ಶುಕ್ರವಾರ, 2 ಜನವರಿ 2026
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು

Irrigation Water Flow: ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಜ.3ರಿಂದ ಮತ್ತು ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮಧು ಬಂಗಾರಪ್ಪ ಘೋಷಿಸಿದರು.
Last Updated 2 ಜನವರಿ 2026, 5:39 IST
ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು

ಅನ್ನಸುವಿಧಾ’ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ: ಮಧು ಎಚ್.ಎಂ.

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
Last Updated 2 ಜನವರಿ 2026, 5:31 IST
ಅನ್ನಸುವಿಧಾ’ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಲಿ: ಮಧು ಎಚ್.ಎಂ.

ನಮ್ಮದು ಶಿಲ್ಪಕಲೆ, ಭವ್ಯ ಸಂಸ್ಕೃತಿಯ ನಾಡು; ಶಾಸಕ ಚನ್ನಬಸಪ್ಪ ಅಭಿಮತ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ; ಶಾಸಕ ಚನ್ನಬಸಪ್ಪ ಅಭಿಮತ
Last Updated 2 ಜನವರಿ 2026, 5:26 IST
ನಮ್ಮದು ಶಿಲ್ಪಕಲೆ, ಭವ್ಯ ಸಂಸ್ಕೃತಿಯ ನಾಡು; ಶಾಸಕ ಚನ್ನಬಸಪ್ಪ ಅಭಿಮತ

ಜ.3ಕ್ಕೆ ಸಾಗರದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ

Sagara History: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಳದಿಯ ವಸ್ತು ಸಂಗ್ರಹಾಲಯದ ನಿವೃತ್ತ ಕ್ಯುರೇಟರ್ ಕೆಳದಿ ವೆಂಕಟೇಶ್ ಜೋಯಿಸ್ ಅವರ ಸರ್ವಾಧ್ಯಕ್ಷತೆಯಲ್ಲಿ ಜ. 3 ರಂದು ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ ನಡೆಯಲಿದೆ. ತಾಲ್ಲೂಕು ಇತಿಹಾಸ ವೇದಿಕೆ
Last Updated 2 ಜನವರಿ 2026, 5:24 IST
ಜ.3ಕ್ಕೆ ಸಾಗರದಲ್ಲಿ ತಾಲ್ಲೂಕು ಇತಿಹಾಸ ಸಮ್ಮೇಳನ

ತೀರ್ಥಹಳ್ಳಿ: ದಸಂಸ ಜನ ಜಾಗೃತಿ ಸಮಾವೇಶ ಜ.12ಕ್ಕೆ

Dalit Sangharsh Samiti: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶವನ್ನು ಇಲ್ಲಿನ ಬಂಟರ ಭವನದಲ್ಲಿ ಜ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್‌ ಹೇಳಿದರು. ದಲಿತ ಚೇತನ ಲಕ್ಷ್ಮೀನಾರಾಯಣ
Last Updated 2 ಜನವರಿ 2026, 5:22 IST

ತೀರ್ಥಹಳ್ಳಿ: ದಸಂಸ ಜನ ಜಾಗೃತಿ ಸಮಾವೇಶ ಜ.12ಕ್ಕೆ

ಸೊರಬ: ಅಯ್ಯಪ್ಪ‌ ಮಾಲಾಧಾರಿಗಳಿಂದ ಶ್ರಮದಾನ

ಪ್ರತಿ ವರ್ಷವೂ ಅಭಿವೃದ್ಧಿ ಕಾರ್ಯಕ್ಕೆ ಮೀಸಲು
Last Updated 2 ಜನವರಿ 2026, 5:21 IST
ಸೊರಬ: ಅಯ್ಯಪ್ಪ‌ ಮಾಲಾಧಾರಿಗಳಿಂದ ಶ್ರಮದಾನ

ಹೊಸನಗರ: ಮಾಜಿ ಶಾಸಕ ಬಿ. ಸ್ವಾಮಿರಾವ್ ಸತ್ಯಾಗ್ರಹ ಅಂತ್ಯ

Arya Edigar Association: ಹೊಸನಗರ ಆರ್ಯ ಈಡಿಗರ ಸಂಘದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಶಾಸಕ ಬಿ. ಸ್ವಾಮಿರಾವ್ ಕೈಗೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಗುರುವಾರ ಷರತ್ತುಗಳೊಂದಿಗೆ ಅಂತ್ಯಗೊಳಿಸಲಾಯಿತು.
Last Updated 2 ಜನವರಿ 2026, 5:20 IST
ಹೊಸನಗರ: ಮಾಜಿ ಶಾಸಕ ಬಿ. ಸ್ವಾಮಿರಾವ್ ಸತ್ಯಾಗ್ರಹ ಅಂತ್ಯ
ADVERTISEMENT

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ
Last Updated 1 ಜನವರಿ 2026, 5:32 IST
ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

ಶಿವಮೊಗ್ಗ: ಅಮೃತ–2 ಅಡಿ ನಾಲ್ಕು ಕೆರೆಗಳ ಅಭಿವೃದ್ಧಿ- ಜಿಲ್ಲಾಧಿಕಾರಿ

ಡಿಪಿಆರ್ ಪರಿಶೀಲನೆ; ಶೀಘ್ರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 1 ಜನವರಿ 2026, 5:28 IST
ಶಿವಮೊಗ್ಗ: ಅಮೃತ–2 ಅಡಿ ನಾಲ್ಕು ಕೆರೆಗಳ ಅಭಿವೃದ್ಧಿ- ಜಿಲ್ಲಾಧಿಕಾರಿ

ಜ. 3ರಿಂದ ಬೆಕ್ಕಿನ ಕಲ್ಮಠದ ಗುರುಬಸವ ಶ್ರೀ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ

ಸಂಸದ ಬಿ.ವೈ.ರಾಘವೇಂದ್ರ, ಲೇಖಕಿ ಜಯಶ್ರೀ ದಂಡೆ, ಪ್ರೊ.ಸಿ.ನಾಗಭೂಷಣಗೆ ಪ್ರಶಸ್ತಿ ಪ್ರದಾನ
Last Updated 1 ಜನವರಿ 2026, 5:26 IST
ಜ. 3ರಿಂದ ಬೆಕ್ಕಿನ ಕಲ್ಮಠದ ಗುರುಬಸವ ಶ್ರೀ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ
ADVERTISEMENT
ADVERTISEMENT
ADVERTISEMENT