ಸೋಮವಾರ, 5 ಜನವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಸಹೃದಯರ ಸಂಖ್ಯೆ ಹೆಚ್ಚಿರುವಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ: ಸ್ವಾಮೀಜಿ

ಕೆಳದಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 5 ಜನವರಿ 2026, 5:24 IST
ಸಹೃದಯರ ಸಂಖ್ಯೆ ಹೆಚ್ಚಿರುವಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ: ಸ್ವಾಮೀಜಿ

ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸತೀಶ ಜಾರಕಿಹೊಳಿ

Political Statement: ಕ್ರಿಕೆಟ್‌ನಲ್ಲಿ ನಾನು ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ರಾಜಕೀಯದಲ್ಲಿ ಗೂಗ್ಲಿ ಬಾಲ್ ಹಾಕಲೇಬೇಕು. ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.
Last Updated 5 ಜನವರಿ 2026, 5:22 IST
ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸತೀಶ ಜಾರಕಿಹೊಳಿ

ಗ್ರಾಮದ ನೆಮ್ಮದಿಗೆ ದೇವಸ್ಥಾನ ಶಾಲೆಗಳು ಅವಶ್ಯ: ಗೋಪಾಲಕೃಷ್ಣ ಬೇಳೂರು

Village Development: ನೆಮ್ಮದಿಯ ಜೀವನಕ್ಕಾಗಿ ಗ್ರಾಮದಲ್ಲಿ ದೇವಸ್ಥಾನ, ಸಂಸ್ಕಾರ ಹಾಗೂ ವಿಧ್ಯಾಭ್ಯಾಸಕ್ಕಾಗಿ ಶಾಲೆಗಳಿದ್ದರೆ ಊರು ಸಮೃದ್ಧಿಯಾಗುತ್ತದೆ ಎಂದು ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹೇಳಿದರು.
Last Updated 5 ಜನವರಿ 2026, 5:17 IST
ಗ್ರಾಮದ ನೆಮ್ಮದಿಗೆ ದೇವಸ್ಥಾನ ಶಾಲೆಗಳು ಅವಶ್ಯ: ಗೋಪಾಲಕೃಷ್ಣ ಬೇಳೂರು

ಅಸ್ಪೃಶ್ಯತೆ ವಿರುದ್ಧದ ದಿಗ್ವಿಜಯವೇ ಭೀಮ ಕೋರೆಗಾವ್ ಯುದ್ಧ: ಪ್ರೊ.ಟಿ.ಅವಿನಾಶ್

ಡಿಎಸ್‌ಎಸ್ ಕಾರ್ಯಾಲಯ; ಪ್ರೊ.ಟಿ.ಅವಿನಾಶ್ ಅಭಿಮತ
Last Updated 5 ಜನವರಿ 2026, 5:16 IST
ಅಸ್ಪೃಶ್ಯತೆ ವಿರುದ್ಧದ ದಿಗ್ವಿಜಯವೇ ಭೀಮ ಕೋರೆಗಾವ್ ಯುದ್ಧ: ಪ್ರೊ.ಟಿ.ಅವಿನಾಶ್

ಅರತೊಳಲು–ಕೈಮರ: ಅಪಘಾತ ಇಲ್ಲಿ ಸಾಮಾನ್ಯ, ಜೀವಕ್ಕೆ ಬೆಲೆ ಇಲ್ಲ

Road Safety Hazard: ಶಿವಮೊಗ್ಗ: ಹೆದ್ದಾರಿಯ ನುಣುಪಿನೊಂದಿಗೆ ಸ್ಪರ್ಧೆಗೆ ಬಿದ್ದ ವಾಹನಗಳ ವೇಗ ಹಾಗೂ ಎಡ–ಬಲಕ್ಕೆ ರಸ್ತೆ ಕಾಣದಂತೆ ಎದ್ದು ನಿಂತ ಕಟ್ಟಡ, ಫ್ಲೆಕ್ಸ್‌ಗಳ ಭರಾಟೆ ಭದ್ರಾವತಿ ತಾಲ್ಲೂಕಿನ ಅರತೊಳಲು ಕೈಮರದ ಹೃದಯ ಭಾಗವನ್ನು ಅಕ್ಷರಶಃ ಅಪಾಯಕಾರಿ ವಲಯವಾಗಿ ಮಾರ್ಪಡಿಸಿದೆ.
Last Updated 5 ಜನವರಿ 2026, 5:14 IST
ಅರತೊಳಲು–ಕೈಮರ: ಅಪಘಾತ ಇಲ್ಲಿ ಸಾಮಾನ್ಯ, ಜೀವಕ್ಕೆ ಬೆಲೆ ಇಲ್ಲ

ಬಳ್ಳಾರಿ ಘಟನೆ ಸರ್ಕಾರಕ್ಕೆ ಮುಜುಗರ ತರುವ ವಿಚಾರ: ಸತೀಶ ಜಾರಕಿಹೊಳಿ

Ballari Incident: ‘ಬಳ್ಳಾರಿ ಘಟನೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಚಾರ. ಅದು ಸಣ್ಣ ಘಟನೆ. ಅಷ್ಟು ದೊಡ್ಡದು ಆಗಬಾರದಿತ್ತು. ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇಲ್ಲಿ ಹೇಳಿದರು.
Last Updated 5 ಜನವರಿ 2026, 5:10 IST
ಬಳ್ಳಾರಿ ಘಟನೆ ಸರ್ಕಾರಕ್ಕೆ ಮುಜುಗರ ತರುವ ವಿಚಾರ: ಸತೀಶ ಜಾರಕಿಹೊಳಿ

ಬಳ್ಳಾರಿ ಗಲಭೆ ತನಿಖೆಯನ್ನು ಸಿಐಡಿಗೆ ವಹಿಸಲು ಚರ್ಚೆ: ಸತೀಶ ಜಾರಕಿಹೊಳಿ

ರಾಜ್ಯಮಟ್ಟದ ವಾಲ್ಮೀಕಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
Last Updated 4 ಜನವರಿ 2026, 10:53 IST
ಬಳ್ಳಾರಿ ಗಲಭೆ ತನಿಖೆಯನ್ನು ಸಿಐಡಿಗೆ ವಹಿಸಲು ಚರ್ಚೆ: ಸತೀಶ ಜಾರಕಿಹೊಳಿ
ADVERTISEMENT

ಇತಿಹಾಸದ ದಾಖಲೆಯಲ್ಲಾದ ಲೋಪ ಸರಿಪಡಿಸಿ: ಕೆಳದಿ ವೆಂಕಟೇಶ್ ಜೋಯಿಸ್

Sagara History Conference: ಕೆಳದಿ ಸಾಮ್ರಾಜ್ಯ ಸೇರಿದಂತೆ ಕರ್ನಾಟಕದ ಸ್ಥಳೀಯ ಇತಿಹಾಸದ ದಾಖಲೆಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಅಗತ್ಯವಿದೆ ಎಂದು ಸಂಶೋಧಕ ಕೆಳದಿ ವೆಂಕಟೇಶ್ ಜೋಯಿಸ್ ಅಭಿಪ್ರಾಯಪಟ್ಟರು.
Last Updated 4 ಜನವರಿ 2026, 4:53 IST
ಇತಿಹಾಸದ ದಾಖಲೆಯಲ್ಲಾದ ಲೋಪ ಸರಿಪಡಿಸಿ: ಕೆಳದಿ ವೆಂಕಟೇಶ್ ಜೋಯಿಸ್

ವಾಣಿಜ್ಯ ಸಂಕೀರ್ಣ ಸಾರ್ವಜನಿಕರ ಬಳಕೆಗೆ ಕೊಡಿ:ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ

Shivamogga City Corporation: ಇ-ಸ್ವತ್ತು ವಿಳಂಬ ಮತ್ತು ವಾಣಿಜ್ಯ ಸಂಕೀರ್ಣಗಳ ಹಂಚಿಕೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಕೆ.ಎಸ್. ಈಶ್ವರಪ್ಪ ಮತ್ತು ಕೆ.ಇ. ಕಾಂತೇಶ್ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಬೃಹತ್ ಪ್ರತಿಭಟನೆ ನಡೆಸಿತು.
Last Updated 4 ಜನವರಿ 2026, 4:52 IST
ವಾಣಿಜ್ಯ ಸಂಕೀರ್ಣ ಸಾರ್ವಜನಿಕರ ಬಳಕೆಗೆ ಕೊಡಿ:ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ

ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ ಜನ್ಮದಿನ: ಉದ್ಯೋಗ ಮೇಳ ಫೆ. 20ರಿಂದ

Shikaripura News: ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಪ್ರಯುಕ್ತ ಫೆ. 20 ಮತ್ತು 21ರಂದು ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
Last Updated 4 ಜನವರಿ 2026, 4:51 IST
ಶಿಕಾರಿಪುರ | ಬಿ.ಎಸ್.ಯಡಿಯೂರಪ್ಪ ಜನ್ಮದಿನ: ಉದ್ಯೋಗ ಮೇಳ ಫೆ. 20ರಿಂದ
ADVERTISEMENT
ADVERTISEMENT
ADVERTISEMENT