ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿಕಾರಿಪುರ: 12ನೇ ಶತಮಾನದ ವೀರಗಲ್ಲು ಪತ್ತೆ

Historical Discovery: ತಾಲ್ಲೂಕಿನ ಹಿರೇಜಂಬೂರು ಗ್ರಾಮದ ಪ್ರಭಣ್ಣ ಕೊಂಡೇರ ಕೃಷಿ ಜಮೀನಿನಲ್ಲಿ ಶುಕ್ರವಾರ ಉಳುಮೆ ಮಾಡುವಾಗ 12ನೇ ಶತಮಾನಕ್ಕೆ ಸೇರಿದ ವೀರಗಲ್ಲು ಪತ್ತೆಯಾಗಿದೆ.
Last Updated 22 ಡಿಸೆಂಬರ್ 2025, 5:20 IST
ಶಿಕಾರಿಪುರ: 12ನೇ ಶತಮಾನದ ವೀರಗಲ್ಲು ಪತ್ತೆ

ತೀರ್ಥಹಳ್ಳಿ: ರಾಮೇಶ್ವರ ದೇವರ ತೆಪ್ಪೋತ್ಸವದ ಸಿಡಿಮದ್ದು ಪ್ರದರ್ಶನ

Fireworks Display: ತೀರ್ಥಹಳ್ಳಿ: ಕೇಕೆ, ಪೀ..ಪೀ… ಆಟಿಕೆಗಳ ಸದ್ದು, ಒಂದನ್ನೊಂದು ಹಿಂಬಾಲಿಸಿ ಆಕಾಶಕ್ಕೆ ಸಿಡಿಯುವ ಸಿಡಿಮದ್ದುಗಳು, ಬಲದಂಡೆಯ ಮೇಲೆ ಸುಮಧುರ ಸಂಗೀತದ ಮಾಧುರ್ಯ, ತುಂಗಾ ನದಿಯಲ್ಲಿ ತೇಲಿದ ರಾಮೇಶ್ವರ ದೇವರು
Last Updated 22 ಡಿಸೆಂಬರ್ 2025, 5:19 IST
ತೀರ್ಥಹಳ್ಳಿ: ರಾಮೇಶ್ವರ ದೇವರ ತೆಪ್ಪೋತ್ಸವದ ಸಿಡಿಮದ್ದು ಪ್ರದರ್ಶನ

ಧ್ಯಾನ ಮನಸ್ಸಿನ ಕಲ್ಮಶ ಹೋಗಲಾಡಿಸುತ್ತೆ: ಬಿ.ಎಸ್. ಯಡಿಯೂರಪ್ಪ

Mental Clarity: ಶಿಕಾರಿಪುರ: ಮನಸ್ಸಿನ ಕಲ್ಮಶ ಹೋಗಲಾಡಿಸಿ ಶಾಂತತೆ ಮೂಡಿಸುವ ಧ್ಯಾನ ಜೀವನದ ಯಶಸ್ಸಿಗೂ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 22 ಡಿಸೆಂಬರ್ 2025, 5:19 IST
ಧ್ಯಾನ ಮನಸ್ಸಿನ ಕಲ್ಮಶ ಹೋಗಲಾಡಿಸುತ್ತೆ: ಬಿ.ಎಸ್. ಯಡಿಯೂರಪ್ಪ

ತೀರ್ಥಹಳ್ಳಿ: ‘ನೀಲಿ ಹೂವಿನ ನೆನಪುಗಳು’ ಕವನ ಸಂಕಲನ ಬಿಡುಗಡೆ

Kannada Literature: ತೀರ್ಥಹಳ್ಳಿ: ಪ್ರೇಮ ಸಮುದ್ರದ ಹಾಗೆ ನಿಶ್ಚಲವಾಗಿ ಕಂಡರು ಇಡೀ ಭೂಮಿಯ ಜೀವಂತಿಕೆಗೆ ಸದಾ ಕ್ರೀಯಾಶೀಲವಾಗಿರುತ್ತದೆ. ನಂದನ್‌ ಪ್ರೀತಿಯ ಕವಿತೆಗಳು ಪ್ರಕೃತಿಯೊಳಗಿನ ಆರಾಧನೆಯನ್ನು ಪ್ರಜ್ವಲಿಸುತ್ತದೆ ಎಂದು
Last Updated 22 ಡಿಸೆಂಬರ್ 2025, 5:19 IST
ತೀರ್ಥಹಳ್ಳಿ: ‘ನೀಲಿ ಹೂವಿನ ನೆನಪುಗಳು’ ಕವನ ಸಂಕಲನ ಬಿಡುಗಡೆ

ಧೀರ ದೀವರ ಸ್ಮರಣೆ; ಅನುರಣಿಸಿದ ಮಲೆನಾಡಿನ ಸಾಂಸ್ಕೃತಿಕ ವೈಭವ

Community Celebration: ಶಿವಮೊಗ್ಗ: ಇಲ್ಲಿನ ಈಡಿಗರ ಭವನದ ಆವರಣದಲ್ಲಿ ಭಾನುವಾರ ಇಡೀ ದಿನ ಸಂಭ್ರಮ ಗರಿಗೆದರಿತ್ತು. ಮಲೆನಾಡಿನ ಕಾನ ಮಕ್ಕಳ ಕಳ್ಳು–ಬಳ್ಳಿಗಳ ಅನುಬಂಧದ ಕಲರವ ದೀವರ ಸಾಂಸ್ಕೃತಿಕ ವೈಭವದ ಹೆಸರಲ್ಲಿ ಮೇಳೈಸಿತ್ತು.
Last Updated 22 ಡಿಸೆಂಬರ್ 2025, 5:19 IST
ಧೀರ ದೀವರ ಸ್ಮರಣೆ; ಅನುರಣಿಸಿದ ಮಲೆನಾಡಿನ ಸಾಂಸ್ಕೃತಿಕ ವೈಭವ

ಎಲ್‌ಕೆಜಿ, ಪಿಯು ಮಕ್ಕಳಿಗೂ ಬಿಸಿಯೂಟ; ಮಧು ಬಂಗಾರಪ್ಪ

ನೋಟ್‌ಪುಸ್ತಕ, ಪಠ್ಯಪುಸ್ತಕ, ಶೂ, ಸಾಕ್ಸ್‌, ಹಾಲು, ಮೊಟ್ಟೆಯೂ ವಿತರಣೆ
Last Updated 21 ಡಿಸೆಂಬರ್ 2025, 20:31 IST
ಎಲ್‌ಕೆಜಿ, ಪಿಯು ಮಕ್ಕಳಿಗೂ ಬಿಸಿಯೂಟ; ಮಧು ಬಂಗಾರಪ್ಪ

ವಿಜ್ಞಾನ ವಸ್ತುಪ್ರದರ್ಶನ ಜ್ಞಾನ ವೃದ್ಧಿಗೆ ಪೂರಕ

Student Innovation Event: ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗುತ್ತದೆ ಎಂದು ಮುಖ್ಯಶಿಕ್ಷಕಿ ಮಮತಾ ಸಾಲಿ ಹೇಳಿದರು.
Last Updated 21 ಡಿಸೆಂಬರ್ 2025, 6:53 IST
ವಿಜ್ಞಾನ ವಸ್ತುಪ್ರದರ್ಶನ ಜ್ಞಾನ ವೃದ್ಧಿಗೆ ಪೂರಕ
ADVERTISEMENT

ದಂಡನೆ ತಪ್ಪಿಸಲು ಸಕಾಲದಲ್ಲಿ ಮಾಹಿತಿ ಕೊಡಿ

ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಸೂಚನೆ
Last Updated 21 ಡಿಸೆಂಬರ್ 2025, 6:52 IST
ದಂಡನೆ ತಪ್ಪಿಸಲು ಸಕಾಲದಲ್ಲಿ ಮಾಹಿತಿ ಕೊಡಿ

‘ಬಿದನೂರು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಅಗತ್ಯ’

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಆಗ್ರಹ
Last Updated 21 ಡಿಸೆಂಬರ್ 2025, 6:51 IST
‘ಬಿದನೂರು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಅಗತ್ಯ’

ರಾಮೇಶ್ವರ ರಥೋತ್ಸವಕ್ಕೆ ಅದ್ದೂರಿ ತೆರೆ

ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ
Last Updated 21 ಡಿಸೆಂಬರ್ 2025, 6:47 IST
ರಾಮೇಶ್ವರ ರಥೋತ್ಸವಕ್ಕೆ ಅದ್ದೂರಿ ತೆರೆ
ADVERTISEMENT
ADVERTISEMENT
ADVERTISEMENT