ಶನಿವಾರ, 13 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಜೋಡಿಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಹುಡುಗಿಯ ಸಹೋದರ ಹಾಗೂ ಆತನ ಸ್ನೇಹಿತರು ನಡೆಸಿದ ಹಲ್ಲೆಯಿಂದ ಭದ್ರಾವತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಇಬ್ಬರು‌ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:45 IST
ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

‘ನೈಸರ್ಗಿಕ ಕೃಷಿ ಮಾಹಿತಿ ಪಡೆಯಿರಿ’

ತ್ಯಾಗರ್ತಿ;- ರೈತರು ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕೃಷಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಪ್ರತಿಯೊಬ್ಬ ವಿಧ್ಯಾರ್ಥಿಗಳು ಮಾಹಿತಿ ಕ್ರೋಢೀಕರಿಸಬೇಕೆಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ...
Last Updated 12 ಡಿಸೆಂಬರ್ 2025, 4:46 IST
‘ನೈಸರ್ಗಿಕ ಕೃಷಿ ಮಾಹಿತಿ ಪಡೆಯಿರಿ’

ಕಾಡಿನಿಂದ ನಾಡಿನತ್ತ ಬರುವ ಪ್ರಾಣಿದಂಡು

ಕೋಣಗಳ ದಾಳಿಗೆ ಭತ್ತದ ಗದ್ದೆ ನಾಶ, ಪರಿಹಾರದ ಅರ್ಜಿ ಹಿಡಿದು ರೈತರ ಓಡಾಟ
Last Updated 12 ಡಿಸೆಂಬರ್ 2025, 4:46 IST
ಕಾಡಿನಿಂದ ನಾಡಿನತ್ತ ಬರುವ ಪ್ರಾಣಿದಂಡು

ತಾಯಿ–ಮಗುವಿನ ಜೀವ ಉಳಿಸಿದ ಎನ್ಎಚ್ ವೈದ್ಯರ ತಂಡ

-
Last Updated 12 ಡಿಸೆಂಬರ್ 2025, 4:43 IST
fallback

‘ದೀವರ ವಿದ್ಯಾವರ್ಧಕ ಸಂಘ; ವ್ಯಾಪಕ ಭ್ರಷ್ಟಾಚಾರ’

Sangha Mismanagement: byline no author page goes here ಹೊಸನಗರ: ದೀವರ ವಿದ್ಯಾವರ್ಧಕ ಸಂಘದಲ್ಲಿ ಭ್ರಷ್ಟಾಚಾರ ನಡೆದು ಸರ್ಕಾರದಿಂದ ಬಂದ ಅನುದಾನ ದುರ್ಬಳಕೆಯಾಗಿದೆ ಎಂದು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಆರೋಪಿಸಿದರು.
Last Updated 12 ಡಿಸೆಂಬರ್ 2025, 4:42 IST
‘ದೀವರ ವಿದ್ಯಾವರ್ಧಕ ಸಂಘ; ವ್ಯಾಪಕ ಭ್ರಷ್ಟಾಚಾರ’

‘ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಆಸಕ್ತಿ’

ತಾಲ್ಲೂಕಿನ ಅಭಿವೃದ್ದಿಗೆ ಸಚಿವ ಮಧು ಬಂಗಾರಪ್ಪ ವಿಶೇಷ ಅನುದಾನ ನೀಡಿದ್ದಾರೆ; ಗಣಪತಿ ಹುಲ್ತಿಕೊಪ್ಪ
Last Updated 12 ಡಿಸೆಂಬರ್ 2025, 4:41 IST
‘ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಆಸಕ್ತಿ’

ಲೋಹದ ಹಕ್ಕಿಯ ಹೊಳಪಲ್ಲಿ ವಿದ್ಯಾರ್ಥಿಗಳ ಕಲರವ

ಲಿಂಗಾಪುರ ಸರ್ಕಾರಿ ಶಾಲೆ: ಶಿಕ್ಷಕರ ಪ್ರಯತ್ನ, ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಪ್ರವಾಸ
Last Updated 11 ಡಿಸೆಂಬರ್ 2025, 4:59 IST
ಲೋಹದ ಹಕ್ಕಿಯ ಹೊಳಪಲ್ಲಿ ವಿದ್ಯಾರ್ಥಿಗಳ ಕಲರವ
ADVERTISEMENT

ಅಂಧ ಆಕರ್ಷಣೆಗಳಿಗೆ ಬಲಿಯಾಗಬೇಡಿ

ಎಚ್.ಎಸ್.ರುದ್ರಪ್ಪ‌ ಪಿಯು ಕಾಲೇಜು : ವಿದ್ಯಾರ್ಥಿ‌ ವೇದಿಕೆಗಳ ಸಮಾರೋಪ
Last Updated 11 ಡಿಸೆಂಬರ್ 2025, 4:54 IST
ಅಂಧ ಆಕರ್ಷಣೆಗಳಿಗೆ ಬಲಿಯಾಗಬೇಡಿ

ಹುಂಚದಕಟ್ಟೆ ಗ್ರಾ.ಪಂ. ಜನ ವಿರೋಧಿ ಆಡಳಿತ ಖಂಡಿಸಿ ಪ್ರತಿಭಟನೆ

Political Protest Karnataka: byline no author page goes here ಹುಂಚದಕಟ್ಟೆ ಗ್ರಾಮ ಪಂಚಾಯಿತಿಯ ದೌರ್ಜನ್ಯ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರ ಬೆಂಬಲಿತ ದುರಾಡಳಿತ ವಿರೋಧಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
Last Updated 11 ಡಿಸೆಂಬರ್ 2025, 4:53 IST
ಹುಂಚದಕಟ್ಟೆ ಗ್ರಾ.ಪಂ. ಜನ ವಿರೋಧಿ ಆಡಳಿತ ಖಂಡಿಸಿ ಪ್ರತಿಭಟನೆ

ಕೆಎಫ್‌ಡಿ: ಐದು ಪ್ರಕರಣ ಪತ್ತೆ; ಆವರಿಸಿದ ಭೀತಿ

ಬಿಳ್ಳೋಡಿ ಸುತ್ತಮುತ್ತಲ ಗ್ರಾಮಗಳಲ್ಲೂ ಕಂಡುಬರುತ್ತಿದೆ ಮಂಗನಕಾಯಿಲೆ
Last Updated 11 ಡಿಸೆಂಬರ್ 2025, 4:51 IST
ಕೆಎಫ್‌ಡಿ: ಐದು ಪ್ರಕರಣ ಪತ್ತೆ; ಆವರಿಸಿದ ಭೀತಿ
ADVERTISEMENT
ADVERTISEMENT
ADVERTISEMENT