ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ | ಫೇಸ್‌ಬುಕ್ ಜಾಹೀರಾತು ನಂಬಿ ₹61 ಲಕ್ಷ ಕಳೆದುಕೊಂಡ ವ್ಯಕ್ತಿ

-
Last Updated 5 ಫೆಬ್ರುವರಿ 2026, 2:57 IST
ಶಿವಮೊಗ್ಗ | ಫೇಸ್‌ಬುಕ್ ಜಾಹೀರಾತು ನಂಬಿ ₹61 ಲಕ್ಷ ಕಳೆದುಕೊಂಡ ವ್ಯಕ್ತಿ

ಸಾಗರ | ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ ವೈಭವ

Marikamba Temple Festival: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ಮಾರಿಕಾಂಬಾ ದೇವಿಯ ಉತ್ಸವಮೂರ್ತಿಯನ್ನು ತವರುಮನೆ ದೇವಾಲಯದಿಂದ ಗಂಡನ ಮನೆ ದೇವಾಲಯಕ್ಕೆ ಕಳುಹಿಸುವ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ಅದ್ದೂರಿಯಿಂದ ನಡೆಯಿತು
Last Updated 5 ಫೆಬ್ರುವರಿ 2026, 2:54 IST
ಸಾಗರ | ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ ವೈಭವ

ಶಿವಮೊಗ್ಗ | ಅಂಗನವಾಡಿಗಳಿಗೆ ಸ್ವಂತ ಕಟ್ಟಡ; ನಿವೇಶನ ಗುರುತಿಸಿ

Anganwadi Infrastructure: ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ನಿವೇಶನ ಗುರುತಿಸುವಂತೆ ಹಾಗೂ ಅಮೃತ ನಗರೋತ್ಥಾನ ಯೋಜನೆಯಡಿ ಮಂಜೂರಾದ ಅಂಗನವಾಡಿ ಕಟ್ಟಡಗಳ ಕಾಮಗಾರಿ
Last Updated 5 ಫೆಬ್ರುವರಿ 2026, 2:52 IST
ಶಿವಮೊಗ್ಗ | ಅಂಗನವಾಡಿಗಳಿಗೆ ಸ್ವಂತ ಕಟ್ಟಡ; ನಿವೇಶನ ಗುರುತಿಸಿ

ಅಡಿಕೆ ಬೆಳೆ 15 ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತರಣೆ; ಗಂಗಾಧರ ನಾಯ್ಕ ಬಿ.

Arecanut Leaf Spot Disease: ತೀರ್ಥಹಳ್ಳಿಯಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಂಗಾಧರ ನಾಯ್ಕ
Last Updated 5 ಫೆಬ್ರುವರಿ 2026, 2:49 IST
ಅಡಿಕೆ ಬೆಳೆ 15 ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತರಣೆ; ಗಂಗಾಧರ ನಾಯ್ಕ ಬಿ.

ಹೊಸನಗರ: ಸ್ವತಂತ್ರ ಕ್ಷೇತ್ರದ ಕೂಗಿಗೆ ಮತ್ತೆ ಬಲ

Independent Assembly Demand: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸ್ವತಂತ್ರ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂಬ ಬೇಡಿಕೆ ದಿನೇದಿನೇ ಬಲ ಪಡೆಯುತ್ತಿದ್ದು, ಭೌಗೋಳಿಕ ದೂರ ಹಾಗೂ ಅಭಿವೃದ್ಧಿ ನಿರ್ಲಕ್ಷ್ಯದ ಕಾರಣ ಜನಹೋರಾಟಕ್ಕೂ ಸಿದ್ಧತೆ ನಡೆಯುತ್ತಿದೆ
Last Updated 5 ಫೆಬ್ರುವರಿ 2026, 2:47 IST
ಹೊಸನಗರ: ಸ್ವತಂತ್ರ  ಕ್ಷೇತ್ರದ ಕೂಗಿಗೆ ಮತ್ತೆ ಬಲ

ಕುವೆಂಪು ವಿ.ವಿ: ಪದವಿ ಪಠ್ಯಕ್ಕೆ ‘ಹಳ್ಳುಕಟ್ಟು’ ಲೇಖನ ಆಯ್ಕೆ

-
Last Updated 4 ಫೆಬ್ರುವರಿ 2026, 6:34 IST
ಕುವೆಂಪು ವಿ.ವಿ: ಪದವಿ ಪಠ್ಯಕ್ಕೆ ‘ಹಳ್ಳುಕಟ್ಟು’ ಲೇಖನ ಆಯ್ಕೆ

ಕೋಳಿ ಫಾರಮ್‌ಗೆ ಆಧುನಿಕತೆಯ ಸ್ಪರ್ಶ; ಇಲ್ಲ ಅಮೋನಿಯಾ ವಾಸನೆ

Poultry Innovation:ತೀರ್ಥಹಳ್ಳಿ ತಾಲೂಕಿನ ದೊಗ್ರೆ ಗ್ರಾಮದ ನಿಶಾಂತ್ ಅವರು ಸೆನ್ಸಾರ್ ತಂತ್ರಜ್ಞಾನ, ಎಸಿ ಘಟಕ ಹಾಗೂ ಆಟೋಮ್ಯಾಟ್ ವ್ಯವಸ್ಥೆ ಅಳವಡಿಸಿ ಸುಗಮ, ವಾಸನೆರಹಿತ ಕೋಳಿ ಫಾರಂ ಮಾದರಿ ನಿರ್ಮಿಸಿದ್ದಾರೆ.
Last Updated 4 ಫೆಬ್ರುವರಿ 2026, 4:09 IST
ಕೋಳಿ ಫಾರಮ್‌ಗೆ ಆಧುನಿಕತೆಯ ಸ್ಪರ್ಶ; ಇಲ್ಲ ಅಮೋನಿಯಾ ವಾಸನೆ
ADVERTISEMENT

ಎಲ್ಲ ಅರ್ಹರಿಗೆ ಜಂತುಹುಳು ನಿವಾರಣಾ ಮಾತ್ರೆ: ಜಿಲ್ಲಾಧಿಕಾರಿ ಕವಳಿಕಟ್ಟಿ

ಫೆಬ್ರವರಿ 10ರಂದು 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳು ನಿವಾರಣಾ ದಿನದ ಅಂಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಬೆಂಡಝೋಲ್ ಮಾತ್ರೆ ವಿತರಿಸಲಾಗುವುದು ಎಂದು ಡಿಸಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
Last Updated 4 ಫೆಬ್ರುವರಿ 2026, 4:09 IST
ಎಲ್ಲ ಅರ್ಹರಿಗೆ ಜಂತುಹುಳು ನಿವಾರಣಾ ಮಾತ್ರೆ: ಜಿಲ್ಲಾಧಿಕಾರಿ ಕವಳಿಕಟ್ಟಿ

ಪೂರ್ವಜರ ತ್ಯಾಗ ಬಲಿದಾನ ಹಿಂದುತ್ವದ ಜೀವಂತಿಕೆಗೆ ಸಾಕ್ಷಿ: ಹಾರಿಕಾ ಮಂಜುನಾಥ್

Hindu Sangam: ರಿಪ್ಪನ್‌ಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಾರಿಕಾ ಮಂಜುನಾಥ್ ಅವರು ಹಿಂದೂ ಧರ್ಮದ ಅಸ್ತಿತ್ವಕ್ಕೆ ಪೂರ್ವಜರ ತ್ಯಾಗ ಮತ್ತು ಬಲಿದಾನವೇ ಸಾಕ್ಷಿಯೆಂದು ಅಭಿಪ್ರಾಯಪಟ್ಟರು.
Last Updated 4 ಫೆಬ್ರುವರಿ 2026, 4:09 IST
ಪೂರ್ವಜರ ತ್ಯಾಗ ಬಲಿದಾನ ಹಿಂದುತ್ವದ ಜೀವಂತಿಕೆಗೆ ಸಾಕ್ಷಿ: ಹಾರಿಕಾ ಮಂಜುನಾಥ್

ಭದ್ರಾ ಜಲಾಶಯದ ನಿರ್ವಹಣೆ ಹೊಣೆ: ಪರ–ವಿರೋಧ ಚರ್ಚೆ; ಸರ್ಕಾರದ ಅಂಗಳದಲ್ಲಿ ಚೆಂಡು

ಭದ್ರಾ ಜಲಾಶಯ ನಿರ್ವಹಣೆಯ ಜವಾಬ್ದಾರಿಯನ್ನು ಕೆಎನ್‌ಎನ್‌ನಿಂದ ವಿಜೆಎನ್‌ಎಲ್‌ಗೆ ಹಸ್ತಾಂತರಿಸಲು ಸರ್ಕಾರ ಯೋಚನೆ ಮಾಡುತ್ತಿದ್ದು, ಈ ಕುರಿತಂತೆ ಶಿವಮೊಗ್ಗ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿ ಚರ್ಚೆ ಮೂಡಿದೆ.
Last Updated 4 ಫೆಬ್ರುವರಿ 2026, 4:08 IST
ಭದ್ರಾ ಜಲಾಶಯದ ನಿರ್ವಹಣೆ ಹೊಣೆ: ಪರ–ವಿರೋಧ ಚರ್ಚೆ; ಸರ್ಕಾರದ ಅಂಗಳದಲ್ಲಿ ಚೆಂಡು
ADVERTISEMENT
ADVERTISEMENT
ADVERTISEMENT