ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ | 'ಮ್ಯೂಚುವಲ್ ಫಂಡ್; ಎಲ್ಲ ಕಾಲಕ್ಕೂ ಸುಭದ್ರ ಹೂಡಿಕೆ'

ಕೆನರಾ ರೊಬೆಕೊ–ಮ್ಯೂಚುವಲ್‌ ಫಂಡ್ಸ್ ಸಂಸ್ಥೆಯ ಮುರಳೀಧರ ಶೆಣೈ ಅಭಿಮತ
Last Updated 11 ಜನವರಿ 2026, 6:24 IST
ಶಿವಮೊಗ್ಗ | 'ಮ್ಯೂಚುವಲ್ ಫಂಡ್; ಎಲ್ಲ ಕಾಲಕ್ಕೂ ಸುಭದ್ರ ಹೂಡಿಕೆ'

ರಿಪ್ಪನ್‌ಪೇಟೆ | ವಾಹನ ಡಿಕ್ಕಿ : ಸ್ಕೂಟಿ ಸವಾರ ಸಾವು

Road Accident: ರಿಪ್ಪನ್‌ಪೇಟೆ ಅಡಿಯಲ್ಲಿ ಸುಡೂರು ಗೇಟ್ ಬಳಿಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಜಿ.ಎಸ್ (65) ಸ್ಥಳದಲ್ಲೇ ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ.
Last Updated 11 ಜನವರಿ 2026, 6:24 IST
ರಿಪ್ಪನ್‌ಪೇಟೆ | ವಾಹನ ಡಿಕ್ಕಿ : ಸ್ಕೂಟಿ ಸವಾರ ಸಾವು

ನರೇಗಾ: ಹೆಸರು ಮಾತ್ರವಲ್ಲ, ಯೋಜನೆಯೇ ರದ್ದು; ಸಚಿವ ಮಧು ಬಂಗಾರಪ್ಪ ಆಕ್ರೋಶ

ಬಿಜೆಪಿಯಿಂದ ಮತ್ತೆ ಮತ್ತೆ ಗಾಂಧೀಜಿ ಕೊಲೆ; ಸಚಿವ ಮಧು ಬಂಗಾರಪ್ಪ ಆಕ್ರೋಶ
Last Updated 11 ಜನವರಿ 2026, 6:23 IST
ನರೇಗಾ: ಹೆಸರು ಮಾತ್ರವಲ್ಲ, ಯೋಜನೆಯೇ ರದ್ದು; ಸಚಿವ ಮಧು ಬಂಗಾರಪ್ಪ ಆಕ್ರೋಶ

ಆರಗ ಜ್ಞಾನೇಂದ್ರರ ಆಸ್ತಿ ವಿವರ ಶೀಘ್ರ ಬಿಡುಗಡೆ: ಡಿ.ಎಸ್‌.ವಿಶ್ವನಾಥ ಶೆಟ್ಟಿ

Political Allegations: ತೀರ್ಥಹಳ್ಳಿಯಲ್ಲಿ ಶಾಸಕರ ಆಸ್ತಿ ಮಾಹಿತಿ ಶೀಘ್ರ ಬಹಿರಂಗಪಡಿಸಲಾಗುವುದು ಎಂದು ಡಿ.ಎಸ್‌.ವಿಶ್ವನಾಥ ಶೆಟ್ಟಿ ತಿಳಿಸಿ, ಕಾಂಗ್ರೆಸ್ ನಾಯಕರ ವಿರುದ್ಧ ಆರಗ ಜ್ಞಾನೇಂದ್ರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 11 ಜನವರಿ 2026, 6:23 IST
ಆರಗ ಜ್ಞಾನೇಂದ್ರರ ಆಸ್ತಿ ವಿವರ ಶೀಘ್ರ ಬಿಡುಗಡೆ: ಡಿ.ಎಸ್‌.ವಿಶ್ವನಾಥ ಶೆಟ್ಟಿ

ಮಹಾನಗರ ಪಾಲಿಕೆಯ ಇ–ಸ್ವತ್ತು ದಾಖಲೆ ಮಾಹಿತಿ ಸಂಗ್ರಹ:ಲೋಕಾಯುಕ್ತ ಪೊಲೀಸರ ಪರಿಶೀಲನೆ

E-Property Records Check: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸಿತು ಎಂದು ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.
Last Updated 10 ಜನವರಿ 2026, 3:15 IST
ಮಹಾನಗರ ಪಾಲಿಕೆಯ ಇ–ಸ್ವತ್ತು ದಾಖಲೆ ಮಾಹಿತಿ ಸಂಗ್ರಹ:ಲೋಕಾಯುಕ್ತ ಪೊಲೀಸರ ಪರಿಶೀಲನೆ

ಕೋಣಂದೂರು: ಆಸ್ಪತ್ರೆ ಉದ್ಘಾಟನೆಗೊಂಡು 7 ತಿಂಗಳು ಕಳೆದರೂ ಆಗದ ಸಿಬ್ಬಂದಿ ನೇಮಕ

Healthcare Staffing Issue: ಕೋಣಂದೂರಿನ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಏಳು ತಿಂಗಳು ಕಳೆದರೂ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕವಾಗದೆ ಸ್ಥಳೀಯರಿಗೆ ಸೇವೆ ಲಭಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.
Last Updated 10 ಜನವರಿ 2026, 3:14 IST
ಕೋಣಂದೂರು: ಆಸ್ಪತ್ರೆ ಉದ್ಘಾಟನೆಗೊಂಡು 7 ತಿಂಗಳು ಕಳೆದರೂ ಆಗದ ಸಿಬ್ಬಂದಿ ನೇಮಕ

ಹೊಳೆಹೊನ್ನೂರು: ರಸ್ತೆ ಬದಿಯ ಅನಧಿಕೃತ ಅಂಗಡಿ ತೆರವು

Traffic Congestion Action: ಅರಹತೊಳಲು ಕೈಮರ ಸರ್ಕಲ್‌ನಲ್ಲಿ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಹಾಗೂ ಪ್ಲೆಕ್ಸ್‌ಗಳನ್ನು ಪೊಲೀಸ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
Last Updated 10 ಜನವರಿ 2026, 3:14 IST
ಹೊಳೆಹೊನ್ನೂರು: ರಸ್ತೆ ಬದಿಯ ಅನಧಿಕೃತ ಅಂಗಡಿ ತೆರವು
ADVERTISEMENT

ಶಿವಮೊಗ್ಗ: ಪ್ರೊ.ಎ.ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ

Political Thought Seminar: ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರೊ. ಎ. ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮತ್ತು ಆಧುನಿಕ ಭಾರತೀಯ ರಾಜಕೀಯ ಚಿಂತನೆ ಕುರಿತ ವಿಚಾರ ಸಂಕಿರಣ ನಡೆಯಿತು.
Last Updated 10 ಜನವರಿ 2026, 3:14 IST
ಶಿವಮೊಗ್ಗ: ಪ್ರೊ.ಎ.ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ

ನರೇಗಾ ಹೆಸರು ಬದಲಾವಣೆ; ಗಾಂಧೀಜಿ ಹೃದಯದಲ್ಲಿ ಶ್ರೀರಾಮ ಇದ್ದಾನೆ: ಶಾಸಕ ಚನ್ನಬಸಪ್ಪ

VB-G Ramji Scheme: ಮಹಾತ್ಮ ಗಾಂಧಿಯ ಆಶಯಕ್ಕೆ ಅನುಗುಣವಾಗಿ ನರೇಗಾ ಯೋಜನೆಗೆ 'ವಿಬಿ–ಜಿ ರಾಮ್-ಜೀ' ಎಂದು ಹೊಸ ಹೆಸರು ನೀಡಲಾಗಿದೆ. ಕಾಂಗ್ರೆಸ್‌ ವಿರೋಧ ಮಾಡುತ್ತಿರುವ ಬಗ್ಗೆ ಶಾಸಕ ಚನ್ನಬಸಪ್ಪ ವಿವರಣೆ ನೀಡಿದರು.
Last Updated 10 ಜನವರಿ 2026, 3:14 IST
ನರೇಗಾ ಹೆಸರು ಬದಲಾವಣೆ; ಗಾಂಧೀಜಿ ಹೃದಯದಲ್ಲಿ ಶ್ರೀರಾಮ ಇದ್ದಾನೆ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

Illegal Mining Protest: ಎಣ್ಣೆಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಕಾನೂನುಬಾಹಿರ ಕಲ್ಲು ಗಣಿಗಾರಿಕೆ ವಿರೋಧಿಸಿ ಜಾಥಾ ನಡೆಸಿ, ವಾತಾವರಣ ಮತ್ತು ಆರೋಗ್ಯ ಹಾನಿಗೆ ಕಾರಣವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 10 ಜನವರಿ 2026, 3:14 IST
ಶಿವಮೊಗ್ಗ: ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT