ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ | ಹುಲಿರಾಯ ಸಿಗಲಿಲ್ಲ; ಸಿಕ್ಕಿದ್ದು ಹೆಜ್ಜೆ ಜಾಡು, ಮಲ!

ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿ ಗಣತಿ ಪೂರ್ಣ
Last Updated 12 ಜನವರಿ 2026, 7:23 IST
ಶಿವಮೊಗ್ಗ | ಹುಲಿರಾಯ ಸಿಗಲಿಲ್ಲ; ಸಿಕ್ಕಿದ್ದು ಹೆಜ್ಜೆ ಜಾಡು, ಮಲ!

ತ್ಯಾವರೆಕೊಪ್ಪ: ವನ್ಯ‍ಪ್ರಾಣಿಗಳ ಆರೈಕೆಗೆ ಹೀಗೊಂದು ನೆಲೆ

ರಾಜ್ಯದ ನಾಲ್ಕನೇ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಸಿದ್ಧ
Last Updated 12 ಜನವರಿ 2026, 7:22 IST
ತ್ಯಾವರೆಕೊಪ್ಪ: ವನ್ಯ‍ಪ್ರಾಣಿಗಳ ಆರೈಕೆಗೆ ಹೀಗೊಂದು ನೆಲೆ

ಸರ್ಕಾರಿ ಶಾಲೆಗಳ ಶೇ 70ರಷ್ಟು ನ್ಯೂನತೆ ಸರಿಪಡಿಸಿರುವೆ: ಸಚಿವ ಮಧು ಬಂಗಾರಪ್ಪ

354 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗೆ ₹600 ಕೋಟಿ ಮೊತ್ತದ ಯೋಜನೆ
Last Updated 12 ಜನವರಿ 2026, 7:22 IST
ಸರ್ಕಾರಿ ಶಾಲೆಗಳ ಶೇ 70ರಷ್ಟು ನ್ಯೂನತೆ ಸರಿಪಡಿಸಿರುವೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ ಮಾಗಿ ತಂಪಿನ ನಡುವೆ ಮಳೆಯ ಹನಿ

ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಸಂಜೆ ಮಳೆ ಹನಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಂಜಿನೊಂದಿಗೆ ಮಳೆಯೂ ಸೇರಿ ಚಳಿ ಮತ್ತಷ್ಟು ಹೆಚ್ಚಾಗಿದೆ.
Last Updated 12 ಜನವರಿ 2026, 7:22 IST
ಶಿವಮೊಗ್ಗ ಮಾಗಿ ತಂಪಿನ ನಡುವೆ ಮಳೆಯ ಹನಿ

ಸಂಗೀತಕ್ಕೆ ಮನಸೋಲುವುದು ಸಾಂಸ್ಕೃತಿಕ ಮನಸ್ಸಿನ ಸಂಕೇತ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರದ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಸಂಗೀತ ಮತ್ತು ಕಲೆಯ ಮಹತ್ವದ ಕುರಿತು ವಿಶೇಷ ಮಾತುಗಳು.
Last Updated 12 ಜನವರಿ 2026, 7:21 IST
ಸಂಗೀತಕ್ಕೆ ಮನಸೋಲುವುದು ಸಾಂಸ್ಕೃತಿಕ ಮನಸ್ಸಿನ ಸಂಕೇತ: ಶಾಸಕ ಗೋಪಾಲಕೃಷ್ಣ ಬೇಳೂರು

ಕಂಪ್ಯೂಟರ್‌ ಉಪಕರಣ ಸದ್ಬಳಕೆ ಆಗಲಿ: ರಾಮಚಂದ್ರಯ್ಯ

ತೀರ್ಥಹಳ್ಳಿಯ ಮೂರು ಶಾಲೆಗಳಿಗೆ ಲಯನ್ಸ್‌ ಕ್ಲಬ್ ವತಿಯಿಂದ ಕಂಪ್ಯೂಟರ್ ವಿತರಣೆ ಹಾಗೂ ದಂತ ತಪಾಸಣಾ ಶಿಬಿರ. ಕಂಪ್ಯೂಟರ್ ಉಪಕರಣಗಳ ಸದ್ಬಳಕೆಗೆ ರಾಮಚಂದ್ರಯ್ಯ ಕರೆ.
Last Updated 12 ಜನವರಿ 2026, 7:21 IST
ಕಂಪ್ಯೂಟರ್‌ ಉಪಕರಣ ಸದ್ಬಳಕೆ ಆಗಲಿ: ರಾಮಚಂದ್ರಯ್ಯ

ಸಮುದಾಯದ ಹಿತಕ್ಕೆ ಮಹಾಸಭಾ ಬದ್ಧ: ರವಿಶಂಕರ್

ಜಿಲ್ಲಾ ಮಟ್ಟದ ಆರ್ಯವೈಶ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮ
Last Updated 12 ಜನವರಿ 2026, 7:21 IST
ಸಮುದಾಯದ ಹಿತಕ್ಕೆ ಮಹಾಸಭಾ ಬದ್ಧ: ರವಿಶಂಕರ್
ADVERTISEMENT

ಬ್ರಾಹ್ಮಣ ಅಭಿವೃದ್ಧಿ ನಿಗಮದ ಸವಲತ್ತು ಬಳಸಿಕೊಳ್ಳಿ: ಪಿ.ಎಂ.ಮಾಲತೇಶ್

Sagar News: ಸಾಗರದಲ್ಲಿ ನಡೆದ ಹವ್ಯಕ ಆತ್ಮಬಂಧು ಸ್ವಸಹಾಯ ಒಕ್ಕೂಟದ ವಾರ್ಷಿಕೋತ್ಸವದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
Last Updated 12 ಜನವರಿ 2026, 7:21 IST
ಬ್ರಾಹ್ಮಣ ಅಭಿವೃದ್ಧಿ ನಿಗಮದ ಸವಲತ್ತು ಬಳಸಿಕೊಳ್ಳಿ: ಪಿ.ಎಂ.ಮಾಲತೇಶ್

ಅಭಿನಯ ಕಲೆಯಲ್ಲಿ ಉಮಾಶ್ರೀ ಅವರನ್ನು ಮೀರಿಸುವ ಕಲಾವಿದರು ವಿರಳ: ಶಾಸಕ ಗೋಪಾಲಕೃಷ್ಣ

ಸಾಗರದಲ್ಲಿ ನಡೆದ ‘ಶರ್ಮಿಷ್ಠೆ’ ಏಕವ್ಯಕ್ತಿ ರಂಗಪ್ರಯೋಗದಲ್ಲಿ ನಟಿ ಉಮಾಶ್ರೀ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ. ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಕಾಗೋಡು ತಿಮ್ಮಪ್ಪ ಅವರಿಂದ ಸನ್ಮಾನ.
Last Updated 12 ಜನವರಿ 2026, 7:21 IST
ಅಭಿನಯ ಕಲೆಯಲ್ಲಿ ಉಮಾಶ್ರೀ ಅವರನ್ನು ಮೀರಿಸುವ ಕಲಾವಿದರು ವಿರಳ: ಶಾಸಕ ಗೋಪಾಲಕೃಷ್ಣ

ವನ್ಯ‍ಪ್ರಾಣಿಗಳ ಆರೈಕೆಗೆ ಹೀಗೊಂದು ನೆಲೆ

ತ್ಯಾವರೆಕೊಪ್ಪ; ರಾಜ್ಯದ 4ನೇ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಸಿದ್ಧ
Last Updated 12 ಜನವರಿ 2026, 6:27 IST
ವನ್ಯ‍ಪ್ರಾಣಿಗಳ ಆರೈಕೆಗೆ ಹೀಗೊಂದು ನೆಲೆ
ADVERTISEMENT
ADVERTISEMENT
ADVERTISEMENT