ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸಂಸ್ಕೃತಿ ಮಂದಿರದ ಆವರಣದಲ್ಲಿನ ಉದ್ದೇಶಿತ ಬಯಲು ರಂಗಮಂದಿರ ಅನಾವಶ್ಯಕ. ಉದ್ಯಮ ನಿಧಿಯಿಂದ ₹80 ಲಕ್ಷ ಖರ್ಚು ಮಾಡುವ ಬದಲು ಫುಡ್‌ ಕೋರ್ಟ್‌ ತೆರಯಬೇಕು...
Last Updated 13 ಫೆಬ್ರುವರಿ 2026, 5:56 IST
ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ

Sagar Postal Protest: ಹಳೆಯ ಪಿಂಚಣಿ ಯೋಜನೆ ಜಾರಿಗೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸಾಗರದಲ್ಲಿ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 5:56 IST
ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ

ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿಯ ಪೂರ್ವಭಾವಿ ಸಭೆ
Last Updated 13 ಫೆಬ್ರುವರಿ 2026, 5:53 IST
ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

Shikaripura Accident: ಶಿಕಾರಿಪುರದ ಕಣಿವೆಮನೆ ಸಮೀಪ ಬೈಕ್‌ಗೆ ಬೊಲೆರೊ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಗಳಿಗೆ ಆಘಾತ ಉಂಟಾಗಿದೆ.
Last Updated 13 ಫೆಬ್ರುವರಿ 2026, 5:53 IST
ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸೌರ ಶಕ್ತಿ ಬಳಸಿಕೊಂಡು ಹಲವು ಆಧುನಿಕ ಯಂತ್ರೋಪಕರ ತಯಾರಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಈಗಾಗಲೇ ಅಪಾರ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ...
Last Updated 13 ಫೆಬ್ರುವರಿ 2026, 5:51 IST
ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ

ಶರಾವತಿ ಪಂಪ್ಡ್ ಸ್ಟೋರೇಜ್; ಪರಿಸರ, ಜನ ವಿರೋಧಿ–ಕೆ.ಎಸ್.ಈಶ್ವರಪ್ಪ

ಯೋಜನೆ ಅನುಷ್ಠಾನ ಕೂಡಲೇ ಕೈಬಿಡಿ; ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸಂಘಟನೆಗಳ ಆಗ್ರಹ
Last Updated 13 ಫೆಬ್ರುವರಿ 2026, 5:50 IST
ಶರಾವತಿ ಪಂಪ್ಡ್ ಸ್ಟೋರೇಜ್; ಪರಿಸರ, ಜನ ವಿರೋಧಿ–ಕೆ.ಎಸ್.ಈಶ್ವರಪ್ಪ

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ

Congress Protest: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಬಂಧನಕ್ಕೆ ಒಳಗಾಗಿದ್ದಾರೆ.
Last Updated 12 ಫೆಬ್ರುವರಿ 2026, 23:57 IST
ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ
ADVERTISEMENT

ಟಿವಿ, ಮೊಬೈಲ್‌ ಬಳಕೆಯಿಂದ ದೂರ ಇರಿ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ

ವಿದ್ಯಾರ್ಥಿಗಳೇ ಭವಿಷ್ಯದ ಜೊತೆ ಚೆಲ್ಲಾಟ ಬೇಡ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ
Last Updated 12 ಫೆಬ್ರುವರಿ 2026, 6:22 IST
ಟಿವಿ, ಮೊಬೈಲ್‌ ಬಳಕೆಯಿಂದ ದೂರ ಇರಿ: ಡಾ. ಜಿ.ಡಿ. ನಾರಾಯಣಪ್ಪ ಸಲಹೆ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಾಮಗಾರಿಗಳ ತನಿಖೆ ನಡೆಸಿ: JDS

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಜೆಡಿಎಸ್‌ ನಗರ ಘಟಕದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
Last Updated 12 ಫೆಬ್ರುವರಿ 2026, 6:22 IST
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಾಮಗಾರಿಗಳ ತನಿಖೆ ನಡೆಸಿ: JDS

ಅರಮನೆ ಬ್ಯಾಣದ 100 ಎಕರೆ ಭೂ ಕಬಳಿಕೆ- ಶಾಸಕ ಆರಗ ಜ್ಞಾನೇಂದ್ರ

ಅಧಿಕಾರಿಗಳ ವರ್ತನೆ ಬೇಸರ ತರಿಸಿದೆ: ಶಾಸಕ ಆರಗ ಜ್ಞಾನೇಂದ್ರ
Last Updated 12 ಫೆಬ್ರುವರಿ 2026, 6:20 IST
ಅರಮನೆ ಬ್ಯಾಣದ 100 ಎಕರೆ ಭೂ ಕಬಳಿಕೆ- ಶಾಸಕ ಆರಗ ಜ್ಞಾನೇಂದ್ರ
ADVERTISEMENT
ADVERTISEMENT
ADVERTISEMENT