ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಾಲಾ ಬಸ್‌ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ

SAGARA ಸಾಗರ: ತಾಲ್ಲೂಕಿನ ಇಡುವಾಣಿ ಗ್ರಾಮದ ಬಳಿ ಕೆಎಸ್ಆರ್‌ಟಿಸಿ ಬಸ್ ಹಾಗೂ ನಗರದ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ವಾಹನದ ನಡುವೆ ಗುರುವಾರ ಮುಖಾಮುಖಿ ಡಿಕ್ಕಿಯಾಗಿದ್ದು ಎರಡೂ ಬಸ್‌ಗಳ ಚಾಲಕರು , ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
Last Updated 19 ಡಿಸೆಂಬರ್ 2025, 3:19 IST
ಶಾಲಾ ಬಸ್‌ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ

ಲಯವತ್ಸರ–4 ಸಂಗೀತೋತ್ಸವ ಡಿ. 21ಕ್ಕೆ

ಲಯಾಂಕುರ ಟ್ರಸ್ಟ್, ನಾ ಧಿನ್ ಧಿನ್ ನಾ ಹಿಂದೂಸ್ತಾನಿ ತಬಲಾ ವಿದ್ಯಾಲಯದ ವತಿಯಿಂದ ಡಿ.21 ರಂದು ಬೆಳಿಗ್ಗೆ 8.30 ರಿಂದ ಅಜಿತ್ ಸಭಾಭವನದಲ್ಲಿ ಲಯವತ್ಸರ–4 ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 19 ಡಿಸೆಂಬರ್ 2025, 3:19 IST
ಲಯವತ್ಸರ–4 ಸಂಗೀತೋತ್ಸವ ಡಿ. 21ಕ್ಕೆ

ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

SHIKARIPURA ಪಟ್ಟಣದ ಮಂಡಿಪೇಟೆ ನಿವಾಸಿ ಟೈಪಿಂಗ್ ಇನ್‌ಸ್ಟಿಟ್ಯೂಟ್ ಮಾಲೀಕರಾಗಿದ್ದ ಬಣ್ಣದನೂಲು ಪರಮೇಶಣ್ಣ(77) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದು, ನೋವಿನಲ್ಲಿರುವ ಅವರ ಕುಟುಂಬದವರು ಅವರ ದೇಹವನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ದಾನ ಮಾಡಿದ್ದಾರೆ.
Last Updated 19 ಡಿಸೆಂಬರ್ 2025, 3:17 IST
ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಅಂಗವಿಕಲ ವ್ಯಕ್ತಿಯ ದೇಹ ಪತ್ತೆ

SHIKARIPURA ಮೃತಪಟ್ಟ ಸ್ಥಿತಿಯಲ್ಲಿ ಅಂಗವಿಕಲ ವ್ಯಕ್ತಿ ದೇಹ ಪತ್ತೆ
Last Updated 19 ಡಿಸೆಂಬರ್ 2025, 3:16 IST
ಅಂಗವಿಕಲ ವ್ಯಕ್ತಿಯ ದೇಹ ಪತ್ತೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗಳ ಸೇವೆ ಅಯೋಮಯ

ಬೇಕಾಬಿಟ್ಟಿ ಕರ್ತವ್ಯಕ್ಕೆ ಹಾಜರಿ, ಗ್ರಾಮೀಣ ಆಸ್ಪತ್ರೆ ಸೌಲಭ್ಯ ಡೋಲಾಯಮಾನ, ರೋಗಿಗಳ ಪರದಾಟ
Last Updated 19 ಡಿಸೆಂಬರ್ 2025, 3:15 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗಳ ಸೇವೆ ಅಯೋಮಯ

ತುಂಗಾ ನದಿಯ ಚಕ್ರತೀರ್ಥದ ಸಮೀಪ ಈಜಲು ತೆರಳಿದ್ದ ಯುವ ಸಾವು

THIRTHAHALLI ತೀರ್ಥಹಳ್ಳಿ : ರಾಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾ ನದಿಯ ಚಕ್ರತೀರ್ಥದ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಮಹಾರಾಷ್ಟ್ರದ ಯುವಕ ಮೃತಪಟ್ಟಿದ್ದಾರೆ. ಮೃತ...
Last Updated 19 ಡಿಸೆಂಬರ್ 2025, 3:14 IST
ತುಂಗಾ ನದಿಯ ಚಕ್ರತೀರ್ಥದ ಸಮೀಪ ಈಜಲು ತೆರಳಿದ್ದ ಯುವ ಸಾವು

ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್‌

Urban Development: ಊರಗಡೂರು ಗ್ರಾಮದಲ್ಲಿ ಸ್ವಾಧೀನಗೆ ತೆಗೆದುಕೊಂಡ 60 ಎಕರೆ ಜಮೀನಿಗೆ ಸಂಬಂಧಿಸಿದಂತೆ ಭೂಮಾಲೀಕರಿಗೆ ನಿವೇಶನ ನೀಡುವ ವಿಚಾರ ಪರಿಶೀಲನೆಗೆ ಬರುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದರು.
Last Updated 18 ಡಿಸೆಂಬರ್ 2025, 14:05 IST
ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್‌
ADVERTISEMENT

ಬೆಹರೇನ್‌ಗೆ ರಂಗಕರ್ಮಿ ಬೆಳಲಕಟ್ಟೆ ಶಂಕರ್

-
Last Updated 18 ಡಿಸೆಂಬರ್ 2025, 7:14 IST
ಬೆಹರೇನ್‌ಗೆ ರಂಗಕರ್ಮಿ ಬೆಳಲಕಟ್ಟೆ ಶಂಕರ್

ಸಾಗರ: ಸ್ವಯಂಪ್ರೇರಿತ ಬಂದ್ ಸಂಪೂರ್ಣ ಯಶಸ್ವಿ

ಸಾಗರ: ಜಿಲ್ಲಾ ಕೇಂದ್ರದ ಮಾನ್ಯತೆಗೆ ಹಕ್ಕೋತ್ತಾಯ ಮಂಡಿಸಿದ ಸಾಗರದ ಜನತೆ
Last Updated 18 ಡಿಸೆಂಬರ್ 2025, 7:13 IST
ಸಾಗರ: ಸ್ವಯಂಪ್ರೇರಿತ ಬಂದ್ ಸಂಪೂರ್ಣ ಯಶಸ್ವಿ

ಕೆಎಫ್‌ಡಿ ಕಾರ್ಯಕ್ಷೇತ್ರಕ್ಕೆ ವಾಹನ ಒದಗಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು

KFD Surveillance: ಸಾಗರ ಕ್ಷೇತ್ರದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಹರಡುತ್ತಿರುವ ಹಿನ್ನೆಲೆಯಲ್ಲಿ ದುರ್ಗಮ ಅರಣ್ಯ ಪ್ರದೇಶಗಳಲ್ಲಿ ಸರ್ವೇಯಿಗೆ ವಾಹನ ಅಗತ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
Last Updated 18 ಡಿಸೆಂಬರ್ 2025, 7:11 IST
ಕೆಎಫ್‌ಡಿ ಕಾರ್ಯಕ್ಷೇತ್ರಕ್ಕೆ ವಾಹನ ಒದಗಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು
ADVERTISEMENT
ADVERTISEMENT
ADVERTISEMENT