯಲ್ಲಿ ತಾಯಿ-ಮಗು ಮರಣ ಪ್ರಮಾಣ ತಗ್ಗಿಸಿ: ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ
Last Updated 1 ಡಿಸೆಂಬರ್ 2025, 7:52 IST
ಶಿವಮೊಗ್ಗ | ಜಿಲ್ಲೆಯಲ್ಲಿ ತಾಯಿ-ಮಗು ಮರಣ ಪ್ರಮಾಣ ತಗ್ಗಿಸಿ: ದಿನೇಶ್ ಗುಂಡೂರಾವ್

ಕೋಣಂದೂರು | ‘ಹಿಂಸೆಮುಕ್ತ ಸಮಾಜದ ಸಂದೇಶ’

Women Safety Campaign: ಕೋಣಂದೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಗುರುವಾರ ನಡೆದ ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ತಡೆಗಟ್ಟೋಣ’ ಎಂಬ ಜಾಗತಿಕ ಜಾಗೃತಿ ಅಭಿಯಾನ ಸೇವಾ ಕಾರ್ಯಕ್ರಮ ನಡೆಯಿತು.
Last Updated 1 ಡಿಸೆಂಬರ್ 2025, 7:50 IST
ಕೋಣಂದೂರು | ‘ಹಿಂಸೆಮುಕ್ತ ಸಮಾಜದ ಸಂದೇಶ’

ಸೊರಬ: ‘ಮನೋವಿಕಾಸಕ್ಕೆ ವಾತಾವರಣ ನಿರ್ಮಿಸಿ’

Child Growth: ಸೊರಬದ ರಾಜ್ ಕಲಾಕ್ಷೇತ್ರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಎಚ್.ಇ. ಜ್ಞಾನೇಶ್ ಅವರು ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಮನೋವಿಕಾಸಕ್ಕೂ ಪೂರಕ ವಾತಾವರಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 1 ಡಿಸೆಂಬರ್ 2025, 7:47 IST
ಸೊರಬ: ‘ಮನೋವಿಕಾಸಕ್ಕೆ ವಾತಾವರಣ ನಿರ್ಮಿಸಿ’
ADVERTISEMENT
ADVERTISEMENT
ADVERTISEMENT