ಬುಧವಾರ, 26 ನವೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಕೃಷಿಕರ ಮನೆ ಬಾಗಿಲಿಗೆ ಕೃಷಿ ಕಾಲೇಜು

‘ಕೃಷಿ ಮಾಹಿತಿ ಕೇಂದ್ರ’ ಕೈತೋಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುಲಪತಿ ಆರ್.ಸಿ.ಜಗದೀಶ್
Last Updated 26 ನವೆಂಬರ್ 2025, 5:17 IST
ಕೃಷಿಕರ ಮನೆ ಬಾಗಿಲಿಗೆ ಕೃಷಿ ಕಾಲೇಜು

ಲಿಂಗನಮಕ್ಕಿ; ಕಾಂಕ್ರೀಟ್ ತಡೆಗೋಡೆಯಲ್ಲಿ ಬಿರುಕು: ಅಧಿಕಾರಿಗಳಿಂದ ಪರಿಶೀಲನೆ

ಸಮೀಪದ ಲಿಂಗನಮಕ್ಕಿ ಪವರ್ ಚಾನಲ್‌ಗೆ ಅಳವಡಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆಯಲ್ಲಿ ಈ ಹಿಂದೆ ಬಿರುಕು ಕಾಣಿಸಿಕೊಂಡ ಕಾರಣ ಲೋಕಾಯುಕ್ತ ಕಾರ್ಯಾಲಯದ ಮುಖ್ಯ
Last Updated 26 ನವೆಂಬರ್ 2025, 5:17 IST
ಲಿಂಗನಮಕ್ಕಿ; ಕಾಂಕ್ರೀಟ್ ತಡೆಗೋಡೆಯಲ್ಲಿ ಬಿರುಕು: ಅಧಿಕಾರಿಗಳಿಂದ ಪರಿಶೀಲನೆ

ಗಾಂಜಾ, ಮದ್ಯ ಮಾರಾಟ ವ್ಯಾಪಕ; ನಾಗಲಕ್ಷ್ಮಿ ಕಳವಳ

ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸೂಚನೆ
Last Updated 26 ನವೆಂಬರ್ 2025, 5:15 IST
ಗಾಂಜಾ, ಮದ್ಯ ಮಾರಾಟ ವ್ಯಾಪಕ; ನಾಗಲಕ್ಷ್ಮಿ ಕಳವಳ

ಕಾಳಿಂಗ ಕೇಂದ್ರ ವನ್ಯಜೀವಿ ಕಾಯ್ದೆ ಉಲ್ಲಂಘಿಸಿಲ್ಲ

ಸಾರ್ವಜನಿಕರು, ಅರಣ್ಯ ಇಲಾಖೆ ಕೋರಿಕೆ ಮೇರೆಗೆ ಕಾಳಿಂಗ ಹಿಡಿಯುತ್ತಿದ್ದೆವು; ಗೌರಿ ಶಂಕರ್‌ ಸ್ಪಷ್ಟನೆ
Last Updated 26 ನವೆಂಬರ್ 2025, 5:13 IST
ಕಾಳಿಂಗ ಕೇಂದ್ರ ವನ್ಯಜೀವಿ ಕಾಯ್ದೆ ಉಲ್ಲಂಘಿಸಿಲ್ಲ

‘ಕನ್ನಡ ಭಾಷೆ ಇತಿಹಾಸ ಅರಿತು; ಉಳಿಸಿ– ಬೆಳೆಸಿ’

ಕನ್ನಡ ಭಾಷೆಯ ಇತಿಹಾಸ ಅರಿಯುವ‌ ಮೂಲಕ ಕನ್ನಡತನ ಉಳಿಸಿ-ಬೆಳೆಸಿ; ಜ್ಞಾನೇಶ್
Last Updated 26 ನವೆಂಬರ್ 2025, 5:12 IST
‘ಕನ್ನಡ ಭಾಷೆ ಇತಿಹಾಸ ಅರಿತು; ಉಳಿಸಿ– ಬೆಳೆಸಿ’

ಶಿವಮೊಗ್ಗ: ಸಿಮ್ಸ್ ನಿರ್ದೇಶಕರ ಆಪ್ತ ಸಹಾಯಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Action: ಇಲ್ಲಿನ ಶಿವಮೊಗ್ಗ ವೈದ್ಯಕೀಯ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ.ವಿರೂಪಾಕ್ಷಪ್ಪ ಅವರ ಆಪ್ತ ಸಹಾಯಕ ಸಿ.ಎನ್.ಲಕ್ಷ್ಮೀಪತಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
Last Updated 25 ನವೆಂಬರ್ 2025, 5:41 IST
ಶಿವಮೊಗ್ಗ: ಸಿಮ್ಸ್ ನಿರ್ದೇಶಕರ ಆಪ್ತ ಸಹಾಯಕನ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಜೀವವೈವಿಧ್ಯ ದಾಖಲೆ ರಚನಾ ಪ್ರಕ್ರಿಯೆ‌‌ ಶ್ಲಾಘನೀಯ

ದಂಡಾವತಿ ನದಿ ಅಭಿಯಾನ ಕಾರ್ಯಕ್ರಮದಲ್ಲಿ ಅನಂತಹೆಗಡೆ ಅಶೀಸರ
Last Updated 25 ನವೆಂಬರ್ 2025, 4:40 IST
ಜೀವವೈವಿಧ್ಯ ದಾಖಲೆ ರಚನಾ ಪ್ರಕ್ರಿಯೆ‌‌ ಶ್ಲಾಘನೀಯ
ADVERTISEMENT

ವಿರಕ್ತಮಠದ ನೂತನ ಸ್ವಾಮೀಜಿ ಪುರಪ್ರವೇಶ

Spiritual Procession: byline no author page goes here ಶಿರಾಳಕೊಪ್ಪ ಪಟ್ಟಣದ ವಿರಕ್ತಮಠದ ನೂತನ ಸ್ವಾಮೀಜಿ ವೀರಬಸವ ದೇವರು ಪುರಪ್ರವೇಶ ಮೆರವಣಿಗೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರವೇಶಿಸಿ, ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು.
Last Updated 25 ನವೆಂಬರ್ 2025, 4:39 IST
ವಿರಕ್ತಮಠದ ನೂತನ ಸ್ವಾಮೀಜಿ ಪುರಪ್ರವೇಶ

ಬಿಳಕಿ; ನಿವೇಶನಕ್ಕೆ ಒತ್ತಾಯಿ ಸತ್ಯಾಗ್ರಹ

Last Updated 25 ನವೆಂಬರ್ 2025, 4:38 IST
fallback

ಭಾರತದ ಅಂಗವಿಕಲ ಮಕ್ಕಳನ್ನು ದತ್ತು ಪಡೆಯುತ್ತಿರುವ ವಿದೇಶಿ ದಂಪತಿ!

Child Adoption Overseas: ಶಿವಮೊಗ್ಗ: ಕಳೆದ ಐದು ವರ್ಷದಲ್ಲಿ ವಿಶೇಷ ಕಾಳಜಿ ಅಗತ್ಯ ಇರುವ ಕರ್ನಾಟದ 108 ಮಕ್ಕಳನ್ನು ವಿದೇಶದಲ್ಲಿರುವ ದಂಪತಿ ‘ಅಂತರ್‌ ದೇಶೀಯ ಮಗು ದತ್ತು ಯೋಜನೆ’ಯಡಿ ದತ್ತು ಪಡೆದುಕೊಂಡಿದ್ದಾರೆ. ಆದೇ ಇದೇ ಅವಧಿಯಲ್ಲಿ ಇಂತಹ
Last Updated 24 ನವೆಂಬರ್ 2025, 8:14 IST
ಭಾರತದ ಅಂಗವಿಕಲ ಮಕ್ಕಳನ್ನು ದತ್ತು ಪಡೆಯುತ್ತಿರುವ ವಿದೇಶಿ ದಂಪತಿ!
ADVERTISEMENT
ADVERTISEMENT
ADVERTISEMENT