ಶುಕ್ರವಾರ, 23 ಜನವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಎಲೆಚುಕ್ಕಿ ರೋಗವು ಅಡಿಕೆ ಬೆಳೆಗಾರರ ಪಾಲಿಗೆ ಶಾಪ: ಶಾಸಕ ಗೋಪಾಲಕೃಷ್ಣ ಬೇಳೂರು

Crop Disease Impact: ಸಾಗರ ತಾಲೂಕಿನ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಅಡಿಕೆ ತೋಟಗಳನ್ನು ನಾಶಗೊಳಿಸುತ್ತಿದ್ದು, ಶಾಸಕರು ರೋಗ ನಿಯಂತ್ರಣಕ್ಕೆ ತ್ವರಿತ ಕ್ರಮ ಹಾಗೂ ಸಂಶೋಧನೆ ಅಗತ್ಯವಿದೆ ಎಂದು ಹೇಳಿದರು.
Last Updated 23 ಜನವರಿ 2026, 4:15 IST
ಎಲೆಚುಕ್ಕಿ ರೋಗವು ಅಡಿಕೆ ಬೆಳೆಗಾರರ ಪಾಲಿಗೆ ಶಾಪ: ಶಾಸಕ ಗೋಪಾಲಕೃಷ್ಣ ಬೇಳೂರು

ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ

Celebrity Tribute: ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಹಾಗೂ ದೇಗುಲವನ್ನು ಅಶ್ವಿನಿ ಪುನೀತ್ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
Last Updated 23 ಜನವರಿ 2026, 4:15 IST
ಭದ್ರಾವತಿಯಲ್ಲಿ ಪುನೀತ್ ರಾಜ್‌ಕುಮಾರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ

ಸೊರಬ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Wildlife Alert: ಸೊರಬ ತಾಲ್ಲೂಕಿನ ಹಿರೇ ಕಲಗೋಡು ಹಳ್ಳದಲ್ಲಿ ಬೃಹತ್ ಮೊಸಳೆಯ ಪ್ರತ್ಯಕ್ಷತೆಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಗ್ರಾಮಸ್ಥರು ತಕ್ಷಣ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
Last Updated 23 ಜನವರಿ 2026, 4:15 IST
ಸೊರಬ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುವಿಗೆ ಮಧು ಬಂಗಾರಪ್ಪ ಧನ ಸಹಾಯ

Athlete Support: ರಾಕೇಟ್‌ ಬಾಲ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಾಯ ಗ್ರಾಮದ ಕ್ರೀಡಾಪಟು ಸಂಭ್ರಮ ಅವರಿಗೆ ಸಚಿವ ಮಧು ಬಂಗಾರಪ್ಪ ಧನಸಹಾಯ ನೀಡಿ ಅಭಿನಂದನೆ ಸಲ್ಲಿಸಿದ್ದು, ಬಳ್ಳಾರಿಯಲ್ಲಿ ಫೆ.6ರಿಂದ ಕ್ರೀಡಾಕೂಟ ನಡೆಯಲಿದೆ.
Last Updated 23 ಜನವರಿ 2026, 4:15 IST
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುವಿಗೆ ಮಧು ಬಂಗಾರಪ್ಪ ಧನ ಸಹಾಯ

ಕಾನೂನು ಸಾಕ್ಷರತೆಯಿಂದ ಬಾಲ್ಯವಿವಾಹ, ಪೋಕ್ಸೊ ತಡೆ ಸಾಧ್ಯ: ನ್ಯಾಯಾಧೀಶ ಅಭಯ ಚೌಗಲಾ

Child Protection Awareness: ಶಿವಮೊಗ್ಗದಲ್ಲಿ 1,234 ಕಾನೂನು ಸಾಕ್ಷರತಾ ಕ್ಲಬ್‌ ಉದ್ಘಾಟಿಸಿ ನ್ಯಾಯಾಧೀಶ ಅಭಯ ಚೌಗಲಾ ಅವರು ಮಕ್ಕಳಿಗೆ ಕಾನೂನು ಅರಿವು ನೀಡುವುದರಿಂದ ಬಾಲ್ಯವಿವಾಹ, ಪೋಕ್ಸೊ ತಡೆಯಬಹುದು ಎಂದು ಹೇಳಿದರು.
Last Updated 23 ಜನವರಿ 2026, 4:15 IST
ಕಾನೂನು ಸಾಕ್ಷರತೆಯಿಂದ ಬಾಲ್ಯವಿವಾಹ, ಪೋಕ್ಸೊ ತಡೆ ಸಾಧ್ಯ: ನ್ಯಾಯಾಧೀಶ ಅಭಯ ಚೌಗಲಾ

ಹೊಳೆಹೊನ್ನೂರು: ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

Canal Drowning: ಭದ್ರಾ ಬಲದಂಡ ನಾಲೆಯಲ್ಲಿ ನೀರಿಗೆ ಕೊಚ್ಚಿ ನಾಪತ್ತೆಯಾಗಿದ್ದ ಶ್ವೇತಾ ಮತ್ತು ಪರಶುರಾಮ್ ಅವರ ಶವಗಳು ಸಿದ್ದಾಪುರದ ಬಳಿ ಪತ್ತೆಯಾಗಿದ್ದು, ಅಧಿಕಾರಿಗಳ ಐದು ದಿನಗಳ ಕಾರ್ಯಾಚರಣೆಯ ಬಳಿಕ ಕುಟುಂಬಕ್ಕೆ ಒಪ್ಪಿಸಲಾಯಿತು.
Last Updated 23 ಜನವರಿ 2026, 4:14 IST
ಹೊಳೆಹೊನ್ನೂರು: ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಮತ್ತಿಬ್ಬರ ಶವ ಪತ್ತೆ

ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

Celebrity Memorial: ಡಾ. ರಾಜಕುಮಾರ್ ಹಾಗೂ ಪುನೀತ್‌ ರಾಜಕುಮಾರ್‌ ಅವರಿಗೆ ಭದ್ರಾವತಿಯಲ್ಲಿ ಅಭಿಮಾನಿಗಳಿಂದ ನಿರ್ಮಿತವಾದ ದೇಗುಲವನ್ನು ಅಶ್ವಿನಿ ಪುನೀತ್‌ ಲೋಕಾರ್ಪಣೆ ಮಾಡಿದರು. ಕಂಚಿನ ಪುತ್ಥಳಿಗಳು ಪ್ರತಿಷ್ಠಾಪಿಸಲಾಗಿದೆ.
Last Updated 22 ಜನವರಿ 2026, 23:30 IST
ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ
ADVERTISEMENT

ಗಣರಾಜ್ಯೋತ್ಸವ: ಚುರ್ಚಿಗುಂಡಿ ವಿದ್ಯಾರ್ಥಿಗಳು ಭಾಗಿ

ಅಟಲ್‌ ಟಿಂಕರಿಂಗ್ ಲ್ಯಾಬ್‌ನಲ್ಲಿ ಮೊರಾರ್ಜಿ ಶಾಲೆ ಸಾಧನೆ
Last Updated 22 ಜನವರಿ 2026, 23:30 IST
ಗಣರಾಜ್ಯೋತ್ಸವ: ಚುರ್ಚಿಗುಂಡಿ ವಿದ್ಯಾರ್ಥಿಗಳು ಭಾಗಿ

ಶಿಕಾರಿಪುರ: ಜನಮನ ಸೆಳೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ

Shivaacharya Padayatra:ವೀರಶೈವ ಧರ್ಮ ಪ್ರಸಾರ ಮಾಡುವ ಉದ್ದೇಶಕ್ಕಾಗಿ ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ ಗ್ರಾಮದ ಜನರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
Last Updated 22 ಜನವರಿ 2026, 2:57 IST
ಶಿಕಾರಿಪುರ: ಜನಮನ ಸೆಳೆದ ಶಿವಾಚಾರ್ಯ ಸದ್ಭೋದನಾ ಪಾದಯಾತ್ರೆ

ಹೊಳೆಹೊನ್ನೂರು: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

Holehonnuru Incident: ಭದ್ರಾ ಬಲದಂಡೆ ನಾಲೆಯಲ್ಲಿ ಈಚೆಗೆ ನಾಪತ್ತೆಯಾಗಿದ್ದ ನಾಲ್ವರ ಪೈಕಿ ನೀಲಾಬಾಯಿ ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಅರಬಿಳಚಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ನೀಲಾಬಾಯಿ ಅವರ ಪುತ್ರ ರವಿಕುಮಾರ್ ಅವರ ಮೃತದೇಹ ಸೋಮವಾರ ಪತ್ತೆಯಾಗಿತ್ತು.
Last Updated 22 ಜನವರಿ 2026, 2:56 IST
ಹೊಳೆಹೊನ್ನೂರು: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ
ADVERTISEMENT
ADVERTISEMENT
ADVERTISEMENT