KPC ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವ ಇಲ್ಲ: MLA ಬೇಳೂರು ಸ್ಪಷ್ಟನೆ
Land Transfer Clarification: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಲೆನಾಡು ಭಾಗದ ಕರ್ನಾಟಕ ವಿದ್ಯುತ್ ನಿಗಮದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲವೆಂದು ಸ್ಪಷ್ಟಪಡಿಸಿದರು.Last Updated 12 ನವೆಂಬರ್ 2025, 5:22 IST