ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ: ಪಾರ್ಶ್ವವಾಯುಗೆ ತುತ್ತಾಗಿದ್ದ ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್!

ತಡರಾತ್ರಿ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್!
Last Updated 7 ಫೆಬ್ರುವರಿ 2026, 5:55 IST
ಶಿವಮೊಗ್ಗ: ಪಾರ್ಶ್ವವಾಯುಗೆ ತುತ್ತಾಗಿದ್ದ ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್!

ಅಮಟೆಕೊಪ್ಪ: ₹1.13 ಕೋಟಿ ಸರ್ಕಾರಕ್ಕೆ ಪಾವತಿಸಲು ಆದೇಶ

MNREGA Funds Recovery: ಶಿಕಾರಿಪುರ ತಾಲ್ಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ₹1.13 ಕೋಟಿ ಹಣವನ್ನು ಗ್ರೇಡ್–1 ಕಾರ್ಯದರ್ಶಿ ಹಾಗೂ ನಾಲ್ವರು ಅಧ್ಯಕ್ಷರು ಸರ್ಕಾರಕ್ಕೆ ಮರುಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2026, 3:17 IST
ಅಮಟೆಕೊಪ್ಪ: ₹1.13 ಕೋಟಿ ಸರ್ಕಾರಕ್ಕೆ ಪಾವತಿಸಲು ಆದೇಶ

ಮಾರಿಕಾಂಬಾ ಜಾತ್ರೆ: ಜಟ್ಟಿಗಳ ಪಟ್ಟುಗಳಿಗೆ ಮನಸೋತ ಜನ

ಮಾರಿಕಾಂಬಾ ಜಾತ್ರೆ ಅಂಗವಾಗಿ ಕುಸ್ತಿ ಚಾಂಪಿಯನ್‌ಷಿಪ್‌; ಪ್ರೇಕ್ಷಕರ ಹರ್ಷೋದ್ಗಾರ
Last Updated 7 ಫೆಬ್ರುವರಿ 2026, 3:12 IST
ಮಾರಿಕಾಂಬಾ ಜಾತ್ರೆ: ಜಟ್ಟಿಗಳ ಪಟ್ಟುಗಳಿಗೆ ಮನಸೋತ ಜನ

ಎಲ್ಲರ ಒಳಗೊಳ್ಳುವಿಕೆ ಜಾತ್ರೆಗಳ ಯಶಸ್ಸಿನ ಗುಟ್ಟು: ನಟ ಶಿವರಾಜಕುಮಾರ್

Cultural Event Sagara: ಸಾಗರದಲ್ಲಿ ನಡೆಯುತ್ತಿರುವ ಮಾರಿಕಾಂಬಾ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್ ಮಾತನಾಡಿ, ಜಾತ್ರಾ ಮಹೋತ್ಸವಗಳ ಯಶಸ್ಸಿಗೆ ಎಲ್ಲರ ಒಳಗೊಳ್ಳುವಿಕೆ ಮುಖ್ಯವೆಂದು ಹೇಳಿದರು.
Last Updated 7 ಫೆಬ್ರುವರಿ 2026, 3:11 IST
ಎಲ್ಲರ ಒಳಗೊಳ್ಳುವಿಕೆ ಜಾತ್ರೆಗಳ ಯಶಸ್ಸಿನ ಗುಟ್ಟು: ನಟ ಶಿವರಾಜಕುಮಾರ್

ಪ್ರಚಾರ ಬಯಸದ, ನಿಸ್ವಾರ್ಥ ಕಾರ್ಯದಲ್ಲಿ ‘ಸ್ನೇಹಿತರು’ ಸಂಸ್ಥೆ

Selfless Service Initiative: ಸಾಗರದಲ್ಲಿ ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ‘ಸ್ನೇಹಿತರು’ ಸಂಸ್ಥೆಯವರು ಯಾವುದೇ ನಿರೀಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ಅನ್ನ ದಾಸೋಹ ಕಾರ್ಯದಲ್ಲಿ ತೊಡಗಿದ್ದು ಭಕ್ತರಲ್ಲಿ ಮೆಚ್ಚುಗೆ ಪಡೆಯುತ್ತಿದ್ದಾರೆ.
Last Updated 7 ಫೆಬ್ರುವರಿ 2026, 3:09 IST
ಪ್ರಚಾರ ಬಯಸದ, ನಿಸ್ವಾರ್ಥ ಕಾರ್ಯದಲ್ಲಿ ‘ಸ್ನೇಹಿತರು’ ಸಂಸ್ಥೆ

ದೇಶದಲ್ಲೇ ‘ನಮ್ಮ ಮೆಟ್ರೊ’ ದರ ದುಬಾರಿ: ತೇಜಸ್ವಿ ಸೂರ್ಯ 

Metro Fare Comparison: ಬೆಂಗಳೂರಿನ ನಮ್ಮ ಮೆಟ್ರೊ ದರವು ಇತರೆ ಮೆಟ್ರೊ ನಗರಗಳಿಗೆ ಹೋಲಿಸಿದರೆ ದುಬಾರಿ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿ, ಪ್ರಯಾಣಿಕರ ಸುಲಭ ಪ್ರವೇಶಕ್ಕೆ ದರ ಪರಿಷ್ಕರಣೆ ಅಗತ್ಯವಿದೆ ಎಂದು ಹೇಳಿದರು.
Last Updated 7 ಫೆಬ್ರುವರಿ 2026, 3:08 IST
ದೇಶದಲ್ಲೇ ‘ನಮ್ಮ ಮೆಟ್ರೊ’ ದರ ದುಬಾರಿ: ತೇಜಸ್ವಿ ಸೂರ್ಯ 

ಗವಟೂರು ಶಾಲೆಯಲ್ಲಿ ಸಂತೆ; ವ್ಯಾಪಾರ ಬಲು ಜೋರು..!

Student Market Event: ರಿಪ್ಪನ್‌ಪೇಟೆ ಗವಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಹಳ್ಳಿ ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ವ್ಯಾಪಾರ ಸಾಮರ್ಥ್ಯ ಪ್ರದರ್ಶಿಸಿದರು.
Last Updated 7 ಫೆಬ್ರುವರಿ 2026, 3:07 IST
ಗವಟೂರು ಶಾಲೆಯಲ್ಲಿ ಸಂತೆ; ವ್ಯಾಪಾರ ಬಲು ಜೋರು..!
ADVERTISEMENT

ಸಾಮೂಹಿಕ ಔಷಧ ಸಿಂಪಡಿಸಿ ಎಲೆಚುಕ್ಕಿ ನಿಯಂತ್ರಿಸಿ

ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ವಿಚಾರ ಸಂಕಿರಣ ಉದ್ಘಾಟಿಸಿದ ಶಾಸಕ ಆರಗ ಜ್ಞಾನೇಂದ್ರ
Last Updated 6 ಫೆಬ್ರುವರಿ 2026, 5:46 IST
ಸಾಮೂಹಿಕ ಔಷಧ ಸಿಂಪಡಿಸಿ ಎಲೆಚುಕ್ಕಿ ನಿಯಂತ್ರಿಸಿ

ಭಾವನಾತ್ಮಕ ಬೆಂಬಲಕ್ಕೆ ಕುಟುಂಬವೇ ಆಧಾರ: ಗೋಪಿನಾಥ್

ವಿತರಕರ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ
Last Updated 6 ಫೆಬ್ರುವರಿ 2026, 5:45 IST
ಭಾವನಾತ್ಮಕ ಬೆಂಬಲಕ್ಕೆ ಕುಟುಂಬವೇ ಆಧಾರ: ಗೋಪಿನಾಥ್

ಶಿವಮೊಗ್ಗ: ಈಜುಕೊಳ ಅವ್ಯವಸ್ಥೆ ಸರಿಪಡಿಸಲು ಪೋಷಕರ ಒತ್ತಾಯ

ಶಿವಮೊಗ್ಗದ ಗೋಪಾಳದ ಈಜುಕೊಳ ನಿರ್ವಹಣೆಯಲ್ಲಿ ಅವ್ಯವಸ್ಥೆ ಎದುರಾಗಿದ್ದು, 25 ದಿನಗಳಿಂದ ಕೋಚ್ ಹಾಗೂ ಲೈಫ್ಗಾರ್ಡ್‌ಗಳಿಲ್ಲದೆ ಪೋಷಕರು ಹಾಗೂ ಈಜು ತರಬೇತಿ ಪಡೆಯುತ್ತಿರುವ ಮಕ್ಕಳು ಹೈರಾಣಾಗಿದ್ದಾರೆ. ಜಿಲ್ಲಾಡಳಿತದಿಂದ ಶೀಘ್ರ ಕ್ರಮಕೈಗೊಳ್ಳುವಂತೆ ಮನವಿ.
Last Updated 6 ಫೆಬ್ರುವರಿ 2026, 5:40 IST
ಶಿವಮೊಗ್ಗ: ಈಜುಕೊಳ ಅವ್ಯವಸ್ಥೆ ಸರಿಪಡಿಸಲು ಪೋಷಕರ ಒತ್ತಾಯ
ADVERTISEMENT
ADVERTISEMENT
ADVERTISEMENT