ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಕೇಂದ್ರ ಬಜೆಟ್|ಗ್ರಾಮೀಣ ಅಭಿವೃದ್ಧಿಗೆ ಪೂರಕ: ಶಿವಮೊಗ್ಗ ಜಿಲ್ಲೆಯ ಹಲವರಿಂದ ಸ್ವಾಗತ

Central Budget 2026: ಕೇಂದ್ರ ಬಜೆಟ್‌ನಲ್ಲಿ ಎಂಎಸ್‌ಎಂಇ, ಸೆಮಿಕಂಡಕ್ಟರ್ ಮಿಷನ್ 2.0 ಮತ್ತು ತೆರಿಗೆ ಸರಳೀಕರಣಕ್ಕೆ ಆದ್ಯತೆ ನೀಡಿರುವುದನ್ನು ಶಿವಮೊಗ್ಗ ಜಿಲ್ಲೆಯ ವಾಣಿಜ್ಯೋದ್ಯಮಿಗಳು ಹಾಗೂ ತಜ್ಞರು ಸ್ವಾಗತಿಸಿದ್ದಾರೆ.
Last Updated 2 ಫೆಬ್ರುವರಿ 2026, 3:20 IST
ಕೇಂದ್ರ ಬಜೆಟ್|ಗ್ರಾಮೀಣ ಅಭಿವೃದ್ಧಿಗೆ ಪೂರಕ: ಶಿವಮೊಗ್ಗ ಜಿಲ್ಲೆಯ ಹಲವರಿಂದ ಸ್ವಾಗತ

ಮಕ್ಕಳ ಹಕ್ಕುಗಳ ರಕ್ಷಣೆ: ಶಿವಮೊಗ್ಗ ಜಿಲ್ಲೆಗೆ ಅಗ್ರಸ್ಥಾನ

Civil Judge Statement: ಶಿವಮೊಗ್ಗ: ‘ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆಯಲ್ಲಿ ಜಿಲ್ಲೆಯು ಅಗ್ರಸ್ಥಾನ ಪಡೆದಿದೆ. ಇದರಲ್ಲಿ ಅಧಿಕಾರ ವರ್ಗದ ಪಾತ್ರ ಪ್ರಮುಖವಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಶ್ಲಾಘಿಸಿದರು.
Last Updated 2 ಫೆಬ್ರುವರಿ 2026, 3:18 IST
ಮಕ್ಕಳ ಹಕ್ಕುಗಳ ರಕ್ಷಣೆ: ಶಿವಮೊಗ್ಗ ಜಿಲ್ಲೆಗೆ ಅಗ್ರಸ್ಥಾನ

ಮಾಚಿದೇವ ಸೇರಿದಂತೆ ಮಹನೀಯರ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಿ: ಶಾಸಕ ಚನ್ನಬಸಪ್ಪ

Channabasappa Speech: ಶಿವಮೊಗ್ಗ : ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನ ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
Last Updated 2 ಫೆಬ್ರುವರಿ 2026, 3:11 IST
ಮಾಚಿದೇವ ಸೇರಿದಂತೆ ಮಹನೀಯರ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಿ: ಶಾಸಕ ಚನ್ನಬಸಪ್ಪ

ಶಿಕಾರಿಪುರ: ಹಿತ್ತಲ ಬನಶಂಕರಿ ದೇವಸ್ಥಾನ ಗೋಪುರ ಕಳಸಾರೋಹಣ

Banashankari Temple: ಶಿಕಾರಿಪುರ: ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಬನಶಂಕರಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ, ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.
Last Updated 2 ಫೆಬ್ರುವರಿ 2026, 3:10 IST
ಶಿಕಾರಿಪುರ: ಹಿತ್ತಲ ಬನಶಂಕರಿ ದೇವಸ್ಥಾನ ಗೋಪುರ ಕಳಸಾರೋಹಣ

ಭದ್ರಾವತಿ | ತರಳಬಾಳು ಹುಣ್ಣಿಮೆ: ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಸಿಂಹಾಸನಾರೋಹಣ

-
Last Updated 2 ಫೆಬ್ರುವರಿ 2026, 3:07 IST
ಭದ್ರಾವತಿ | ತರಳಬಾಳು ಹುಣ್ಣಿಮೆ: ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಸಿಂಹಾಸನಾರೋಹಣ

ತರಳಬಾಳು ಹುಣ್ಣಿಮೆ ವೇದಿಕೆ | ದೂಷಣೆ ಬಿಟ್ಟು ಒಂದಾಗಿ: ಶ್ರೀಗಳ ತಾಕೀತು

Davanagere Politics: ಭದ್ರಾವತಿ (ಶಿವಮೊಗ್ಗ): ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವು ‘ದಾವಣಗೆರೆ ರಾಜಕಾರಣ’ದ ರಾಜಿ ಪಂಚಾಯಿತಿಗೆ ವೇದಿಕೆ ಆಗಿ ಮಾರ್ಪಟ್ಟಿತ್ತು. ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಜಿ.ಎಂ.ಸಿದ್ದೇಶ್ವರ ನಡುವೆ ಶ್ರೀಗಳು ರಾಜಿ ಮಾಡಿಸಿದರು.
Last Updated 2 ಫೆಬ್ರುವರಿ 2026, 3:04 IST
ತರಳಬಾಳು ಹುಣ್ಣಿಮೆ ವೇದಿಕೆ | ದೂಷಣೆ ಬಿಟ್ಟು ಒಂದಾಗಿ: ಶ್ರೀಗಳ ತಾಕೀತು

ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್: ವಿಜಯೇಂದ್ರ ವ್ಯಂಗ್ಯ

Siddaramaiah Govt: ಶಿವಮೊಗ್ಗ: ‘ಉದ್ಯಮಿ, ಕಾನ್ಫಿಡೆಂಟ್‌ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ಮುಚ್ಚಿಹಾಕಲು ಎಸ್ಐಟಿ ರಚಿಸಲಾಗಿದೆ. ಎಸ್‌ಐಟಿ ಎಂದರೆ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅಲ್ಲ. ಅದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್’ ಎಂದು ವ್ಯಂಗ್ಯವಾಡಿದರು.
Last Updated 1 ಫೆಬ್ರುವರಿ 2026, 21:07 IST
ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್: ವಿಜಯೇಂದ್ರ ವ್ಯಂಗ್ಯ
ADVERTISEMENT

ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

Kannada Sahitya Sammelana: ಶಿವಮೊಗ್ಗದಲ್ಲಿ ಮಾರ್ಚ್ ಕೊನೆಯ ವಾರ ಜಿಲ್ಲಾಸ್ತರದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಗೊಂಡಿದ್ದು, ಸಮ್ಮೇಳನ ವೆಚ್ಚ ನಿರ್ವಹಣೆಗೆ ದಾನಿಗಳ ನೆರವು ಪಡೆಯಲಾಗುವುದು ಎಂದು ಡಿ. ಮಂಜುನಾಥ ಹೇಳಿದರು.
Last Updated 1 ಫೆಬ್ರುವರಿ 2026, 5:09 IST
ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

Constitution as Sacred Text: ತರಳಬಾಳು ಮಹೋತ್ಸವದಲ್ಲಿ ನ್ಯಾ. ವಿ.ಶ್ರೀಶಾನಂದ ಮಾತನಾಡಿ, ಭಕ್ತರು ಧರ್ಮ ಗ್ರಂಥಗಳನ್ನು ಗೌರವಿಸುತ್ತಿದ್ದರೂ ಸಮಾಜದ ಬಾಹ್ಯ ಬದುಕಿನಲ್ಲಿ ಸಂವಿಧಾನವೇ ಪವಿತ್ರ ಗ್ರಂಥವಾಗಬೇಕೆಂದು ಹಿತವಚನ ನೀಡಿದರು.
Last Updated 1 ಫೆಬ್ರುವರಿ 2026, 5:09 IST
ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ

Festival Preparations: ಸೊರಬದ ಚಂದ್ರಗುತ್ತಿ ರೇಣುಕಾಂಬ ದೇವಿ ಜಾತ್ರೆ ಫೆ.22ರಿಂದ ಆರಂಭವಾಗಲಿದ್ದು, ಭಕ್ತರಿಗೆ ಶೌಚಾಲಯ, ನೀರು, ವಾಸತಿ ವ್ಯವಸ್ಥೆ ಸೇರಿದಂತೆ ಮೂಲ ಸೌಲ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
Last Updated 1 ಫೆಬ್ರುವರಿ 2026, 5:08 IST
ಫೆ.22ರಿಂದ ರೇಣುಕಾಂಬಾ ದೇವಿ ಜಾತ್ರೆ: ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ
ADVERTISEMENT
ADVERTISEMENT
ADVERTISEMENT