ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

Local Body Elections: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿದ್ದು, ಶೀಘ್ರ ಚುನಾವಣೆ ನಡೆಸಲೂ ಸಿದ್ಧತೆಗಳು ಜರುಗಿವೆ. ಈ ನಡುವೆ ಕಳೆದ 5 ವರ್ಷಗಳಿಂದ ಚುನಾವಣೆಯೇ ನಡೆಯದ ಹನುಮಂತಾಪುರ ಹಾಗೂ ಸಿದ್ಲೀಪುರ ಗ್ರಾ.ಪಂ ಸ್ಥಿತಿ ಬಗ್ಗೆ ಆತಂಕವಿದೆ.
Last Updated 3 ಮಾರ್ಚ್ 2026, 3:04 IST
ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

ಶಿವಮೊಗ್ಗ: ಕಲಾಪದ ವೇಳೆ 400 ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

Pourakarmika Welfare: ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ಕಲಾಪ ವೀಕ್ಷಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ 400 ಪೌರ ಕಾರ್ಮಿಕರನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದು ವಾಪಸ್ ಕರೆತರುವೆ ಎಂದು ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು.
Last Updated 3 ಮಾರ್ಚ್ 2026, 3:03 IST
ಶಿವಮೊಗ್ಗ: ಕಲಾಪದ ವೇಳೆ 400 ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಗಾಂಜಾ ಮಾರಾಟಕ್ಕೆ ಕಠಿಣ ಶಿಕ್ಷೆ ಕೊಡಿ: ಎಸ್ಪಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

Madhu Bangarappa: ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರ ವಿರುದ್ಧ ಬರೀ ಪ್ರಕರಣ ದಾಖಲಿಸುವುದು ಅಲ್ಲ. ಅವರಿಗೆ ಕಠಿಣ ಶಿಕ್ಷೆ, ದಂಡನೆಗೆ ಗುರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಎಸ್‌ಪಿ ಬಿ. ನಿಖಿಲ್ ಅವರಿಗೆ ಸೂಚನೆ ನೀಡಿದ್ದೇನೆ.
Last Updated 3 ಮಾರ್ಚ್ 2026, 3:00 IST
ಗಾಂಜಾ ಮಾರಾಟಕ್ಕೆ ಕಠಿಣ ಶಿಕ್ಷೆ ಕೊಡಿ: ಎಸ್ಪಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

ಶಿವಮೊಗ್ಗ | ವೈಜ್ಞಾನಿಕ ಆವಿಷ್ಕಾರದಿಂದ ಜೀವನ ವಿಧಾನ ಬದಲಾವಣೆ: ಕಿರಣ್ ಕುಮಾರ್

Space Technology: ನೂತನ ವೈಜ್ಞಾನಿಕ ಆವಿಷ್ಕಾರಗಳಿಂದ ಜನರಿಗೆ ಆಧುನಿಕ ಸೌಲಭ್ಯಗಳ ಕಲ್ಪಿಸಿಕೊಡುವ ಮೂಲಕ ಅವರ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯವಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
Last Updated 3 ಮಾರ್ಚ್ 2026, 2:57 IST
ಶಿವಮೊಗ್ಗ | ವೈಜ್ಞಾನಿಕ ಆವಿಷ್ಕಾರದಿಂದ ಜೀವನ ವಿಧಾನ ಬದಲಾವಣೆ: ಕಿರಣ್ ಕುಮಾರ್

ಶಿಕಾರಿಪುರ | ಹುಟ್ಟು ಹಬ್ಬಕ್ಕೆ ದುಂದುವೆಚ್ಚ ಬೇಡ: ಕಾಂಗ್ರೆಸ್‌ ಮುಖಂಡ ಸುರೇಶ್

Education Minister Birthday: ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರೀಕ್ಷಾ ಪರಿಕರ ವಿತರಿಸಿ ಶಿಕ್ಷಣ ಸಚಿವರ ಹುಟ್ಟುಹಬ್ಬ ಆಚರಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಕಾಂಗ್ರೆಸ್‌ ಮುಖಂಡ ಸುರೇಶ್ ಗುಡ್ಡಳ್ಳಿ ಹೇಳಿದರು. ದುಂದುವೆಚ್ಚ ಮಾಡುವ ಬದಲು ನೆರವು ನೀಡಲು ಕರೆ ನೀಡಿದರು.
Last Updated 3 ಮಾರ್ಚ್ 2026, 2:56 IST
ಶಿಕಾರಿಪುರ | ಹುಟ್ಟು ಹಬ್ಬಕ್ಕೆ ದುಂದುವೆಚ್ಚ ಬೇಡ:  ಕಾಂಗ್ರೆಸ್‌ ಮುಖಂಡ ಸುರೇಶ್

ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರಮಿಕರನ್ನು ಸತ್ಕರಿಸಿದ ಮಧು ಬಂಗಾರಪ್ಪ
Last Updated 2 ಮಾರ್ಚ್ 2026, 18:53 IST
ಬೆಂಗಳೂರು: ವಿಮಾನವೇರಿ ಬಂದ ಪೌರಕಾರ್ಮಿಕರಿಗೆ ಸನ್ಮಾನ

ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವ ವೇಳೆ ದಾಳಿ
Last Updated 2 ಮಾರ್ಚ್ 2026, 15:50 IST
ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ
ADVERTISEMENT

ಸಾಗರ: ಪ್ರೇಯಸಿ ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದ ಯುವಕನಿಗೆ ಥಳಿತ

Burqa Misunderstanding Incident: ಸಾಗರದ ಜನ್ನತ್ ನಗರದಲ್ಲಿ ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದ ಯುವಕನನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಸ್ಥಳೀಯರು ಥಳಿಸಿದ್ದು, ಬಳಿಕ ಪೊಲೀಸರು ಸತ್ಯ ಹೊರಹಾಕಿದರು.
Last Updated 2 ಮಾರ್ಚ್ 2026, 6:24 IST
ಸಾಗರ: ಪ್ರೇಯಸಿ ಭೇಟಿಯಾಗಲು ಬುರ್ಖಾ ಧರಿಸಿ ಬಂದಿದ್ದ ಯುವಕನಿಗೆ ಥಳಿತ

ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮ
Last Updated 2 ಮಾರ್ಚ್ 2026, 3:16 IST
ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

Bhadravati Court Verdict: ಸಿದ್ದಾಪುರ ಹಲ್ಲೆ ಪ್ರಕರಣದಲ್ಲಿ 10 ಮಂದಿಗೆ ಒಂದು ವರ್ಷ ಜೈಲು ಹಾಗೂ ₹8,000 ದಂಡ ವಿಧಿಸಿ, ಗಾಯಾಳುಗಳಿಗೆ ₹80,000 ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
Last Updated 2 ಮಾರ್ಚ್ 2026, 3:14 IST
ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT