ಬುಧವಾರ, 31 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

Vaikuntha Ekadashi Celebration: ಭದ್ರಾವತಿ: ನಗರದ ಪ್ರಮುಖ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಭಕ್ತರು ಬೆಳಿಗ್ಗೆಯಿಂದ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
Last Updated 31 ಡಿಸೆಂಬರ್ 2025, 8:37 IST
ವೈಭವದ ವೈಕುಂಠ ಏಕಾದಶಿ; ಭಕ್ತರಿಂದ ವೈಕುಂಠನಾಥನ ದರ್ಶನ

ಸಾಗರ: ಭೀಮಾ ಕೊರೆಗಾಂವ್ ವಿಜಯೋತ್ಸವ ನಾಳೆ

Dalit History: ಛಲವಾದಿ ಸಮುದಾಯವು ಜ.1 ರಂದು ಬೆಳಿಗ್ಗೆ 11 ಕ್ಕೆ ಶಿವಮೊಗ್ಗದ ವಿದ್ಯಾನಗರದಲ್ಲಿರುವ ಛಲವಾದಿ ಸಮುದಾಯ ಭವನದಲ್ಲಿ ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಛಲವಾದಿ ಮಹಾಸಭಾದ ಪ್ರಮುಖರಾದ ಎನ್. ಲಲಿತಮ್ಮ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 8:34 IST
ಸಾಗರ: ಭೀಮಾ ಕೊರೆಗಾಂವ್ ವಿಜಯೋತ್ಸವ ನಾಳೆ

ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ತನ್ನಿ

ಇನಾಂ ವೀರಾಪುರದ ಮಾನ್ಯಾ ಕೊಲೆಗೆ ವಿರೋಧ; ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ
Last Updated 31 ಡಿಸೆಂಬರ್ 2025, 8:30 IST
ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಜಾರಿಗೆ ತನ್ನಿ

ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲು ಮನವಿ

Public Distribution System: ನೂತನವಾಗಿ ಆರಂಭವಾಗಿರುವ ಕರೂರು ಹೋಬಳಿಯ ಹೊಸಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಅವಕಾಶ ಕಲ್ಪಿಸುವಂತೆ ಮಂಗಳವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
Last Updated 31 ಡಿಸೆಂಬರ್ 2025, 8:28 IST
 ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲು ಮನವಿ

ಕಾಡುಪ್ರಾಣಿಗಳಿಂದ ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

Wildlife Conflict: ಬೆಳೆ ಬರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಫಸಲು ನಷ್ಟವಾದರೆ ರೈತರಿಗೆ ಕಷ್ಟವಾಗುತ್ತದೆ. ಖಾತೆ ಇರುವ ಜಮೀನುಗಳಿಗೆ ಮಾತ್ರಾ ಪರಿಹಾರ ನೀಡಲು ಸಾಧ್ಯ. ಖಾತೆ ಇಲ್ಲದ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ.
Last Updated 31 ಡಿಸೆಂಬರ್ 2025, 8:01 IST
ಕಾಡುಪ್ರಾಣಿಗಳಿಂದ  ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

ರೈತರಿಗೆ ವಂಚಿಸಿದ ಕಂಪನಿಗಳು ಕಪ್ಪು ಪಟ್ಟಿಗೆ ಸೇರಲಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾರ್ಧನಿಸಿದ ಬೆಳೆ ವಿಮೆ ವಂಚನೆ ಪ್ರಕರಣ
Last Updated 31 ಡಿಸೆಂಬರ್ 2025, 7:56 IST
ರೈತರಿಗೆ ವಂಚಿಸಿದ ಕಂಪನಿಗಳು ಕಪ್ಪು ಪಟ್ಟಿಗೆ ಸೇರಲಿ

ಸಾಗರ: ಸಾಹಿತ್ಯ ಭಾಷೆ ನಲುಗುತ್ತಿದೆ

ಸಾಗರದಲ್ಲಿ ನಡೆದ 'ನನ್ನ ಮೆಚ್ಚಿನ ಪುಸ್ತಕ' ಕಾರ್ಯಕ್ರಮದಲ್ಲಿ ಸಾಹಿತ್ಯದ ಭಾಷೆ ಹಾಗೂ ಪ್ರಭುತ್ವದ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಿತು. ಸೆಮಿಸ್ಟರ್ ಪದ್ಧತಿಯಿಂದ ವಿದ್ಯಾರ್ಥಿಗಳ ಸೃಜನಶೀಲತೆಗೆ ಅಡ್ಡಿಯಾಗುತ್ತಿರುವ ಬಗ್ಗೆ ಗಣ್ಯರ ಕಳವಳ.
Last Updated 31 ಡಿಸೆಂಬರ್ 2025, 7:53 IST
ಸಾಗರ: ಸಾಹಿತ್ಯ ಭಾಷೆ ನಲುಗುತ್ತಿದೆ
ADVERTISEMENT

ಅಡಿಕೆ ಬೆಳೆಯುವ 16 ಜಿಲ್ಲೆಗಳತ್ತ ಮ್ಯಾಮ್ಕೋಸ್ ಚಿತ್ತ

ಕೆ.ಆರ್‌.ಪೇಟೆಯಲ್ಲಿ ಅಡಿಕೆ ಖರೀದಿ ಆರಂಭ; ಇನ್ನೂ ಏಳು ಕೇಂದ್ರ ಸ್ಥಾಪನೆಗೆ ಸಿದ್ಧತೆ
Last Updated 30 ಡಿಸೆಂಬರ್ 2025, 19:34 IST
ಅಡಿಕೆ ಬೆಳೆಯುವ 16 ಜಿಲ್ಲೆಗಳತ್ತ ಮ್ಯಾಮ್ಕೋಸ್ ಚಿತ್ತ

ಶರಾವತಿ ಪಂಪ್ಡ್ ಸ್ಟೋರೇಜ್: ವನ್ಯಜೀವಿ ಮಂಡಳಿಗೆ ಅಹವಾಲು ಸಲ್ಲಿಕೆ

Wildlife Board Report: byline no author page goes here ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ವನ್ಯಜೀವಿ ಮಂಡಳಿಗೆ ಪರಿಸರವಾದಿಗಳು ಯೋಜನೆಯ ವಿರುದ್ಧ ಅಹವಾಲು ಸಲ್ಲಿಸಿದರು.
Last Updated 30 ಡಿಸೆಂಬರ್ 2025, 8:48 IST
ಶರಾವತಿ ಪಂಪ್ಡ್ ಸ್ಟೋರೇಜ್: ವನ್ಯಜೀವಿ ಮಂಡಳಿಗೆ ಅಹವಾಲು ಸಲ್ಲಿಕೆ

ಶಿವಮೊಗ್ಗ | 'ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮುಖ್ಯ'

ಗುರುಪುರದ ಬಿಜಿಎಸ್ ಸಂಸ್ಥೆ ವಾರ್ಷಿಕೋತ್ಸವ; ಪ್ರಸನ್ನನಾಥ ಸ್ವಾಮೀಜಿ ಅಭಿಮತ
Last Updated 30 ಡಿಸೆಂಬರ್ 2025, 8:48 IST
ಶಿವಮೊಗ್ಗ | 'ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮುಖ್ಯ'
ADVERTISEMENT
ADVERTISEMENT
ADVERTISEMENT