ಶನಿವಾರ, 13 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

-
Last Updated 13 ಡಿಸೆಂಬರ್ 2025, 17:44 IST
ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

ಶಾಸಕ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ; ವಿಜಯೇಂದ್ರ

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಒಂದು ರೂಪಾಯಿ ಇಲ್ಲವೇ ಒಂದು ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು
Last Updated 13 ಡಿಸೆಂಬರ್ 2025, 10:37 IST
ಶಾಸಕ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ; ವಿಜಯೇಂದ್ರ

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

‘ಶಿಕ್ಷಣದ ಜತೆ ಸಂಸ್ಕಾರ ಅಗತ್ಯ’

ಶಿಕ್ಷಣದ ಜತೆ ಸಂಸ್ಕಾರ ಅಗತ್ಯ
Last Updated 13 ಡಿಸೆಂಬರ್ 2025, 4:46 IST
‘ಶಿಕ್ಷಣದ ಜತೆ ಸಂಸ್ಕಾರ ಅಗತ್ಯ’

‘ಸರ್ಕಾರಗಳಿಂದ ಕೃಷಿ ಕ್ಷೇತ್ರದ ನಿರ್ಲಕ್ಷ್ಯ, ಕೈಗಾರಿಕೆಗೆ ಒತ್ತು’

-
Last Updated 13 ಡಿಸೆಂಬರ್ 2025, 4:44 IST
‘ಸರ್ಕಾರಗಳಿಂದ ಕೃಷಿ ಕ್ಷೇತ್ರದ ನಿರ್ಲಕ್ಷ್ಯ, ಕೈಗಾರಿಕೆಗೆ ಒತ್ತು’

ಕೋಣಂದೂರು: ಬರೀ ₹10 ಶುಲ್ಕ: ಗ್ರಾಮೀಣರ ಅಚ್ಚುಮೆಚ್ಚು ಡಾ.ಉಡುಪ

ಅರಳಸುರುಳಿ: ಮನೆಮನೆಗೆ ತೆರಳಿ ಚಿಕಿತ್ಸೆ ನೀಡುವ ಆಯುರ್ವೇದ ವೈದ್ಯ
Last Updated 13 ಡಿಸೆಂಬರ್ 2025, 4:43 IST
ಕೋಣಂದೂರು: ಬರೀ ₹10 ಶುಲ್ಕ: ಗ್ರಾಮೀಣರ ಅಚ್ಚುಮೆಚ್ಚು ಡಾ.ಉಡುಪ

ಅಧಿಕೃತ ಪತ್ರ ಬರಹಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ: ಧರಣಿ

Document Writers Strike: byline no author page goes here ಭದ್ರಾವತಿಯಲ್ಲಿ ಅಧಿಕೃತ ಪತ್ರ ಬರಹಗಾರರು ಪರವಾನಗಿ ಇಲ್ಲದ ವ್ಯಕ್ತಿಗಳಿಂದಾಗುವ ಸಮಸ್ಯೆ ಬಗ್ಗೆ ಧರಣಿ ನಡೆಸಿದ್ದು, ಸರ್ಕಾರಿ ಗುರುತಿನ ಚೀಟಿ, ಪ್ರತ್ಯೇಕ ಲಾಗಿನ್ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
Last Updated 13 ಡಿಸೆಂಬರ್ 2025, 4:39 IST
ಅಧಿಕೃತ ಪತ್ರ ಬರಹಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ: ಧರಣಿ
ADVERTISEMENT

ಎಐ, ಮೆಶಿನ್‌ ಲರ್ನಿಂಗ್‌: ಕೌತುಕ ಸಂಗತಿಗಳ ಅನಾವರಣ

ಜೆ.ಎನ್.ಎನ್.ಸಿ.ಇ: ಕಂಪ್ಯೂಟರ್ ವಿಜ್ಞಾನ ವಿಭಾಗ
Last Updated 13 ಡಿಸೆಂಬರ್ 2025, 4:33 IST
ಎಐ, ಮೆಶಿನ್‌ ಲರ್ನಿಂಗ್‌: ಕೌತುಕ ಸಂಗತಿಗಳ ಅನಾವರಣ

ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಜೋಡಿಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಹುಡುಗಿಯ ಸಹೋದರ ಹಾಗೂ ಆತನ ಸ್ನೇಹಿತರು ನಡೆಸಿದ ಹಲ್ಲೆಯಿಂದ ಭದ್ರಾವತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಇಬ್ಬರು‌ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:45 IST
ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

‘ನೈಸರ್ಗಿಕ ಕೃಷಿ ಮಾಹಿತಿ ಪಡೆಯಿರಿ’

ತ್ಯಾಗರ್ತಿ;- ರೈತರು ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕೃಷಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಪ್ರತಿಯೊಬ್ಬ ವಿಧ್ಯಾರ್ಥಿಗಳು ಮಾಹಿತಿ ಕ್ರೋಢೀಕರಿಸಬೇಕೆಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ...
Last Updated 12 ಡಿಸೆಂಬರ್ 2025, 4:46 IST
‘ನೈಸರ್ಗಿಕ ಕೃಷಿ ಮಾಹಿತಿ ಪಡೆಯಿರಿ’
ADVERTISEMENT
ADVERTISEMENT
ADVERTISEMENT