ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ನವದೆಹಲಿ: ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ವಿದ್ಯಾರ್ಥಿಗಳು ಭಾಗಿ

Students in AI Summit: ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರ ಪಟ್ಟಣದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಎಐ ಆ್ಯಪ್‌ಗಳ ಮಾದರಿ ಪ್ರದರ್ಶಿಸಲಿದ್ದಾರೆ.
Last Updated 18 ಫೆಬ್ರುವರಿ 2026, 4:29 IST
ನವದೆಹಲಿ: ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ವಿದ್ಯಾರ್ಥಿಗಳು ಭಾಗಿ

ಶಿವಮೊಗ್ಗ: ಫೆ.24ರಿಂದ ಕೋಟೆ ಮಾರಿಕಾಂಬ ಜಾತ್ರೆ

ಐದು ದಿನಗಳ ಕಾಲ ಜಾತ್ರಾ ಸಂಭ್ರಮ; ಸಾವಿರಾರು ಭಕ್ತರಿಂದ ದೇವರ ದರ್ಶನ
Last Updated 18 ಫೆಬ್ರುವರಿ 2026, 4:26 IST
ಶಿವಮೊಗ್ಗ: ಫೆ.24ರಿಂದ ಕೋಟೆ ಮಾರಿಕಾಂಬ ಜಾತ್ರೆ

ಗೃಹಲಕ್ಷ್ಮಿ ಯೋಜನೆ ಜೀವಿತ ಪ್ರಮಾಣಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿಲ್ಲ:ಚಿದಂಬರ

Life Certificate: ‘ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಇನ್ನು ಸರ್ಕಾರದಿಂದ ಅಧಿಕೃತ ದಿನಾಂಕ ನಿಗದಿಯಾಗಿಲ್ಲ’ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೊಣೆ ಹೇಳಿದರು.
Last Updated 18 ಫೆಬ್ರುವರಿ 2026, 4:26 IST
ಗೃಹಲಕ್ಷ್ಮಿ ಯೋಜನೆ ಜೀವಿತ ಪ್ರಮಾಣಪತ್ರ ಸಲ್ಲಿಕೆಗೆ ದಿನಾಂಕ ನಿಗದಿಯಾಗಿಲ್ಲ:ಚಿದಂಬರ

ಶಿವಮೊಗ್ಗ| ದ್ವಿತೀಯ ಪಿಯುಸಿ ಪರೀಕ್ಷೆ; 41 ಕೇಂದ್ರಗಳ ವ್ಯವಸ್ಥೆಗೆ ಡಿ.ಸಿ ಸೂಚನೆ

ಪ್ರಶ್ನೆಪತ್ರಿಕೆ ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಕೆ
Last Updated 18 ಫೆಬ್ರುವರಿ 2026, 4:26 IST
ಶಿವಮೊಗ್ಗ| ದ್ವಿತೀಯ ಪಿಯುಸಿ ಪರೀಕ್ಷೆ; 41 ಕೇಂದ್ರಗಳ ವ್ಯವಸ್ಥೆಗೆ ಡಿ.ಸಿ ಸೂಚನೆ

ಸೊರಬ: ಅಡಿಕೆ- ಶುಂಠಿಯಲ್ಲಿ ಹಸಿ ಮೆಣಸು ಬೆಳೆದ ಲಾಭ ಕಂಡ ಯುವಕ

Young Farmer Success: ತಾಲ್ಲೂಕಿನ ಗೆಂಡ್ಲ ಹೊಸೂರು ಗ್ರಾಮದ ಯುವ ರೈತ ತಿಲಕ್‌ಕುಮಾರ್ ಅಡಿಕೆ ಹಾಗೂ ಶುಂಠಿ ಬೆಳೆಯ ನಡುವೆ ಹಸಿ ಮೆಣಸಿನಕಾಯಿ ಬೆಳೆದು ನಾಲ್ಕು ತಿಂಗಳಲ್ಲಿ ₹80,000 ಆದಾಯ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
Last Updated 18 ಫೆಬ್ರುವರಿ 2026, 4:26 IST
ಸೊರಬ: ಅಡಿಕೆ- ಶುಂಠಿಯಲ್ಲಿ ಹಸಿ ಮೆಣಸು ಬೆಳೆದ ಲಾಭ ಕಂಡ ಯುವಕ

ಶಿಕಾರಿಪುರ: ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ರೈತರ ಪ್ರತಿಭಟನೆ

Power Supply Issues: ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ಶಿಕಾರಿಪುರ ತಾಲ್ಲೂಕಿನ ಈಸೂರು ಮತ್ತು ಸುತ್ತಲಿನ ಗ್ರಾಮದ ರೈತರು ಮಂಗಳವಾರ ಮೆಸ್ಕಾಂ (MESCOM) ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 18 ಫೆಬ್ರುವರಿ 2026, 4:26 IST
ಶಿಕಾರಿಪುರ: ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ರೈತರ ಪ್ರತಿಭಟನೆ

ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

SC ST Reservation: ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಒತ್ತಾಯಿಸಿದರು
Last Updated 17 ಫೆಬ್ರುವರಿ 2026, 3:17 IST
ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ
ADVERTISEMENT

ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

Forest Rights Act: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಸಂತ್ರಸ್ತರನ್ನು ಅರಣ್ಯ ಪ್ರದೇಶದಿಂದ ಎತ್ತಂಗಡಿ ಮಾಡಿ ಅನ್ಯಾಯ ಮಾಡುತ್ತಿವೆ ಎಂದು ತೀ ನ ಶ್ರೀನಿವಾಸ್ ಹೇಳಿದರು
Last Updated 17 ಫೆಬ್ರುವರಿ 2026, 3:15 IST
ಶಿವಮೊಗ್ಗ | ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಿ: ತೀ.ನ. ಶ್ರೀನಿವಾಸ್

ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ

Sogane Airport Update: ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲೂ ವಿಮಾನ ಇಳಿಸುವ ವ್ಯವಸ್ಥೆಗೆ ₹6 ಕೋಟಿ ಮಂಜೂರಾಗಿದ್ದು, ಆರು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಆರಂಭವಾಗಲಿದೆ ಎಂದು ನಂಜಯ್ಯನಮಠ ತಿಳಿಸಿದರು.
Last Updated 17 ಫೆಬ್ರುವರಿ 2026, 3:12 IST
ಶಿವಮೊಗ್ಗ | ನೈಟ್ ಲ್ಯಾಂಡಿಂಗ್‌ಗೆ ₹6 ಕೋಟಿ: ಎಸ್‌.ಜಿ.ನಂಜಯ್ಯನಮಠ

ಶಂಕರಘಟ್ಟ | ಊರ ತುಂಬಾ ಕಸದ್ದೇ ಪಾರುಪತ್ಯ

Kuvempu University Garbage Issue: ಕುವೆಂಪು ವಿಶ್ವವಿದ್ಯಾಲಯದ ನೆಲೆ ಶಂಕರಘಟ್ಟವು ಕಸದ ತೊಟ್ಟಿಯಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕಸ ವಿಲೇವಾರಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 17 ಫೆಬ್ರುವರಿ 2026, 3:03 IST
ಶಂಕರಘಟ್ಟ | ಊರ ತುಂಬಾ ಕಸದ್ದೇ ಪಾರುಪತ್ಯ
ADVERTISEMENT
ADVERTISEMENT
ADVERTISEMENT