ಶನಿವಾರ, 5 ಜುಲೈ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಅಂಬಾರಗೋಡ್ಲು-ಕಳಸವಳ್ಳಿ ನೂತನ ಸೇತುವೆ ಲೋಕಾರ್ಪಣೆ ಜು.14ಕ್ಕೆ: ಬಿ.ವೈ.ರಾಘವೇಂದ್ರ

ಸೇತುವೆಗೆ ಸಿಗಂದೂರು ಶ್ರೀ ಚೌಡೇಶ್ವರಿ ಹೆಸರಿಡಲು ನಿರ್ಧಾರ
Last Updated 5 ಜುಲೈ 2025, 7:52 IST
ಅಂಬಾರಗೋಡ್ಲು-ಕಳಸವಳ್ಳಿ ನೂತನ ಸೇತುವೆ ಲೋಕಾರ್ಪಣೆ ಜು.14ಕ್ಕೆ: ಬಿ.ವೈ.ರಾಘವೇಂದ್ರ

Karnataka Rains | ಶಿವಮೊಗ್ಗ: ಭರ್ತಿಯತ್ತ ಭದ್ರಾ.. 40 ವರ್ಷಗಳಲ್ಲೇ ದಾಖಲೆ

ಭರಪೂರ ಮಳೆ: ತುಂಬಲು 19 ಅಡಿಯಷ್ಟೇ ಬಾಕಿ
Last Updated 5 ಜುಲೈ 2025, 6:37 IST
Karnataka Rains | ಶಿವಮೊಗ್ಗ: ಭರ್ತಿಯತ್ತ ಭದ್ರಾ.. 40 ವರ್ಷಗಳಲ್ಲೇ ದಾಖಲೆ

ಸಾಗರ: ಬಿರುಸುಗೊಂಡ ಕೃಷಿ ಚಟುವಟಿಕೆ

ಮಲೆನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ
Last Updated 4 ಜುಲೈ 2025, 15:31 IST
ಸಾಗರ: ಬಿರುಸುಗೊಂಡ ಕೃಷಿ ಚಟುವಟಿಕೆ

ತೀರ್ಥಹಳ್ಳಿ: ಭೂ ಬ್ಯಾಂಕಿಗೆ ₹ 54.73 ಲಕ್ಷ ಲಾಭ

ತೀರ್ಥಹಳ್ಳಿ: 5,392 ಷೇರುದಾರ ರೈತರನ್ನು ಹೊಂದಿರುವ ಭೂ ಬ್ಯಾಂಕ್‌ ಒಟ್ಟು ₹46.28 ಕೋಟಿ ವಹಿವಾಟು ನಡೆಸಿ ₹54.73 ಲಕ್ಷ ಲಾಭಗಳಿಸಿದೆ ಎಂದು ಭೂ ಬ್ಯಾಂಕ್‌ ಅಧ್ಯಕ್ಷ ಬಸವಾನಿ ವಿಜಯದೇವ್‌ ತಿಳಿಸಿದರು.
Last Updated 4 ಜುಲೈ 2025, 15:24 IST
ತೀರ್ಥಹಳ್ಳಿ: ಭೂ ಬ್ಯಾಂಕಿಗೆ ₹ 54.73 ಲಕ್ಷ ಲಾಭ

ಉದ್ಯೋಗ ಸೃಷ್ಟಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು: ವಿದ್ಯಾಧರ

ಸಾಗರ: ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಉದ್ದೇಶಕ್ಕೆ ಸೀಮಿತರಾಗದೇ ಹಲವರಿಗೆ ಉದ್ಯೋಗ ನೀಡುವ ಸಂಸ್ಥೆಯನ್ನು ಸ್ಥಾಪಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ ಹೇಳಿದರು.
Last Updated 4 ಜುಲೈ 2025, 15:21 IST
ಉದ್ಯೋಗ ಸೃಷ್ಟಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು: ವಿದ್ಯಾಧರ

ಮಾಣಿ ಜಲಾಶಯ; ದಾಖಲೆಯ ನೀರು ಸಂಗ್ರಹ

ಜುಲೈ 4ರವರೆಗೆ ಹುಲಿಕಲ್‌ನಲ್ಲಿ 257.9 ಸೆಂ.ಮೀ ಮಳೆ ದಾಖಲು
Last Updated 4 ಜುಲೈ 2025, 14:14 IST
ಮಾಣಿ ಜಲಾಶಯ; ದಾಖಲೆಯ ನೀರು ಸಂಗ್ರಹ

ರಿಪ್ಪನ್ ಪೇಟೆ | ಭಾರಿ ಮಳೆ: ಕೊಟ್ಟಿಗೆ ಮೇಲ್ಚಾವಣಿ ಕುಸಿತ

Heavy Rain | ನಂಜವಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಕೊಟ್ಟಿಗೆ ಮೇಲ್ಚಾವಣಿ ಕುಸಿದು ಮಹಿಳೆಗೆ ಗಂಭೀರ ಗಾಯ, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ
Last Updated 4 ಜುಲೈ 2025, 14:02 IST
ರಿಪ್ಪನ್ ಪೇಟೆ | ಭಾರಿ ಮಳೆ: ಕೊಟ್ಟಿಗೆ ಮೇಲ್ಚಾವಣಿ ಕುಸಿತ
ADVERTISEMENT

ಭದ್ರಾ ಜಲಾಶಯ ಭರ್ತಿಗೆ 19 ಅಡಿ ಬಾಕಿ

Reservoir Inflow Update: ಭದ್ರಾ ಜಲಾಶಯಕ್ಕೆ ನಿರಂತರ ಮಳೆಯ ಕಾರಣ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ, ಶೀಘ್ರವೇ ಭರ್ತಿಯಾಗುವ ಲಕ್ಷಣ.
Last Updated 4 ಜುಲೈ 2025, 12:54 IST
ಭದ್ರಾ ಜಲಾಶಯ ಭರ್ತಿಗೆ 19 ಅಡಿ ಬಾಕಿ

2026ರ ಮೇ ಅಂತ್ಯಕ್ಕೆ 'ಹಸಿರು ಮಕ್ಕಿ' ಸೇತುವೆ ಮುಕ್ತ: ಸಚಿವ ಮಧುಬಂಗಾರಪ್ಪ

Bridge Construction Update: ಮಲೆನಾಡು-ಕರಾವಳಿ ಸಂಪರ್ಕ ಕಲ್ಪಿಸುವ ಹಸಿರು ಮಕ್ಕಿ ಸೇತುವೆ ಕಾಮಗಾರಿ 2026ರ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
Last Updated 4 ಜುಲೈ 2025, 8:16 IST
2026ರ ಮೇ ಅಂತ್ಯಕ್ಕೆ 'ಹಸಿರು ಮಕ್ಕಿ' ಸೇತುವೆ ಮುಕ್ತ: ಸಚಿವ ಮಧುಬಂಗಾರಪ್ಪ

ಶಿಕಾರಿಪುರ | ಸಂಕಷ್ಟಕ್ಕೆ ಪರಿಹಾರ ಕಲ್ಪಿಸಿದ ಕಂದಾಯ ಇಲಾಖೆ

ಮನೆಗಳ ದಾಖಲೆ ಇಲ್ಲದೆ ಪರಿತಪಿಸುತ್ತಿದ್ದ ಜನರ ನಿಟ್ಟುಸಿರು..
Last Updated 4 ಜುಲೈ 2025, 7:37 IST
ಶಿಕಾರಿಪುರ | ಸಂಕಷ್ಟಕ್ಕೆ ಪರಿಹಾರ ಕಲ್ಪಿಸಿದ ಕಂದಾಯ ಇಲಾಖೆ
ADVERTISEMENT
ADVERTISEMENT
ADVERTISEMENT