ಬುಧವಾರ, 3 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಕ್ರಿಕೆಟ್‌ಗೆ ಪ್ರೋತ್ಸಾಹ: 2ನೇ ಹಂತದ ನಗರಗಳಿಗೂ ಕೆಎಸ್‌ಸಿಎ ಒತ್ತು
Last Updated 3 ಡಿಸೆಂಬರ್ 2025, 20:51 IST
ಶಿವಮೊಗ್ಗ | ಗ್ರಾಮಾಂತರ ಕ್ರಿಕೆಟ್ ಬೆಳವಣಿಗೆಗೆ ಬದ್ಧ : ಬ್ರಿಜೇಶ್ ಬಣ

ಸಾಗರ: ರಾಜ್ಯಮಟ್ಟದ ನಾಟಕೋತ್ಸವ ಡಿ.5ರಿಂದ

State Drama Festival: ಸಾಗರ: ಇಲ್ಲಿನ ಅಭಿನಯ ಸಾಗರ ಸಂಸ್ಥೆಯು ಡಿ.5 ರಿಂದ 7ರವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೌಶಿಕ್ ಕಾನುಗೋಡು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 6:51 IST
ಸಾಗರ: ರಾಜ್ಯಮಟ್ಟದ ನಾಟಕೋತ್ಸವ ಡಿ.5ರಿಂದ

ಕನ್ನಡ ಉಳಿಸಿ ಬೆಳೆಸಿ: ಕೋಗಲೂರು ತಿಪ್ಪೇಸ್ವಾಮಿ

Kannada Language Decline: ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದ್ದು, ಹಳ್ಳಿಗಳಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಾಲೂಕಿನ ಯರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
Last Updated 3 ಡಿಸೆಂಬರ್ 2025, 6:51 IST
ಕನ್ನಡ ಉಳಿಸಿ ಬೆಳೆಸಿ: ಕೋಗಲೂರು ತಿಪ್ಪೇಸ್ವಾಮಿ

ಶಿವಮೊಗ್ಗ: ಸೀತಾಕಲ್ಯಾಣ ಶತಮಾನೋತ್ಸವ ಡಿ.07ರಿಂದ

Religious Festival Shivamogga: ಡಿ.07ರಿಂದ ಜ.05ರವರೆಗೆ ಶಿವಮೊಗ್ಗದ ಕೋಟೆ ಸೀತಾ ರಾಮಾಂಜನೇಯ ದೇವಾಲಯದಲ್ಲಿ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿ ರಾಮನಾಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಹೋಮ, ಉಪನ್ಯಾಸ, ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿದೆ.
Last Updated 3 ಡಿಸೆಂಬರ್ 2025, 6:51 IST
ಶಿವಮೊಗ್ಗ: ಸೀತಾಕಲ್ಯಾಣ ಶತಮಾನೋತ್ಸವ ಡಿ.07ರಿಂದ

ಮೆಗ್ಗಾನ್ ಆಸ್ಪತ್ರೆ ಭ್ರಷ್ಟಾಚಾರ; ತನಿಖೆಗೆ ಆಗ್ರಹ

Medical Negligence Protest: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಗರ್ಭಿಣಿಯೊಬ್ಬರ ನಿರ್ಲಕ್ಷ್ಯದಿಂದ ಸಾವು, ಲಂಚದ ಆರೋಪಗಳು ಕೇಳಿ ಬಂದಿವೆ.
Last Updated 3 ಡಿಸೆಂಬರ್ 2025, 6:51 IST
ಮೆಗ್ಗಾನ್ ಆಸ್ಪತ್ರೆ ಭ್ರಷ್ಟಾಚಾರ; ತನಿಖೆಗೆ ಆಗ್ರಹ

ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’

ಬಿಜೆಪಿ ನಗರ, ಗ್ರಾಮಾಂತರ, ಹೊಳೆಹೊನ್ನೂರು ಮಂಡಲಗಳ ವತಿಯಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2025, 6:41 IST
ಭದ್ರಾವತಿ | ‘ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ’

ಸೊರಬ: ಬಿಜೆಪಿ‌‌ ರೈತ ಮೋರ್ಚಾ‌ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಒತ್ತಾಯ; ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸ್‌ ನಿಲ್ದಾಣದವರೆಗೆ ಮೆರವಣಿಗೆ
Last Updated 2 ಡಿಸೆಂಬರ್ 2025, 6:39 IST
ಸೊರಬ: ಬಿಜೆಪಿ‌‌ ರೈತ ಮೋರ್ಚಾ‌ ಪ್ರತಿಭಟನೆ
ADVERTISEMENT

ಶಿಕಾರಿಪುರ: ಭರದಿಂದ ಸಾಗಿದ ಭತ್ತದ ಕಟಾವು

ಗದ್ದೆಗಳಲ್ಲಿ ಜೋರಾಗಿದೆ ಯಂತ್ರಗಳ ಸದ್ದು; ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು
Last Updated 2 ಡಿಸೆಂಬರ್ 2025, 6:37 IST
ಶಿಕಾರಿಪುರ: ಭರದಿಂದ ಸಾಗಿದ ಭತ್ತದ ಕಟಾವು

ಸಾಗರ | 'ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಲಿ'

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್ ಒತ್ತಾಯ
Last Updated 2 ಡಿಸೆಂಬರ್ 2025, 6:35 IST
ಸಾಗರ | 'ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಲಿ'

ರಾಜ್ಯಾಧ್ಯಕ್ಷರ ನೇಮಕ; ಪಕ್ಷದ ತೀರ್ಮಾನಕ್ಕೆ ಬದ್ಧ–ಕುಮಾರ್ ಬಂಗಾರಪ್ಪ

ತಂಡದ ನಿಲುವು ಈಗಾಗಲೇ ವರಿಷ್ಠರಿಗೆ ಸ್ಪಷ್ಟಪಡಿಸಿದ್ದೇವೆ: ಮಾಜಿ ಸಚಿವ ಕುಮಾರ್ ಬಂಗಾರಪ್ಪ
Last Updated 2 ಡಿಸೆಂಬರ್ 2025, 6:33 IST
ರಾಜ್ಯಾಧ್ಯಕ್ಷರ ನೇಮಕ; ಪಕ್ಷದ ತೀರ್ಮಾನಕ್ಕೆ ಬದ್ಧ–ಕುಮಾರ್ ಬಂಗಾರಪ್ಪ
ADVERTISEMENT
ADVERTISEMENT
ADVERTISEMENT