ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿಕಾರಿಪುರ: ಪಂಚಾಯಿತಿಗಳ ಭ್ರಷ್ಟಾಚಾರ ತನಿಖೆಗೆ ಒತ್ತಾಯ

Shikaripura ಶಿಕಾರಿಪುರ: ‘ತಾಲ್ಲೂಕಿನ ಹರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಕೋಡಿಹಳ್ಳಿ, ಹುಣಸೇಕಟ್ಟೆ, ಸಹಸ್ರವಳ್ಳಿ, ಗುಡ್ಡದಹೊಸಳ್ಳಿ, ಹರಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ
Last Updated 23 ಫೆಬ್ರುವರಿ 2026, 4:22 IST
ಶಿಕಾರಿಪುರ: ಪಂಚಾಯಿತಿಗಳ ಭ್ರಷ್ಟಾಚಾರ ತನಿಖೆಗೆ ಒತ್ತಾಯ

ಶಿವಮೊಗ್ಗ: ಅಡಿಕೆ ಮಂಡಳಿ ಸ್ಥಾಪನೆ; ನನಸಾಗದ ದಶಕದ ಕನಸು

ಪ್ರೊ.ಡಿ.ಎಲ್‌.ಮಹೇಶ್ವರ್‌ ವರದಿಗೆ ಜೀವ ತುಂಬುವುದೇ ರಾಜ್ಯ ಬಜೆಟ್?
Last Updated 23 ಫೆಬ್ರುವರಿ 2026, 4:17 IST
ಶಿವಮೊಗ್ಗ: ಅಡಿಕೆ ಮಂಡಳಿ ಸ್ಥಾಪನೆ; ನನಸಾಗದ ದಶಕದ ಕನಸು

ಮೇ 17ರಂದು ಶಿವಮೊಗ್ಗದಲ್ಲಿ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ; ಸಂಸದ ಬಿ.ವೈ.ರಾಘವೇಂದ್ರ ಅಭಿಮತ
Last Updated 23 ಫೆಬ್ರುವರಿ 2026, 4:14 IST
ಮೇ 17ರಂದು ಶಿವಮೊಗ್ಗದಲ್ಲಿ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪ: ಕಮಲಾಕರ ಭಟ್ ವಿರುದ್ಧ ಪೋಕ್ಸೊ ಪ್ರಕರಣ

Last Updated 22 ಫೆಬ್ರುವರಿ 2026, 19:02 IST
ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪ: ಕಮಲಾಕರ ಭಟ್ ವಿರುದ್ಧ ಪೋಕ್ಸೊ ಪ್ರಕರಣ

ದುಷ್ಕೃತ್ಯಗಳಿಗೆ ರಾಜ್ಯ ಸರ್ಕಾರದ ಬೆಂಬಲ: ಈಶ್ವರಪ್ಪ

ಬಾಗಲಕೋಟೆಯಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಕೆ ಆಕ್ರೋಶ
Last Updated 22 ಫೆಬ್ರುವರಿ 2026, 1:42 IST
ದುಷ್ಕೃತ್ಯಗಳಿಗೆ ರಾಜ್ಯ ಸರ್ಕಾರದ ಬೆಂಬಲ: ಈಶ್ವರಪ್ಪ

ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ಹೆದ್ದಾರಿ ತಡೆ ಚಳವಳಿ

Sharavathi Evacuees Protest: ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಒತ್ತಾಯಿಸಿ ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು
Last Updated 22 ಫೆಬ್ರುವರಿ 2026, 1:42 IST
ಮಾರ್ಚ್‌ 2ರಂದು ಸಿಗಂದೂರು ಸೇತುವೆ ಪ್ರದೇಶದಲ್ಲಿ ಹೆದ್ದಾರಿ ತಡೆ ಚಳವಳಿ

ರಚನಾತ್ಮಕ ಚಟುವಟಿಕೆಗೆ ಶಿಕ್ಷಕರ ಸಂಘ ಒತ್ತು ನೀಡಲಿ: ಡಿ.ಬಿ.ರುದ್ರಪ್ಪ

Primary Teachers Union: ಸಾಗರ: ‘ರಚನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಕರ ಸಂಘಟನೆಗಳು ಪೂರಕವಾಗಿ ಸ್ಪಂದಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ರುದ್ರಪ್ಪ ಹೇಳಿದರು.
Last Updated 22 ಫೆಬ್ರುವರಿ 2026, 1:40 IST
ರಚನಾತ್ಮಕ ಚಟುವಟಿಕೆಗೆ ಶಿಕ್ಷಕರ ಸಂಘ ಒತ್ತು ನೀಡಲಿ: ಡಿ.ಬಿ.ರುದ್ರಪ್ಪ
ADVERTISEMENT

ಶಿವಮೊಗ್ಗ: ಸುಸಜ್ಜಿತ ರಂಗಮಂದಿರ ನಿರ್ಮಿಸಲು ಒತ್ತಾಯ

Rangamandira Construction: ಭದ್ರಾವತಿ: ನಗರದಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಸುಸಜ್ಜಿತ ರಂಗಮಂದಿರವೊಂದನ್ನು ನಿರ್ಮಿಸಿ ಕೊಡಬೇಕೆಂದು ಇಲ್ಲಿನ ರಂಗಭೂಮಿ ಕಲಾವಿದರು ಒತ್ತಾಯಿಸಿದ್ದಾರೆ. ಕಲಾವಿದರ ಸಂಘಟನೆಯಾದ ‘ರಂಗ ಕಲಾವಿದರು’ ವತಿಯಿಂದ ಶನಿವಾರ ನಗರದ ಮಹಾತ್ಮ
Last Updated 22 ಫೆಬ್ರುವರಿ 2026, 1:40 IST
ಶಿವಮೊಗ್ಗ: ಸುಸಜ್ಜಿತ ರಂಗಮಂದಿರ ನಿರ್ಮಿಸಲು ಒತ್ತಾಯ

ಜಿಎಸ್‌ಎಸ್ ಕಾವ್ಯ ಸಾಂಸ್ಕೃತಿಕ ಮೌಲ್ಯಗಳ ಬಲಪಡಿಸಿವೆ: ಬಿಎಸ್‌ವೈ

ಕರ್ನಾಟಕ ಸಂಘ: ಪ್ರೊ.ಓ.ಎಲ್.ನಾಗಭೂಷಣಸ್ವಾಮಿಗೆ ಜಿಎಸ್‌ಎಸ್ ಪುರಸ್ಕಾರ ಪ್ರದಾನ
Last Updated 22 ಫೆಬ್ರುವರಿ 2026, 1:38 IST
ಜಿಎಸ್‌ಎಸ್ ಕಾವ್ಯ ಸಾಂಸ್ಕೃತಿಕ ಮೌಲ್ಯಗಳ ಬಲಪಡಿಸಿವೆ: ಬಿಎಸ್‌ವೈ

ಶಿಕ್ಷಣ ವ್ಯವಸ್ಥೆಯ ಬೇರು ದುರ್ಬಲ: ಚ.ಹ. ರಘುನಾಥ್

ರಾಜಲಕ್ಷ್ಮಿ ಕೋಡಿಬೆಟ್ಟು ಅವರ ‘ಲಲಿತ ಮಂಟಪ’, ಜಿ.ಎನ್.ಧನಂಜಯಮೂರ್ತಿ ಅವರ ‘ರಾಗಿತೆನೆ’ ಪುಸ್ತಕ ಬಿಡುಗಡೆ
Last Updated 22 ಫೆಬ್ರುವರಿ 2026, 1:37 IST
ಶಿಕ್ಷಣ ವ್ಯವಸ್ಥೆಯ ಬೇರು ದುರ್ಬಲ: ಚ.ಹ. ರಘುನಾಥ್
ADVERTISEMENT
ADVERTISEMENT
ADVERTISEMENT