ಗುರುವಾರ, 13 ನವೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಗೃಹಸಚಿವರ ರಾಜೀನಾಮೆಗೆ ಒತ್ತಾಯ

ನವದೆಹಲಿಯಲ್ಲಿ ಉಗ್ರರಿಂದ ಕಾರ್ ದಾಳಿಗೆ ಕಾಂಗ್ರೆಸ್ ಖಂಡನೆ
Last Updated 13 ನವೆಂಬರ್ 2025, 4:19 IST
ಗೃಹಸಚಿವರ ರಾಜೀನಾಮೆಗೆ ಒತ್ತಾಯ

ಶಾಲೆ ತೊರೆದ ವಿದ್ಯಾರ್ಥಿಗಳ ಸಮೀಕ್ಷೆಗೆ ಸಿದ್ಧತೆ

ಸೊರಬ: ಶಿಕ್ಷಣ ಇಲಾಖೆಯಿಂದ ‘ನನ್ನ ನಡೆ ಶಾಲೆ ಕಡೆ’ ಅಭಿಯಾನ; ನಾಳೆಯಿಂದ ಆರಂಭ
Last Updated 13 ನವೆಂಬರ್ 2025, 4:17 IST
ಶಾಲೆ ತೊರೆದ ವಿದ್ಯಾರ್ಥಿಗಳ ಸಮೀಕ್ಷೆಗೆ ಸಿದ್ಧತೆ

ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬೇಡಿ

ಕೆಡಿಪಿ ಸಭೆಯಲ್ಲಿ ಅರಣ್ಯಾಧಿಕಾರಿಗಳಿಗೆ ಶಾಸಕ ಬಿ.ವೈ. ವಿಜಯೇಂದ್ರ ಸೂಚನೆ
Last Updated 13 ನವೆಂಬರ್ 2025, 4:17 IST
ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬೇಡಿ

ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

Last Updated 13 ನವೆಂಬರ್ 2025, 4:16 IST
fallback

ವೇತನ ಭಾಗ್ಯಕ್ಕೆ ಒತ್ತಾಯಿಸಿ ನ.19ಕ್ಕೆ ಅಹೋರಾತ್ರಿ ಪ್ರತಿಭಟನೆ

-
Last Updated 13 ನವೆಂಬರ್ 2025, 4:00 IST
fallback

‘ಅಮೂಲ್‌’ಗೆ ಸರಿಸಾಟಿಯಾಗಿ ‘ನಂದಿನಿ’: ಆರ್.ಎಂ.ಮಂಜುನಾಥ ಗೌಡ ಅಭಿಮತ

Dairy Market Vision: ಹೊಸನಗರದಲ್ಲಿ ಕೆಎಂಎಫ್ ನೂತನ ನಿರ್ದೇಶಕ ಆರ್.ಎಂ. ಮಂಜುನಾಥಗೌಡ ಅವರು ನಂದಿನಿ ಹಾಲು ಮತ್ತು ಉತ್ಪನ್ನಗಳಿಗೆ ದೇಶದಾದ್ಯಂತ ಮಾರುಕಟ್ಟೆ ವಿಸ್ತರಣೆ ಗುರಿಯಿದೆ ಎಂದು ತಿಳಿಸಿದರು.
Last Updated 12 ನವೆಂಬರ್ 2025, 5:26 IST
‘ಅಮೂಲ್‌’ಗೆ ಸರಿಸಾಟಿಯಾಗಿ ‘ನಂದಿನಿ’: ಆರ್.ಎಂ.ಮಂಜುನಾಥ ಗೌಡ ಅಭಿಮತ

ಗ್ಯಾರಂಟಿ ಯೋಜನೆ | ಬಡವರು ಸದೃಢ: ಜಯಶೀಲ ಗೌಡ ಅಂಕರವಳ್ಳಿ

Welfare Scheme Impact: ಸೊರಬದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಜಯಶೀಲ ಗೌಡ ಅಂಕರವಳ್ಳಿ ಅವರು, ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ಹಿಂದುಳಿದ ವರ್ಗದ ಜನರಿಗೆ ಶೈಕ್ಷಣಿಕ, ಆರ್ಥಿಕ ಉತ್ತಮತೆ ಸಿಕ್ಕಿದೆ ಎಂದು ಹೇಳಿದರು.
Last Updated 12 ನವೆಂಬರ್ 2025, 5:23 IST
ಗ್ಯಾರಂಟಿ ಯೋಜನೆ |  ಬಡವರು ಸದೃಢ: ಜಯಶೀಲ ಗೌಡ ಅಂಕರವಳ್ಳಿ
ADVERTISEMENT

KPC ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವ ಇಲ್ಲ: MLA ಬೇಳೂರು ಸ್ಪಷ್ಟನೆ

Land Transfer Clarification: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಲೆನಾಡು ಭಾಗದ ಕರ್ನಾಟಕ ವಿದ್ಯುತ್ ನಿಗಮದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲವೆಂದು ಸ್ಪಷ್ಟಪಡಿಸಿದರು.
Last Updated 12 ನವೆಂಬರ್ 2025, 5:22 IST
KPC ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವ ಇಲ್ಲ: MLA ಬೇಳೂರು ಸ್ಪಷ್ಟನೆ

ರಿಪ್ಪನ್‌ಪೇಟೆ | ಸ್ವದೇಶಕ್ಕೆ ಮರಳಿದ ಎರಡೇ ದಿನದಲ್ಲಿ ಹೃದಯಾಘಾತ: ವ್ಯಕ್ತಿ ಸಾವು

Tragic Return Home: ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದ ವ್ಯಕ್ತಿ ತಾಯ್ನಾಡಿಗೆ ಬಂದ ಎರಡನೇ ದಿನವೇ ರಿಪ್ಪನ್‌ಪೇಟೆಯಲ್ಲಿ ಹೃದಯಾಘಾತದಿಂದ ನಿಧನರಾದ ದುಃಖದ ಘಟನೆ ನಡೆದಿದೆ.
Last Updated 12 ನವೆಂಬರ್ 2025, 5:20 IST
ರಿಪ್ಪನ್‌ಪೇಟೆ | ಸ್ವದೇಶಕ್ಕೆ ಮರಳಿದ ಎರಡೇ ದಿನದಲ್ಲಿ ಹೃದಯಾಘಾತ: ವ್ಯಕ್ತಿ ಸಾವು

ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಹೊಸ ಗ್ರಹಿಕೆ: ಪ್ರೊ.ರಹಮತ್ ತರೀಕೆರೆ

Literary Perspective: ಶಿವಮೊಗ್ಗದಲ್ಲಿ ಮಾತನಾಡಿದ ಸಂಸ್ಕೃತಿ ಚಿಂತಕ ಪ್ರೊ. ರಹಮತ್ ತರೀಕೆರೆ, ಮುದ್ರಿತ ಸಾಹಿತ್ಯದ ಮಿತಿಗಳನ್ನು ಮೀರಿದಾಗಲೇ ಹೊಸತನ್ನು ಗ್ರಹಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Last Updated 12 ನವೆಂಬರ್ 2025, 5:17 IST
ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಹೊಸ ಗ್ರಹಿಕೆ: ಪ್ರೊ.ರಹಮತ್ ತರೀಕೆರೆ
ADVERTISEMENT
ADVERTISEMENT
ADVERTISEMENT