ಶನಿವಾರ, 31 ಜನವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಲಾಭದಾಯಕದಲ್ಲಿ ಅಡಿಕೆಗೆ ಪರ್ಯಾಯ ಕಾಳು ಮೆಣಸು

ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಎ.ಬಿ.ಪಾಟೀಲ ಅಭಿಮತ
Last Updated 30 ಜನವರಿ 2026, 6:43 IST
ಲಾಭದಾಯಕದಲ್ಲಿ ಅಡಿಕೆಗೆ ಪರ್ಯಾಯ ಕಾಳು ಮೆಣಸು

ಒತ್ತುವರಿ ತೆರವು ಹೆಸರಿನಲ್ಲಿ ಫಸಲು ನಾಶ: ಪೊಲೀಸರಿಗೆ ದೂರು

ಗ್ರಾಮದ ಸ.ನಂ.66ರಲ್ಲಿರುವ ಮೂರು ಎಕರೆ ಕೃಷಿ ಭೂಮಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಕಾಯ್ದೆಯಡಿ ಹಕ್ಕು ಪತ್ರ ನೀಡಲಾಗಿದೆ. ಹಲವು ವರ್ಷಗಳಿಂದ ನಮ್ಮ ಕುಟುಂಬ ಸದರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Last Updated 30 ಜನವರಿ 2026, 6:40 IST
ಒತ್ತುವರಿ ತೆರವು ಹೆಸರಿನಲ್ಲಿ ಫಸಲು ನಾಶ: ಪೊಲೀಸರಿಗೆ ದೂರು

ಶಾಲೆಯ ಅಂದ ಹೆಚ್ಚಿಸಿದ ‘ಗ್ರಾಮಸಮೂಹ’

ತತ್ತೂರು ವಡ್ಡಿಗೆರೆ:ಅಭಿವೃದ್ಧಿಗೆ ₹ 6.5 ಲಕ್ಷ ನೀಡಿದ ಮುಖ್ಯಶಿಕ್ಷಕ ಬಸವರಾಜಪ್ಪ
Last Updated 30 ಜನವರಿ 2026, 6:39 IST
ಶಾಲೆಯ ಅಂದ ಹೆಚ್ಚಿಸಿದ ‘ಗ್ರಾಮಸಮೂಹ’

ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ

ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ ಹೇಳಿಕೆ
Last Updated 30 ಜನವರಿ 2026, 6:37 IST
ಮಾರಿಕಾಂಬಾ ಜಾತ್ರೆಗೆ ಭರದ ಸಿದ್ಧತೆ

ಮನರೇಗಾ ಪರ ಜಾಹೀರಾತು; ಡಿ.ಕೆ.ಶಿವಕುಮಾರ್ ಸಮರ್ಥನೆ

‌ದೆಹಲಿಯ ರೈತ ಚಳವಳಿ ಮಾದರಿಯಲ್ಲಿ ಹೋರಾಟ
Last Updated 30 ಜನವರಿ 2026, 6:36 IST
ಮನರೇಗಾ ಪರ ಜಾಹೀರಾತು; ಡಿ.ಕೆ.ಶಿವಕುಮಾರ್ ಸಮರ್ಥನೆ

ಕರ್ಣ ಪರ್ವ ಪೌರಾಣಿಕ ಯಕ್ಷಗಾನ ಪ್ರದರ್ಶನ ನಾಳೆ

-
Last Updated 30 ಜನವರಿ 2026, 6:35 IST
ಕರ್ಣ ಪರ್ವ ಪೌರಾಣಿಕ ಯಕ್ಷಗಾನ ಪ್ರದರ್ಶನ ನಾಳೆ

ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು

KFD Fever Death: ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗನ ಕಾಯಿಲೆ) ಸೋಂಕಿತ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Last Updated 28 ಜನವರಿ 2026, 6:57 IST
ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು
ADVERTISEMENT

ಶಿವಮೊಗ್ಗ: ತಡರಾತ್ರಿ ಹೊತ್ತಿ ಉರಿದ ಬಸ್, 40 ಪ್ರಯಾಣಿಕರು ಅಪಾಯದಿಂದ ಪಾರು

Private Bus Accident: ಹೊಸನಗರ ತಾಲ್ಲೂಕಿನ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ತಡರಾತ್ರಿ ಮಾರ್ಗಮಧ್ಯೆ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಯಾರಿಗೂ ಜೀವಪಾಯವಾಗಿಲ್ಲ. ಇಬ್ಬರು ಚಾಲಕರಿಗೆ ಸಣ್ಣಪುಟ್ಟ ಗಾಯವಾಗಿದೆ.
Last Updated 28 ಜನವರಿ 2026, 1:43 IST
ಶಿವಮೊಗ್ಗ: ತಡರಾತ್ರಿ ಹೊತ್ತಿ ಉರಿದ ಬಸ್, 40 ಪ್ರಯಾಣಿಕರು ಅಪಾಯದಿಂದ ಪಾರು

ಸಂವಿಧಾನಕ್ಕೆ ಕರ್ನಾಟಕದ ಭವ್ಯ ಇತಿಹಾಸವೇ ಪ್ರೇರಣೆ: ತಹಶೀಲ್ದಾರ್‌ ಎಸ್.ರಂಜಿತ್‌

Republic Roots: ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಎಸ್. ರಂಜಿತ್ ಮಾತನಾಡಿ, ಬಸವತತ್ವ, ಅಕ್ಕಮಹಾದೇವಿ, ಕಿತ್ತೂರು ರಾಣಿ ಚನ್ನಮ್ಮರ ಸ್ತ್ರೀ ಸಮಾನತೆಯ ತತ್ವಗಳು ಸಂವಿಧಾನಕ್ಕೆ ಪ್ರೇರಣೆಯಾಗಿದೆ ಎಂದರು.
Last Updated 27 ಜನವರಿ 2026, 5:54 IST
ಸಂವಿಧಾನಕ್ಕೆ ಕರ್ನಾಟಕದ ಭವ್ಯ ಇತಿಹಾಸವೇ ಪ್ರೇರಣೆ: ತಹಶೀಲ್ದಾರ್‌ ಎಸ್.ರಂಜಿತ್‌

ಶಿವಮೊಗ್ಗ | ಜಿಲ್ಲೆಯ ಜನರ ಜೇಬಿಗೆ ₹ 3,024 ಕೋಟಿಯ ‘ಗ್ಯಾರಂಟಿ’: ಮಧು ಬಂಗಾರಪ್ಪ

ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಸಚಿವ ಮಧು ಬಂಗಾರಪ್ಪ
Last Updated 27 ಜನವರಿ 2026, 5:52 IST
ಶಿವಮೊಗ್ಗ | ಜಿಲ್ಲೆಯ ಜನರ ಜೇಬಿಗೆ ₹ 3,024 ಕೋಟಿಯ ‘ಗ್ಯಾರಂಟಿ’: ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT