ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆ: ರವೀಶ್‌ ದೇಶಕ್ಕೆ ಪ್ರಥಮ

Medical Entrance Success: ನವದೆಹಲಿಯ ಏಮ್ಸ್ ವತಿಯಿಂದ ನಡೆದ ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆಯಲ್ಲಿ ಡಾ. ರವೀಶ್ ಸುರೇಶ್ ಬನ್ನಿಹಟ್ಟಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ ಎಂದು ಶಿವಮೊಗ್ಗದಿಂದ ಮಾಹಿತಿ ಲಭಿಸಿದೆ.
Last Updated 28 ಡಿಸೆಂಬರ್ 2025, 5:46 IST
ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆ: ರವೀಶ್‌ ದೇಶಕ್ಕೆ ಪ್ರಥಮ

ಮನಸ್ಸು ನಿಯಂತ್ರಿಸದಿದ್ದರೆ ಪಶ್ಚಾತಾಪ ನಿಶ್ಚಿತ: ಶಾಸಕ ಆರಗ ಜ್ಞಾನೇಂದ್ರ

Youth Guidance: ವಿದ್ಯಾರ್ಥಿ ಜೀವನ ಅತ್ಯಂತ ಸೂಕ್ಷ್ಮವಾದ ಕಾಲಘಟ್ಟವಾಗಿದ್ದು, ಮನಸ್ಸನ್ನು ನಿಯಂತ್ರಿಸದಿದ್ದರೆ ಪಶ್ಚಾತಾಪದ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Last Updated 28 ಡಿಸೆಂಬರ್ 2025, 5:45 IST
ಮನಸ್ಸು ನಿಯಂತ್ರಿಸದಿದ್ದರೆ ಪಶ್ಚಾತಾಪ ನಿಶ್ಚಿತ: ಶಾಸಕ ಆರಗ ಜ್ಞಾನೇಂದ್ರ

ನೆಮ್ಮದಿಯ ಜೀವನಕ್ಕೆ ಹಿರಿಯರ ಕೊಡುಗೆ ಅಪಾರ: ಮಧು ಬಂಗಾರಪ್ಪ

Arya Ediga Welfare: ಹೊಸನಗರ ತಾಲ್ಲೂಕಿನಲ್ಲಿ ನಡೆದ ಆರ್ಯ ಈಡಿಗರ ಸಂಘದ ನೂತನ ಸಮುದಾಯ ಭವನ ಹಾಗೂ ಬಾಲಕಿಯರ ನಿಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಹಿರಿಯರ ಕೊಡುಗೆಯನ್ನು ಸ್ಮರಿಸಿದರು.
Last Updated 28 ಡಿಸೆಂಬರ್ 2025, 5:45 IST
ನೆಮ್ಮದಿಯ ಜೀವನಕ್ಕೆ ಹಿರಿಯರ ಕೊಡುಗೆ ಅಪಾರ: ಮಧು ಬಂಗಾರಪ್ಪ

ಪಠ್ಯೇತರ ಚಟುವಟಿಗಳಿಂದ ಬೌದ್ಧಿಕ ಬೆಳವಣಿಗೆ: ಶಿಕ್ಷಣ ಅಧಿಕಾರಿ ಎ.ಕೆ. ನಾಗೇಂದ್ರಪ್ಪ

Student Enrichment: ಕೇವಲ ಪಾಠ ಮಾಡುವುದರಿಂದ ಬುದ್ಧಿವಂತಿಕೆ ಸಾಧ್ಯವಿಲ್ಲ, ಪಠ್ಯೇತರ ಚಟುವಟಿಕೆಗಳು ಬೌದ್ಧಿಕ ಬೆಳವಣಿಗೆಗೆ ಸಹಾಯಕವೆಂದು ಎ.ಕೆ. ನಾಗೇಂದ್ರಪ್ಪ ಅವರು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
Last Updated 28 ಡಿಸೆಂಬರ್ 2025, 5:45 IST
ಪಠ್ಯೇತರ ಚಟುವಟಿಗಳಿಂದ ಬೌದ್ಧಿಕ ಬೆಳವಣಿಗೆ: ಶಿಕ್ಷಣ ಅಧಿಕಾರಿ ಎ.ಕೆ. ನಾಗೇಂದ್ರಪ್ಪ

ಮೊಬೈಲ್‌ನಿಂದ ದೂರದರೆ ಬದುಕು ಸಾರ್ಥಕ: ಎಚ್.ಎಸ್. ‌ಮೋಹನ್ ಚಂದ್ರಗುತ್ತಿ

Student Discipline: ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದಾಗ ಮಾತ್ರ ಸದೃಢ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸೊರಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಚ್.ಎಸ್. ಮೋಹನ್ ಚಂದ್ರಗುತ್ತಿ ಹೇಳಿದ್ದಾರೆ.
Last Updated 28 ಡಿಸೆಂಬರ್ 2025, 5:45 IST
ಮೊಬೈಲ್‌ನಿಂದ ದೂರದರೆ ಬದುಕು ಸಾರ್ಥಕ: ಎಚ್.ಎಸ್. ‌ಮೋಹನ್ ಚಂದ್ರಗುತ್ತಿ

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರ: ಹಾಲಪ್ಪ ಹರತಾಳು ಆರೋಪ

Hate Speech Law Protest: ದ್ವೇಷ ಭಾಷಣ ತಡೆ ಕಾಯ್ದೆ ಹೆಸರಿನಲ್ಲಿ ರಾಜ್ಯ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ಹಾಲಪ್ಪ ಹರತಾಳು ಸಾಗರದಲ್ಲಿ ಆರೋಪಿಸಿದರು.
Last Updated 28 ಡಿಸೆಂಬರ್ 2025, 5:45 IST
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರ: ಹಾಲಪ್ಪ ಹರತಾಳು ಆರೋಪ

ಉನ್ನತ ಹುದ್ದೆ ಪಡೆದು‌‌ ಸಮಾಜ ಸೇವೆ ಮುಂದಾಗಿ: ಎಚ್.ಈ. ಜ್ಞಾನೇಶ್

Education Empowerment: ಹಿಂದುಳಿದ ವರ್ಗದ ಪ್ರತಿಯೊಬ್ಬರು ಉನ್ನತ ಹುದ್ದೆಗೆ ತಲುಪುವ ಮೂಲಕ ಸಮಾಜದ ಸೇವೆಗೆ ಮುಂದಾಗಬೇಕೆಂದು ರೋಟರಿ ಕ್ಲಬ್ ಕಾರ್ಯಕ್ರಮದಲ್ಲಿ ಎಚ್.ಈ. ಜ್ಞಾನೇಶ್ ಕರೆ ನೀಡಿದರು.
Last Updated 28 ಡಿಸೆಂಬರ್ 2025, 5:44 IST
ಉನ್ನತ ಹುದ್ದೆ ಪಡೆದು‌‌ ಸಮಾಜ ಸೇವೆ ಮುಂದಾಗಿ: ಎಚ್.ಈ. ಜ್ಞಾನೇಶ್
ADVERTISEMENT

ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ: ಬಿ.ವೈ.ರಾಘವೇಂದ್ರ

Temple Development: ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನಿರ್ಮಿಸಲು ಉದ್ದೇಶಿಸಿರುವ ನೂತನ ದೇವಸ್ಥಾನದ ನೀಲನಕ್ಷೆ ಅನಾವರಣ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಧಾರ್ಮಿಕ ಪ್ರವಾಸೋದ್ಯಮದ ಬಹುಮುಖ್ಯತೆ ಕುರಿತು ಮಾತನಾಡಿದರು.
Last Updated 28 ಡಿಸೆಂಬರ್ 2025, 5:44 IST
ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ: ಬಿ.ವೈ.ರಾಘವೇಂದ್ರ

ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡಿ: ಶಾಸಕ ಬಿ.ಕೆ.ಸಂಗಮೇಶ್ವರ್

Education Awareness: ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ ಮಾಡಿದರು.
Last Updated 28 ಡಿಸೆಂಬರ್ 2025, 5:44 IST
ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡಿ: ಶಾಸಕ ಬಿ.ಕೆ.ಸಂಗಮೇಶ್ವರ್

ಸಾಧನೆಗೆ ಸಾಮಾಜಿಕ ಜಾಲತಾಣ ಅಡ್ಡಿಯಾಗದಿರಲಿ: ವೈದ್ಯ ಮಾರುತಿ

Student Success Tips: ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯ ಮಾರುತಿ, ವಿದ್ಯಾರ್ಥಿ ಸಾಧನೆಗೆ ಸಾಮಾಜಿಕ ಜಾಲತಾಣ ಅಡ್ಡಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
Last Updated 28 ಡಿಸೆಂಬರ್ 2025, 5:44 IST
ಸಾಧನೆಗೆ ಸಾಮಾಜಿಕ ಜಾಲತಾಣ ಅಡ್ಡಿಯಾಗದಿರಲಿ: ವೈದ್ಯ ಮಾರುತಿ
ADVERTISEMENT
ADVERTISEMENT
ADVERTISEMENT