ಶನಿವಾರ, 3 ಜನವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ

Land Dispute: ತೀರ್ಥಹಳ್ಳಿಯಲ್ಲಿ ಭೂಮಿಯ ತೆರವು ವಿಚಾರವಾಗಿ ಬಡವರಿಗೆ ಕಿರುಕುಳ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ವಿರುದ್ಧ ಎಚ್ಚರಿಕೆ ನೀಡಿದರು.
Last Updated 3 ಜನವರಿ 2026, 6:21 IST
ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ

ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

Political Criticism: ದ್ವೇಷ ಭಾಷಣ ವಿರೋಧಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಸ್ಸೆನ್ ಚನ್ನಬಸಪ್ಪ ಮತ್ತು ಈಶ್ವರಪ್ಪ ಅವರು ಮುಂದಿನ ರಾಜಕೀಯ ಭವಿಷ್ಯಕ್ಕೆ ಭಯಪಡುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ. ಯೋಗೀಶ್ ವ್ಯಂಗ್ಯವಾಡಿದರು.
Last Updated 3 ಜನವರಿ 2026, 6:21 IST
ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

ಜನರೊಂದಿಗೆ ಬೆರೆಯುವುದನ್ನು ಮರೆಸುತ್ತಿವೆ ರೀಲ್ಸ್: ಶ್ರೀಲಕ್ಷ್ಮಿ ಅಟ್ಟೆ ಅಭಿಮತ

14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ
Last Updated 3 ಜನವರಿ 2026, 6:05 IST
ಜನರೊಂದಿಗೆ ಬೆರೆಯುವುದನ್ನು ಮರೆಸುತ್ತಿವೆ ರೀಲ್ಸ್: ಶ್ರೀಲಕ್ಷ್ಮಿ ಅಟ್ಟೆ ಅಭಿಮತ

ಶಿವಮೊಗ್ಗದಲ್ಲಿ 2 ವರ್ಷದ ಕೆಲಸ ತೃಪ್ತಿ ತಂದಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Deputy Commissioner Farewell: ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಭೂಸ್ವಾಧೀನ, ಅರಣ್ಯ ಸಮಸ್ಯೆಗಳ ಪರಿಹಾರ ಸೇರಿದಂತೆ ಆಡಳಿತಾತ್ಮಕ ವಿಚಾರಗಳಲ್ಲಿ ತೃಪ್ತಿಯ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ.
Last Updated 3 ಜನವರಿ 2026, 6:05 IST
ಶಿವಮೊಗ್ಗದಲ್ಲಿ 2 ವರ್ಷದ ಕೆಲಸ ತೃಪ್ತಿ ತಂದಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಸಂತ್ರಸ್ತರ ಕೇಂದ್ರಿತ ಪೊಲೀಸಿಂಗ್‌ಗೆ ಒತ್ತು: ಬಿ.ನಿಖಿಲ್

ಸಾರ್ವಜನಿಕರ ಅಳಲಿಗೆ ಸ್ಪಂದನೆಗೆ ವಾಟ್ಸ್ ಆ್ಯಪ್ ಗ್ರೂಪ್ ‘ಪಬ್ಲಿಕ್ ಐ’ ಶೀಘ್ರ ಆರಂಭ
Last Updated 3 ಜನವರಿ 2026, 5:46 IST
ಸಂತ್ರಸ್ತರ ಕೇಂದ್ರಿತ ಪೊಲೀಸಿಂಗ್‌ಗೆ ಒತ್ತು: ಬಿ.ನಿಖಿಲ್

ಎಡದಂಡೆಗೆ ಇಂದಿನಿಂದ, ಬಲದಂಡೆಗೆ ಜ.8ರಿಂದ ನೀರು: ಕಾಡಾ ICC ಸಭೆಯಲ್ಲಿ ತೀರ್ಮಾನ

ಭದ್ರಾ ಕಾಡಾ ಐಸಿಸಿ ಸಭೆಯಲ್ಲಿ ತೀರ್ಮಾನ: ಡಾ.ಅಂಶುಮಂತ್ ಮಾಹಿತಿ
Last Updated 3 ಜನವರಿ 2026, 5:31 IST
ಎಡದಂಡೆಗೆ ಇಂದಿನಿಂದ, ಬಲದಂಡೆಗೆ ಜ.8ರಿಂದ ನೀರು: ಕಾಡಾ ICC ಸಭೆಯಲ್ಲಿ ತೀರ್ಮಾನ

ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು

Irrigation Water Flow: ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಜ.3ರಿಂದ ಮತ್ತು ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮಧು ಬಂಗಾರಪ್ಪ ಘೋಷಿಸಿದರು.
Last Updated 2 ಜನವರಿ 2026, 5:39 IST
ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು
ADVERTISEMENT

ಅನ್ನಸುವಿಧಾ’ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ: ಮಧು ಎಚ್.ಎಂ.

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
Last Updated 2 ಜನವರಿ 2026, 5:31 IST
ಅನ್ನಸುವಿಧಾ’ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ: ಮಧು ಎಚ್.ಎಂ.

ನಮ್ಮದು ಶಿಲ್ಪಕಲೆ, ಭವ್ಯ ಸಂಸ್ಕೃತಿಯ ನಾಡು; ಶಾಸಕ ಚನ್ನಬಸಪ್ಪ ಅಭಿಮತ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ; ಶಾಸಕ ಚನ್ನಬಸಪ್ಪ ಅಭಿಮತ
Last Updated 2 ಜನವರಿ 2026, 5:26 IST
ನಮ್ಮದು ಶಿಲ್ಪಕಲೆ, ಭವ್ಯ ಸಂಸ್ಕೃತಿಯ ನಾಡು; ಶಾಸಕ ಚನ್ನಬಸಪ್ಪ ಅಭಿಮತ

ಜ.3ಕ್ಕೆ ಸಾಗರದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ

Sagara History: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿಯ ವಸ್ತು ಸಂಗ್ರಹಾಲಯದ ನಿವೃತ್ತ ಕ್ಯುರೇಟರ್ ಕೆಳದಿ ವೆಂಕಟೇಶ್ ಜೋಯಿಸ್ ಅವರ ಸರ್ವಾಧ್ಯಕ್ಷತೆಯಲ್ಲಿ ಜ. 3 ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ ನಡೆಯಲಿದೆ. ತಾಲ್ಲೂಕು ಇತಿಹಾಸ ವೇದಿಕೆ
Last Updated 2 ಜನವರಿ 2026, 5:24 IST
ಜ.3ಕ್ಕೆ ಸಾಗರದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ
ADVERTISEMENT
ADVERTISEMENT
ADVERTISEMENT