ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ

Justice for Victims: ಶಿವಮೊಗ್ಗ: ಇಂಡಿಯನ್‌ ಪಿನಲ್‌ ಕೋಡ್‌ (ಐಪಿಸಿ–ಸಿಆರ್‌ಪಿಸಿ) ಬದಲಾಗಿ ಕೇಂದ್ರ ಸರ್ಕಾರ ಈಗ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್‌) ‘ನೊಂದವರಿಗೂ ನ್ಯಾಯ’ ಎಂಬ ಪರಿಕಲ್ಪನೆ ಹೊಸದಾಗಿ ಮಾಡಿದ್ದಾರೆ. ಇದಕ್ಕೆ ಸ್ಮೃತಿಯ ಆಧಾರವಿದೆ ಎಂದರು.
Last Updated 26 ಡಿಸೆಂಬರ್ 2025, 3:08 IST
‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ

ಶಿಕಾರಿಪುರ: ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ವಿಳಂಬ

Shikaripura News: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆ ಕಾರಣಕ್ಕೆ ಶಿಕಾರಿಪುರ ತಾಲ್ಲೂಕಿನಲ್ಲಿ ಪಡಿತರ ವಿತರಣೆ ವಿಳಂಬವಾಗುತ್ತಿದ್ದು, ಪಡಿತರ ಅಕ್ಕಿ ಪಡೆಯಲು ಜನಸಾಮಾನ್ಯರು ದಿನಗಟ್ಟಲೆ ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ.
Last Updated 26 ಡಿಸೆಂಬರ್ 2025, 3:07 IST
ಶಿಕಾರಿಪುರ: ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ವಿಳಂಬ

ಆರಗ: ತೀರ್ಥಹಳ್ಳಿ ತಾಲ್ಲೂಕು ಘಟಕದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

Children's Literature Festival: ಆರಗ: ‘ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆಯ ಪ್ರೀತಿಯನ್ನು ಹೆಚ್ಚಿಸುವ ವೇದಿಕೆಗಳಾಗಿವೆ’ ಎಂದು 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಿ.ಎಂ. ಜನ್ಯ ಹೇಳಿದರು. ತೀರ್ಥಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 26 ಡಿಸೆಂಬರ್ 2025, 3:04 IST
ಆರಗ: ತೀರ್ಥಹಳ್ಳಿ ತಾಲ್ಲೂಕು ಘಟಕದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

ಶಿವಮೊಗ್ಗ ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಆಚರಣೆ: ಏಸು ನಮನ

Christmas Celebration 2025: ಶಿವಮೊಗ್ಗ ಜಿಲ್ಲೆಯಾದ್ಯಂತ ಏಸು ಕ್ರಿಸ್ತರ ಜನ್ಮದಿನವನ್ನು ಸಡಗರದಿಂದ ಆಚರಿಸಲಾಯಿತು[cite: 1]. [cite_start]ಸೇಕ್ರೆಡ್ ಹಾರ್ಟ್ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ದೀಪಾಲಂಕಾರ ಹಾಗೂ ಸಾಂಸ್ಕೃತಿಕ ವೈಭವ ಗಮನ ಸೆಳೆಯಿತು[cite: 1].
Last Updated 26 ಡಿಸೆಂಬರ್ 2025, 3:04 IST
ಶಿವಮೊಗ್ಗ ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಆಚರಣೆ: ಏಸು ನಮನ

ಸಾಗರ | ಫೋಟೋಗ್ರಫಿ ಭಾವನೆಗಳಿಗೆ ಸಂಬಂಧಿಸಿದ ಕಲೆ: ಗೌತಮ್ ರಮೇಶ್

Sagara News: ‘ಫೋಟೋಗ್ರಫಿಯು ತಾಂತ್ರಿಕತೆಗಿಂತಲೂ ಹೆಚ್ಚು ಭಾವನೆಗಳಿಗೆ ಸಂಬಂಧಿಸಿದ ಕಲೆಯಾಗಿದೆ’ ಎಂದು ಹಿರಿಯ ಛಾಯಾಗ್ರಾಹಕ ಗೌತಮ್ ರಮೇಶ್ ಹೇಳಿದರು. ಹೆಗ್ಗೋಡಿನ ನೀನಾಸಂನಲ್ಲಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ಛಾಯಾಚಿತ್ರಗ್ರಹಣ ಕಾರ್ಯಾಗಾರ ನಡೆಯಿತು.
Last Updated 26 ಡಿಸೆಂಬರ್ 2025, 3:02 IST
ಸಾಗರ | ಫೋಟೋಗ್ರಫಿ ಭಾವನೆಗಳಿಗೆ ಸಂಬಂಧಿಸಿದ ಕಲೆ: ಗೌತಮ್ ರಮೇಶ್

ಶಿವಮೊಗ್ಗ | ಒಳ್ಳೆಯ ಸ್ನೇಹಿತ ನಿಜವಾದ ಔಷಧ: ಡಾ.ಸರ್ಜಿ

Shivamogga Sports: ಶಿವಮೊಗ್ಗದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಎಂಸಿಸಿ ಕಪ್ ಸೀಸನ್-3 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಾಯಿತು. ಎಂಎಲ್‌ಸಿ ಡಾ. ಸರ್ಜಿ ಹಾಗೂ ಶಾಸಕ ಚನ್ನಬಸಪ್ಪ ಭಾಗವಹಿಸಿದ್ದರು.
Last Updated 26 ಡಿಸೆಂಬರ್ 2025, 3:01 IST
ಶಿವಮೊಗ್ಗ | ಒಳ್ಳೆಯ ಸ್ನೇಹಿತ ನಿಜವಾದ ಔಷಧ: ಡಾ.ಸರ್ಜಿ

ನಿರ್ಮಲ ತುಂಗಭದ್ರಾ ಅಭಿಯಾನ ಡಿ.27ರಿಂದ: ಪ್ರೊ.ಬಿ.ಎಂ.ಕುಮಾರಸ್ವಾಮಿ

Padayatra Awareness: ಶಿವಮೊಗ್ಗ: ‘ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಹಮ್ಮಿಕೊಂಡಿರುವ ಮೂರನೇ ಹಂತದ ಜಾಗೃತಿ ಅಭಿಯಾನವು ಡಿ.27ರಿಂದ ಜ.4ರವರೆಗೆ ನಡೆಯಲಿದೆ’ ಎಂದು ಪರ್ಯಾವರಣ ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.
Last Updated 26 ಡಿಸೆಂಬರ್ 2025, 2:53 IST
ನಿರ್ಮಲ ತುಂಗಭದ್ರಾ ಅಭಿಯಾನ ಡಿ.27ರಿಂದ: ಪ್ರೊ.ಬಿ.ಎಂ.ಕುಮಾರಸ್ವಾಮಿ
ADVERTISEMENT

Web Exclusive|ಶಿವಮೊಗ್ಗ: ಶತಮಾನದ ಹಾದಿ ಸವೆಸಿದ ಎಂಎಂಎಸ್–ಎಸ್‌ಟಿಎ ಬಸ್

MMS STA Bus:ಅದು 1917ರ ಡಿಸೆಂಬರ್ ತಿಂಗಳು. ಇದ್ದಿಲು (ಚಾರ್‌ಕೋಲ್‌) ಉರಿದು ಅದರಿಂದ ಹಾಯುತ್ತಿದ್ದ ಉಗಿಯಿಂದ ಓಡುತ್ತಿದ್ದ ಬಸ್, ಹಸಿರ ಹಾದಿಯಲ್ಲಿ ಏದುಸಿರು ಬಿಡುತ್ತಾ ಶಿವಮೊಗ್ಗೆಯಿಂದ ಆಗುಂಬೆಯತ್ತ ಹೊರಟಿತ್ತು. ಈಗಿನಂತೆ ಆಗ ರಸ್ತೆ ಇರಲಿಲ್ಲ.
Last Updated 25 ಡಿಸೆಂಬರ್ 2025, 19:31 IST
Web Exclusive|ಶಿವಮೊಗ್ಗ: ಶತಮಾನದ ಹಾದಿ ಸವೆಸಿದ ಎಂಎಂಎಸ್–ಎಸ್‌ಟಿಎ ಬಸ್

ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಜಿಲ್ಲೆ ಆಗಬೇಕು: ಪ್ರಫುಲ್ಲಾ ಮಧುಕರ್

Sagar District Demand: ಮಲೆನಾಡು ಪ್ರದೇಶ ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಅಭಿಪ್ರಾಯಪಟ್ಟಿದ್ದಾರೆ.
Last Updated 25 ಡಿಸೆಂಬರ್ 2025, 5:19 IST
ಮಲೆನಾಡಿನ ಸಮಸ್ಯೆಗಳ ಪರಿಹಾರಕ್ಕೆ ಸಾಗರ ಜಿಲ್ಲೆ ಆಗಬೇಕು: ಪ್ರಫುಲ್ಲಾ ಮಧುಕರ್

ಶಿವಮೊಗ್ಗ | ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಿರಿ: ಮನವಿ

Hindu Rights Protest: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ಬುಧವಾರ ಶಿವಮೊಗ್ಗದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
Last Updated 25 ಡಿಸೆಂಬರ್ 2025, 5:18 IST
ಶಿವಮೊಗ್ಗ | ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಿರಿ: ಮನವಿ
ADVERTISEMENT
ADVERTISEMENT
ADVERTISEMENT