ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಹೊಳೆಹೊನ್ನೂರು | ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮುಖ್ಯ: ನಂದಿನಿ ವೈ.ಬಿ.

Student Guidance: ಹೊಳೆಹೊನ್ನೂರು: ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಂಡರೆ ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಭದ್ರಾವತಿ ಆಕಾಶವಾಣಿಯ ನಿರೂಪಕಿ ನಂದಿನಿ ವೈ.ಬಿ. ತಿಳಿಸಿದರು
Last Updated 29 ಡಿಸೆಂಬರ್ 2025, 6:55 IST
ಹೊಳೆಹೊನ್ನೂರು | ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮುಖ್ಯ: ನಂದಿನಿ ವೈ.ಬಿ.

ಸಾಗರ | ನಕಲಿ ಕಾರ್ಮಿಕ ಕಾರ್ಡ್; ಜೈಲು ನಿಶ್ಚಿತ: ಗೋಪಾಲಕೃಷ್ಣ ಬೇಳೂರು

-
Last Updated 29 ಡಿಸೆಂಬರ್ 2025, 6:50 IST
ಸಾಗರ | ನಕಲಿ ಕಾರ್ಮಿಕ ಕಾರ್ಡ್; ಜೈಲು ನಿಶ್ಚಿತ: ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ | ದೇವರ ನೆಲೆಗೆ ದೇಹವೇ ಶ್ರೇಷ್ಠ ಸ್ಥಳ: ಚಂದ್ರಶೇಖರ ಶಿವಾಚಾರ್ಯ

Shivamogga: ‘ದೇವಾಲಯದಲ್ಲಿ ದೇವರನ್ನು ಹುಡುಕದೆ ನಮ್ಮ ದೇಹವೆಂಬ ದೇವಾಲಯದಲ್ಲಿ ಆತ್ಮ ರೂಪದಲ್ಲಿ ನೆಲೆಸಿದ ದೇವರನ್ನು ಕಾಣಬೇಕು’ ಎಂದು ಚಂದ್ರಶೇಖರ ಶಿವಾಚಾರ್ಯ ಹೇಳಿದರು. 'ಲಿಂಗತತ್ವ ದರ್ಶನ' ಕುರಿತ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದರು.
Last Updated 29 ಡಿಸೆಂಬರ್ 2025, 6:47 IST
ಶಿವಮೊಗ್ಗ | ದೇವರ ನೆಲೆಗೆ ದೇಹವೇ ಶ್ರೇಷ್ಠ ಸ್ಥಳ: ಚಂದ್ರಶೇಖರ ಶಿವಾಚಾರ್ಯ

ತುಮರಿ | ಶಿಥಿಲಾವಸ್ಥೆಯತ್ತ ಸಿಗಂದೂರು ಲಾಂಚ್

Sigh of Decline: ಸಿಗಂದೂರು ಸೇತುವೆ ಲೋಕಾರ್ಪಣೆಗೂ ಮೊದಲು ಶರಾವತಿ ಹಿನ್ನೀರಿನ ದ್ವೀಪ ಭಾಗಕ್ಕೆ ಸಂಪರ್ಕ ಕಲ್ಪಿಸುವ ಲಾಂಚ್‌ಗಳು ಈಗ ಶಿಥಿಲಾವಸ್ಥೆಯತ್ತ ತಲುಪುತ್ತಿವೆ. 4 ಲಾಂಚ್‌ಗಳ ಪೈಕಿ 1 ಲಾಂಚ್ ಮಾತ್ರ ಉಳಿದಿದ್ದು, ಇತರ 3 ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 29 ಡಿಸೆಂಬರ್ 2025, 6:44 IST
ತುಮರಿ | ಶಿಥಿಲಾವಸ್ಥೆಯತ್ತ ಸಿಗಂದೂರು ಲಾಂಚ್

ಶಿವಮೊಗ್ಗ | ಜಗತ್ತಿನ ತಲ್ಲಣಗಳಿಗೆ ವಿಶ್ವಮಾನವ ಸಂದೇಶ ಮದ್ದು: ಶ್ರೀನಿವಾಸ ಮೂರ್ತಿ

-
Last Updated 29 ಡಿಸೆಂಬರ್ 2025, 6:39 IST
ಶಿವಮೊಗ್ಗ | ಜಗತ್ತಿನ ತಲ್ಲಣಗಳಿಗೆ ವಿಶ್ವಮಾನವ ಸಂದೇಶ ಮದ್ದು: ಶ್ರೀನಿವಾಸ ಮೂರ್ತಿ

ಶಿವಮೊಗ್ಗ | ನಡೆದ ಹಾದಿಯಲ್ಲಿ ಮೂಡಿದ ಗುರುತುಗಳು

Last Updated 29 ಡಿಸೆಂಬರ್ 2025, 6:35 IST
ಶಿವಮೊಗ್ಗ | ನಡೆದ ಹಾದಿಯಲ್ಲಿ ಮೂಡಿದ ಗುರುತುಗಳು

ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆ: ರವೀಶ್‌ ದೇಶಕ್ಕೆ ಪ್ರಥಮ

Medical Entrance Success: ನವದೆಹಲಿಯ ಏಮ್ಸ್ ವತಿಯಿಂದ ನಡೆದ ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆಯಲ್ಲಿ ಡಾ. ರವೀಶ್ ಸುರೇಶ್ ಬನ್ನಿಹಟ್ಟಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ ಎಂದು ಶಿವಮೊಗ್ಗದಿಂದ ಮಾಹಿತಿ ಲಭಿಸಿದೆ.
Last Updated 28 ಡಿಸೆಂಬರ್ 2025, 5:46 IST
ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆ: ರವೀಶ್‌ ದೇಶಕ್ಕೆ ಪ್ರಥಮ
ADVERTISEMENT

ಮನಸ್ಸು ನಿಯಂತ್ರಿಸದಿದ್ದರೆ ಪಶ್ಚಾತಾಪ ನಿಶ್ಚಿತ: ಶಾಸಕ ಆರಗ ಜ್ಞಾನೇಂದ್ರ

Youth Guidance: ವಿದ್ಯಾರ್ಥಿ ಜೀವನ ಅತ್ಯಂತ ಸೂಕ್ಷ್ಮವಾದ ಕಾಲಘಟ್ಟವಾಗಿದ್ದು, ಮನಸ್ಸನ್ನು ನಿಯಂತ್ರಿಸದಿದ್ದರೆ ಪಶ್ಚಾತಾಪದ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Last Updated 28 ಡಿಸೆಂಬರ್ 2025, 5:45 IST
ಮನಸ್ಸು ನಿಯಂತ್ರಿಸದಿದ್ದರೆ ಪಶ್ಚಾತಾಪ ನಿಶ್ಚಿತ: ಶಾಸಕ ಆರಗ ಜ್ಞಾನೇಂದ್ರ

ನೆಮ್ಮದಿಯ ಜೀವನಕ್ಕೆ ಹಿರಿಯರ ಕೊಡುಗೆ ಅಪಾರ: ಮಧು ಬಂಗಾರಪ್ಪ

Arya Ediga Welfare: ಹೊಸನಗರ ತಾಲ್ಲೂಕಿನಲ್ಲಿ ನಡೆದ ಆರ್ಯ ಈಡಿಗರ ಸಂಘದ ನೂತನ ಸಮುದಾಯ ಭವನ ಹಾಗೂ ಬಾಲಕಿಯರ ನಿಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಹಿರಿಯರ ಕೊಡುಗೆಯನ್ನು ಸ್ಮರಿಸಿದರು.
Last Updated 28 ಡಿಸೆಂಬರ್ 2025, 5:45 IST
ನೆಮ್ಮದಿಯ ಜೀವನಕ್ಕೆ ಹಿರಿಯರ ಕೊಡುಗೆ ಅಪಾರ: ಮಧು ಬಂಗಾರಪ್ಪ

ಪಠ್ಯೇತರ ಚಟುವಟಿಗಳಿಂದ ಬೌದ್ಧಿಕ ಬೆಳವಣಿಗೆ: ಶಿಕ್ಷಣ ಅಧಿಕಾರಿ ಎ.ಕೆ. ನಾಗೇಂದ್ರಪ್ಪ

Student Enrichment: ಕೇವಲ ಪಾಠ ಮಾಡುವುದರಿಂದ ಬುದ್ಧಿವಂತಿಕೆ ಸಾಧ್ಯವಿಲ್ಲ, ಪಠ್ಯೇತರ ಚಟುವಟಿಕೆಗಳು ಬೌದ್ಧಿಕ ಬೆಳವಣಿಗೆಗೆ ಸಹಾಯಕವೆಂದು ಎ.ಕೆ. ನಾಗೇಂದ್ರಪ್ಪ ಅವರು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
Last Updated 28 ಡಿಸೆಂಬರ್ 2025, 5:45 IST
ಪಠ್ಯೇತರ ಚಟುವಟಿಗಳಿಂದ ಬೌದ್ಧಿಕ ಬೆಳವಣಿಗೆ: ಶಿಕ್ಷಣ ಅಧಿಕಾರಿ ಎ.ಕೆ. ನಾಗೇಂದ್ರಪ್ಪ
ADVERTISEMENT
ADVERTISEMENT
ADVERTISEMENT