ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್
Urban Development: ಊರಗಡೂರು ಗ್ರಾಮದಲ್ಲಿ ಸ್ವಾಧೀನಗೆ ತೆಗೆದುಕೊಂಡ 60 ಎಕರೆ ಜಮೀನಿಗೆ ಸಂಬಂಧಿಸಿದಂತೆ ಭೂಮಾಲೀಕರಿಗೆ ನಿವೇಶನ ನೀಡುವ ವಿಚಾರ ಪರಿಶೀಲನೆಗೆ ಬರುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದರು.Last Updated 18 ಡಿಸೆಂಬರ್ 2025, 14:05 IST