ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ: ಮಲೆನಾಡಿನಲ್ಲಿ ಬರಿದಾಗುತ್ತಿದೆ ಅನ್ನದ ಬಟ್ಟಲು
ಮಲೆನಾಡಿನ ರೈತರು ಮರದ ಮೇಲಿನ ಚಿನ್ನ ಅಡಿಕೆ, ನೆಲದೊಳಗಿನ ಹಣದ ಥೈಲಿ ಶುಂಠಿ, ಕಡಿಮೆ ಖರ್ಚಿನ ಮೆಕ್ಕೆಜೋಳದ ಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಸಹ್ಯಾದ್ರಿ ನಾಡಿನ ಸಾಂಪ್ರದಾಯಿಕ ಆಹಾರ ಬೆಳೆ ಭತ್ತ ಕಣ್ಮರೆಯಾಗಿ ಅನ್ನದ ಬಟ್ಟಲು ಬರಿದಾಗುತ್ತಿದೆ.Last Updated 25 ಸೆಪ್ಟೆಂಬರ್ 2023, 6:29 IST