ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಮೊಗ್ಗ (ಜಿಲ್ಲೆ)

ADVERTISEMENT

ಮಹಾನಗರ ಪಾಲಿಕೆಯ ಇ–ಸ್ವತ್ತು ದಾಖಲೆ ಮಾಹಿತಿ ಸಂಗ್ರಹ:ಲೋಕಾಯುಕ್ತ ಪೊಲೀಸರ ಪರಿಶೀಲನೆ

E-Property Records Check: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸಿತು ಎಂದು ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.
Last Updated 10 ಜನವರಿ 2026, 3:15 IST
ಮಹಾನಗರ ಪಾಲಿಕೆಯ ಇ–ಸ್ವತ್ತು ದಾಖಲೆ ಮಾಹಿತಿ ಸಂಗ್ರಹ:ಲೋಕಾಯುಕ್ತ ಪೊಲೀಸರ ಪರಿಶೀಲನೆ

ಕೋಣಂದೂರು: ಆಸ್ಪತ್ರೆ ಉದ್ಘಾಟನೆಗೊಂಡು 7 ತಿಂಗಳು ಕಳೆದರೂ ಆಗದ ಸಿಬ್ಬಂದಿ ನೇಮಕ

Healthcare Staffing Issue: ಕೋಣಂದೂರಿನ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಏಳು ತಿಂಗಳು ಕಳೆದರೂ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕವಾಗದೆ ಸ್ಥಳೀಯರಿಗೆ ಸೇವೆ ಲಭಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.
Last Updated 10 ಜನವರಿ 2026, 3:14 IST
ಕೋಣಂದೂರು: ಆಸ್ಪತ್ರೆ ಉದ್ಘಾಟನೆಗೊಂಡು 7 ತಿಂಗಳು ಕಳೆದರೂ ಆಗದ ಸಿಬ್ಬಂದಿ ನೇಮಕ

ಹೊಳೆಹೊನ್ನೂರು: ರಸ್ತೆ ಬದಿಯ ಅನಧಿಕೃತ ಅಂಗಡಿ ತೆರವು

Traffic Congestion Action: ಅರಹತೊಳಲು ಕೈಮರ ಸರ್ಕಲ್‌ನಲ್ಲಿ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಹಾಗೂ ಪ್ಲೆಕ್ಸ್‌ಗಳನ್ನು ಪೊಲೀಸ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
Last Updated 10 ಜನವರಿ 2026, 3:14 IST
ಹೊಳೆಹೊನ್ನೂರು: ರಸ್ತೆ ಬದಿಯ ಅನಧಿಕೃತ ಅಂಗಡಿ ತೆರವು

ಶಿವಮೊಗ್ಗ: ಪ್ರೊ.ಎ.ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ

Political Thought Seminar: ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರೊ. ಎ. ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ ಮತ್ತು ಆಧುನಿಕ ಭಾರತೀಯ ರಾಜಕೀಯ ಚಿಂತನೆ ಕುರಿತ ವಿಚಾರ ಸಂಕಿರಣ ನಡೆಯಿತು.
Last Updated 10 ಜನವರಿ 2026, 3:14 IST
ಶಿವಮೊಗ್ಗ: ಪ್ರೊ.ಎ.ಷಣ್ಮುಖ ಅವರ ‘ಪುನರಾವಲೋಕನ’ ಪುಸ್ತಕ ಬಿಡುಗಡೆ

ನರೇಗಾ ಹೆಸರು ಬದಲಾವಣೆ; ಗಾಂಧೀಜಿ ಹೃದಯದಲ್ಲಿ ಶ್ರೀರಾಮ ಇದ್ದಾನೆ: ಶಾಸಕ ಚನ್ನಬಸಪ್ಪ

VB-G Ramji Scheme: ಮಹಾತ್ಮ ಗಾಂಧಿಯ ಆಶಯಕ್ಕೆ ಅನುಗುಣವಾಗಿ ನರೇಗಾ ಯೋಜನೆಗೆ 'ವಿಬಿ–ಜಿ ರಾಮ್-ಜೀ' ಎಂದು ಹೊಸ ಹೆಸರು ನೀಡಲಾಗಿದೆ. ಕಾಂಗ್ರೆಸ್‌ ವಿರೋಧ ಮಾಡುತ್ತಿರುವ ಬಗ್ಗೆ ಶಾಸಕ ಚನ್ನಬಸಪ್ಪ ವಿವರಣೆ ನೀಡಿದರು.
Last Updated 10 ಜನವರಿ 2026, 3:14 IST
ನರೇಗಾ ಹೆಸರು ಬದಲಾವಣೆ; ಗಾಂಧೀಜಿ ಹೃದಯದಲ್ಲಿ ಶ್ರೀರಾಮ ಇದ್ದಾನೆ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

Illegal Mining Protest: ಎಣ್ಣೆಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಕಾನೂನುಬಾಹಿರ ಕಲ್ಲು ಗಣಿಗಾರಿಕೆ ವಿರೋಧಿಸಿ ಜಾಥಾ ನಡೆಸಿ, ವಾತಾವರಣ ಮತ್ತು ಆರೋಗ್ಯ ಹಾನಿಗೆ ಕಾರಣವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 10 ಜನವರಿ 2026, 3:14 IST
ಶಿವಮೊಗ್ಗ: ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ| ಇಂಗ್ಲಿಷ್‌ ಬೇಡ, ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿ: ಪಿ.ಬಿ.ಶ್ರೀಕಾಂತ

ಜಿಲ್ಲಾ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
Last Updated 9 ಜನವರಿ 2026, 4:32 IST
ಶಿವಮೊಗ್ಗ| ಇಂಗ್ಲಿಷ್‌ ಬೇಡ, ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿ: ಪಿ.ಬಿ.ಶ್ರೀಕಾಂತ
ADVERTISEMENT

ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ

District Celebration Planning: ಜನವರಿ 26ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
Last Updated 9 ಜನವರಿ 2026, 4:32 IST
ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ

ಶಿವಮೊಗ್ಗ: ಡೆಕ್ಸಾ ಸ್ಕ್ಯಾನ್ ಸಹಿತ ಎಲುಬು ಆರೋಗ್ಯ ತಪಾಸಣೆಗೆ ಚಾಲನೆ

ಸನ್ ಬೋನ್ ಆ್ಯಂಡ್‌ ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ
Last Updated 9 ಜನವರಿ 2026, 4:32 IST
ಶಿವಮೊಗ್ಗ: ಡೆಕ್ಸಾ ಸ್ಕ್ಯಾನ್ ಸಹಿತ ಎಲುಬು ಆರೋಗ್ಯ ತಪಾಸಣೆಗೆ ಚಾಲನೆ

ಭದ್ರಾವತಿ| ಜ. 24ರಿಂದ ತರಳಬಾಳು ಹುಣ್ಣಿಮೆ; ಕ್ರೀಡೆ, ಸಾಂಸ್ಕೃತಿಕ ಮೆರುಗು

Cultural and Sports Events: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಜ. 24ರಿಂದ ಫೆ. 1ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಯುವ ಪ್ರತಿಭೆಗಳನ್ನು ಸೆಳೆಯಲಿವೆ.
Last Updated 9 ಜನವರಿ 2026, 4:32 IST
ಭದ್ರಾವತಿ| ಜ. 24ರಿಂದ ತರಳಬಾಳು ಹುಣ್ಣಿಮೆ; ಕ್ರೀಡೆ, ಸಾಂಸ್ಕೃತಿಕ ಮೆರುಗು
ADVERTISEMENT
ADVERTISEMENT
ADVERTISEMENT