ಭದ್ರಾ ಜಲಾಶಯದ ನಿರ್ವಹಣೆ ಹೊಣೆ: ಪರ–ವಿರೋಧ ಚರ್ಚೆ; ಸರ್ಕಾರದ ಅಂಗಳದಲ್ಲಿ ಚೆಂಡು
ಭದ್ರಾ ಜಲಾಶಯ ನಿರ್ವಹಣೆಯ ಜವಾಬ್ದಾರಿಯನ್ನು ಕೆಎನ್ಎನ್ನಿಂದ ವಿಜೆಎನ್ಎಲ್ಗೆ ಹಸ್ತಾಂತರಿಸಲು ಸರ್ಕಾರ ಯೋಚನೆ ಮಾಡುತ್ತಿದ್ದು, ಈ ಕುರಿತಂತೆ ಶಿವಮೊಗ್ಗ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿ ಚರ್ಚೆ ಮೂಡಿದೆ.Last Updated 4 ಫೆಬ್ರುವರಿ 2026, 4:08 IST