ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ: ಬತ್ತಿದ ನದಿಗೆ ನೀರು ಹರಿಸುವ ರೈತ

ಕಾಡು ಪ್ರಾಣಿ– ಪಕ್ಷಿಗಳ ದಾಹ ನೀಗಿಸಲು ನೆರವು
Last Updated 18 ಮಾರ್ಚ್ 2024, 23:03 IST
ಶಿವಮೊಗ್ಗ: ಬತ್ತಿದ ನದಿಗೆ ನೀರು ಹರಿಸುವ ರೈತ

ಭದ್ರಾವತಿ | ಮಹಿಳಾ ಪ್ರಧಾನ ನಾಟಕಗಳ ಸಂಖ್ಯೆ ಹೆಚ್ಚಲಿ

ಸೀತೆ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿ : ಶಿಕ್ಷಕಿ ಲಕ್ಷ್ಮಿ 
Last Updated 18 ಮಾರ್ಚ್ 2024, 15:54 IST
ಭದ್ರಾವತಿ | ಮಹಿಳಾ ಪ್ರಧಾನ ನಾಟಕಗಳ ಸಂಖ್ಯೆ ಹೆಚ್ಚಲಿ

ಶಿವಮೊಗ್ಗ: ಜನರ ಮಧ್ಯದಿಂದ ವೇದಿಕೆಗೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ

ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಜನರಿಗೆ ನಮಸ್ಕರಿಸಿದರು.
Last Updated 18 ಮಾರ್ಚ್ 2024, 10:12 IST
ಶಿವಮೊಗ್ಗ: ಜನರ ಮಧ್ಯದಿಂದ ವೇದಿಕೆಗೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ

10 ತಿಂಗಳ ನಂತರ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡ ಕುಮಾರ್ ಬಂಗಾರಪ್ಪ

ಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಕಳೆದ 10 ತಿಂಗಳಲ್ಲಿ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಕ್ಷದ ವೇದಿಕೆ ಏರಿದರು.
Last Updated 18 ಮಾರ್ಚ್ 2024, 9:31 IST
10 ತಿಂಗಳ ನಂತರ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡ ಕುಮಾರ್ ಬಂಗಾರಪ್ಪ

ಚಿತ್ರದುರ್ಗ ಕ್ಷೇತ್ರದಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಟಿಕೆಟ್ ಅಂತಿಮ?

ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
Last Updated 18 ಮಾರ್ಚ್ 2024, 9:08 IST
ಚಿತ್ರದುರ್ಗ ಕ್ಷೇತ್ರದಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಟಿಕೆಟ್ ಅಂತಿಮ?

ಮೋದಿ ಕಾರ್ಯಕ್ರಮದಿಂದ ಈಶ್ವರಪ್ಪ ದೂರ: ವೀರಶೈವ-ಲಿಂಗಾಯತ ಮಠಗಳಿಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಿಂದ ದೂರ ಉಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೋಮವಾರ ಜಿಲ್ಲೆಯ ಪ್ರಮುಖ ಮಠಗಳಿಗೆ ಭೇಟಿಗೆ ನೀಡಿದ್ದಾರೆ.
Last Updated 18 ಮಾರ್ಚ್ 2024, 8:30 IST
ಮೋದಿ ಕಾರ್ಯಕ್ರಮದಿಂದ ಈಶ್ವರಪ್ಪ ದೂರ: ವೀರಶೈವ-ಲಿಂಗಾಯತ ಮಠಗಳಿಗೆ ಭೇಟಿ

ಕೆ.ಎಸ್. ಈಶ್ವರಪ್ಪ ಮುನಿಸು: ವರಿಷ್ಠರು ಎಲ್ಲ ಸರಿಪಡಿಸಲಿದ್ದಾರೆ ಎಂದ ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ
Last Updated 18 ಮಾರ್ಚ್ 2024, 7:14 IST
ಕೆ.ಎಸ್. ಈಶ್ವರಪ್ಪ ಮುನಿಸು: ವರಿಷ್ಠರು ಎಲ್ಲ ಸರಿಪಡಿಸಲಿದ್ದಾರೆ ಎಂದ ವಿಜಯೇಂದ್ರ
ADVERTISEMENT

ರಿಪ್ಪನ್‌ಪೇಟೆ: ಮರೀಚಿಕೆಯಾದ ಶುದ್ಧ ಕುಡಿಯುವ ನೀರು– ಜಲಕ್ಷಾಮಕ್ಕೆ ತತ್ತರಿಸಿದ ಜನ

ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಮತ್ತು ಕೆರೆಹಳ್ಳಿ ಹೋಬಳಿಯ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾರ್ಚ್‌ ಮಧ್ಯಭಾಗದಲ್ಲೇ ಜಲಕ್ಷಾಮದ ಭೀತಿ ಗೋಚರಿಸುತ್ತಿವೆ.
Last Updated 18 ಮಾರ್ಚ್ 2024, 6:11 IST
ರಿಪ್ಪನ್‌ಪೇಟೆ: ಮರೀಚಿಕೆಯಾದ ಶುದ್ಧ ಕುಡಿಯುವ ನೀರು– ಜಲಕ್ಷಾಮಕ್ಕೆ ತತ್ತರಿಸಿದ ಜನ

Lok Sabha Elections | ಶಿವಮೊಗ್ಗಕ್ಕೆ ನರೇಂದ್ರ ಮೋದಿ ಭೇಟಿ ಇಂದು

ಲೋಕಸಭಾ ಚುನಾವಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ.18ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
Last Updated 18 ಮಾರ್ಚ್ 2024, 0:30 IST
Lok Sabha Elections | ಶಿವಮೊಗ್ಗಕ್ಕೆ ನರೇಂದ್ರ ಮೋದಿ ಭೇಟಿ ಇಂದು

ಸವಣೂರು: ವಿದ್ಯಾರ್ಥಿ ಆತ್ಮಹತ್ಯೆ

ತಾಲ್ಲೂಕಿನ ಕುರುಬರಮಲ್ಲೂರ ಗ್ರಾಮದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 17 ಮಾರ್ಚ್ 2024, 16:00 IST
ಸವಣೂರು: ವಿದ್ಯಾರ್ಥಿ ಆತ್ಮಹತ್ಯೆ
ADVERTISEMENT