ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ; ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

ಶಿವಮೊಗ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್‌ಗೆ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 29 ಸೆಪ್ಟೆಂಬರ್ 2023, 6:27 IST
ಶಿವಮೊಗ್ಗ; ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

ಶಿವಮೊಗ್ಗ | ವೈಭವ ಮೆರೆದ ಗಣಪನ ರಾಜಬೀದಿ ಉತ್ಸವ

ಹಿಂದೂ ಮಹಾಸಭಾ ಗಣಪ; ಕೇಸರಿ ಬಣ್ಣದಲ್ಲಿ ಮಿಂದೆದ್ದ ಶಿವಮೊಗ್ಗ ನಗರ
Last Updated 28 ಸೆಪ್ಟೆಂಬರ್ 2023, 16:00 IST
ಶಿವಮೊಗ್ಗ | ವೈಭವ ಮೆರೆದ ಗಣಪನ ರಾಜಬೀದಿ ಉತ್ಸವ

ಶಿವಮೊಗ್ಗ | ರಾಜ ಬೀದಿ ಉತ್ಸವ: ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ

ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಪೂರ್ವ ರಾಜ ಬೀದಿ ಉತ್ಸವಕ್ಕೆ ಶಾಸಕ ಎಸ್.ಎನ್. ಚನ್ನ ಬಸಪ್ಪ ಗುರುವಾರ ಅದ್ದೂರಿ ಚಾಲನೆ ನೀಡಿದರು.
Last Updated 28 ಸೆಪ್ಟೆಂಬರ್ 2023, 7:47 IST
ಶಿವಮೊಗ್ಗ | ರಾಜ ಬೀದಿ ಉತ್ಸವ: ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ

ಶಿವಮೊಗ್ಗ | ಹಿಂದೂ ಮಹಾಸಭಾ ಗಣಪನ ರಾಜಬೀದಿ ಉತ್ಸವ ಆರಂಭ

ಶಿವಮೊಗ್ಗ ಹಿಂದೂ ಮಹಾಸಭಾದಿಂದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಗುರುವಾರ ವೈಭವದಿಂದ ಆರಂಭವಾಗಿದೆ.
Last Updated 28 ಸೆಪ್ಟೆಂಬರ್ 2023, 7:36 IST
ಶಿವಮೊಗ್ಗ |  ಹಿಂದೂ ಮಹಾಸಭಾ ಗಣಪನ ರಾಜಬೀದಿ ಉತ್ಸವ ಆರಂಭ

ಕುವೆಂಪು ವಿಶ್ವವಿದ್ಯಾಲಯ: ‘ಅತಿಥಿ’ಗಳಿಲ್ಲದೇ ಕಾಲೇಜು ಖಾಲಿ ಖಾಲಿ

ಕಾಲೇಜು ಆರಂಭವಾಗಿ ವಾರ ಕಳೆದರೂ ಇನ್ನೂ ಅತಿಥಿ ಉಪನ್ಯಾಸಕ ನೇಮಕ ಆಗಿಲ್ಲ. ಹೀಗಾಗಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಪಾಠಭಾಗ್ಯ ಇಲ್ಲದಂತಾಗಿದೆ.
Last Updated 27 ಸೆಪ್ಟೆಂಬರ್ 2023, 7:31 IST
ಕುವೆಂಪು ವಿಶ್ವವಿದ್ಯಾಲಯ: ‘ಅತಿಥಿ’ಗಳಿಲ್ಲದೇ ಕಾಲೇಜು ಖಾಲಿ ಖಾಲಿ

ಅಡಗಂಟಿ: 15ನೇ ಶತಮಾನದ ಶಾಸನ ಪತ್ತೆ

ಶಿರಾಳಕೊಪ್ಪ ಸಮೀಪದ ಅಡಗಂಟಿ ಗ್ರಾಮದ ಶಿವಶರಣ ಕಂಬಳಿ ನಾಗಿದೇವನ ದೇವಾಲಯದ ಎದುರು ಕ್ರಿ.ಶ. 1459ನೇ ಸಾಲಿನ ಶಾಸನ ಪತ್ತೆಯಾಗಿದೆ.
Last Updated 26 ಸೆಪ್ಟೆಂಬರ್ 2023, 14:44 IST
ಅಡಗಂಟಿ: 15ನೇ ಶತಮಾನದ ಶಾಸನ ಪತ್ತೆ

ಆನಂದಪುರ: ಅಗತ್ಯ ಬಿದ್ದರಷ್ಟೇ ಶಿಕಾರಿಪುರಕ್ಕೆ ನೀರು ಹರಿಸಿ

ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
Last Updated 25 ಸೆಪ್ಟೆಂಬರ್ 2023, 14:00 IST
ಆನಂದಪುರ: ಅಗತ್ಯ ಬಿದ್ದರಷ್ಟೇ ಶಿಕಾರಿಪುರಕ್ಕೆ ನೀರು ಹರಿಸಿ
ADVERTISEMENT

ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ: ಮಲೆನಾಡಿನಲ್ಲಿ ಬರಿದಾಗುತ್ತಿದೆ ಅನ್ನದ ಬಟ್ಟಲು

ಮಲೆನಾಡಿನ ರೈತರು ಮರದ ಮೇಲಿನ ಚಿನ್ನ ಅಡಿಕೆ, ನೆಲದೊಳಗಿನ ಹಣದ ಥೈಲಿ ಶುಂಠಿ, ಕಡಿಮೆ ಖರ್ಚಿನ ಮೆಕ್ಕೆಜೋಳದ ಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಸಹ್ಯಾದ್ರಿ ನಾಡಿನ ಸಾಂಪ್ರದಾಯಿಕ ಆಹಾರ ಬೆಳೆ ಭತ್ತ ಕಣ್ಮರೆಯಾಗಿ ಅನ್ನದ ಬಟ್ಟಲು ಬರಿದಾಗುತ್ತಿದೆ.
Last Updated 25 ಸೆಪ್ಟೆಂಬರ್ 2023, 6:29 IST
ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ: ಮಲೆನಾಡಿನಲ್ಲಿ ಬರಿದಾಗುತ್ತಿದೆ ಅನ್ನದ ಬಟ್ಟಲು

ಕಾರ್ಗಲ್: ದೇವಿ ಗುಂಡಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

ಕಾರ್ಗಲ್ ಸಮೀಪದ ಜೋಗದ ಬಳಿಯ ದೇವಿಗುಂಡಿ ಬಳಿ ಈಜಲು ಹೋಗಿ ಭಾನುವಾರ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.
Last Updated 24 ಸೆಪ್ಟೆಂಬರ್ 2023, 14:42 IST
ಕಾರ್ಗಲ್: ದೇವಿ ಗುಂಡಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

ದುರಸ್ತಿ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್ ಸಾವು

ಶಿವಮೊಗ್ಗ‌ದ ಮಾಚೇನಹಳ್ಳಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ವಿದ್ಯುತ್ ಕಂಬದ ದುರಸ್ತಿ ಕಾರ್ಯದ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟಿದ್ದಾರೆ.
Last Updated 24 ಸೆಪ್ಟೆಂಬರ್ 2023, 14:37 IST
ದುರಸ್ತಿ ವೇಳೆ ವಿದ್ಯುತ್ ತಗುಲಿ ಲೈನ್‌ಮ್ಯಾನ್ ಸಾವು
ADVERTISEMENT