ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿದವರ ಬಂಧಿಸಿ: ಮನವಿ

Religious Sentiment: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಭಕ್ತರಲ್ಲಿ ತಪ್ಪು ಧಾರ್ಮಿಕ ಅಭಿಪ್ರಾಯ ಮೂಡಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದೆ.
Last Updated 14 ಡಿಸೆಂಬರ್ 2025, 7:09 IST
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿದವರ ಬಂಧಿಸಿ: ಮನವಿ

ರಿಪ್ಪನ್‌ಪೇಟೆ: ಜಿಂಕೆ ಚರ್ಮ ಮಾರಾಟಕ್ಕೆ ಯತ್ನ; ಆರೋಪಿ ಬಂಧನ

Illegal Wildlife Trade: ಯಡೇಹಳ್ಳಿ ಕ್ರಾಸ್ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಅರ್ಜುನ ಎಂಬಾತನನ್ನು ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ ಕೆ. ಮತ್ತು ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ.
Last Updated 14 ಡಿಸೆಂಬರ್ 2025, 7:08 IST
ರಿಪ್ಪನ್‌ಪೇಟೆ: ಜಿಂಕೆ ಚರ್ಮ ಮಾರಾಟಕ್ಕೆ ಯತ್ನ; ಆರೋಪಿ ಬಂಧನ

ಭದ್ರಾವತಿಯಲ್ಲಿ ಪ್ರೀತಿಯ ವಿಚಾರಕ್ಕೆ ಗಲಾಟೆ; ಜೋಡಿ ಕೊಲೆ: ಐವರ ಬಂಧನ

Crime News: ಪ್ರೀತಿಯ ವಿಷಯದಲ್ಲಿ ಭದ್ರಾವತಿ ನಗರದ ಜೈ ಭೀಮ್ ನಗರದಲ್ಲಿ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಹಳೇ ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 14 ಡಿಸೆಂಬರ್ 2025, 7:08 IST
ಭದ್ರಾವತಿಯಲ್ಲಿ ಪ್ರೀತಿಯ ವಿಚಾರಕ್ಕೆ ಗಲಾಟೆ; ಜೋಡಿ ಕೊಲೆ: ಐವರ ಬಂಧನ

ಮಕ್ಕಳಸ್ನೇಹಿ ಶೈಕ್ಷಣಿಕ ವಾತಾವರಣ ನಿರ್ಮಿಸೋಣ: ಜಿಲ್ಲಾಧಿಕಾರಿ

ಮೈಸೂರು ಎಜುಕೇಷನ್ ಅಕಾಡೆಮಿ: ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ’ ಕಾರ್ಯಾಗಾರ
Last Updated 14 ಡಿಸೆಂಬರ್ 2025, 7:08 IST
ಮಕ್ಕಳಸ್ನೇಹಿ ಶೈಕ್ಷಣಿಕ ವಾತಾವರಣ ನಿರ್ಮಿಸೋಣ: ಜಿಲ್ಲಾಧಿಕಾರಿ

ಆಳ್ವಾಸ್ ಸಾಂಸ್ಕೃತಿಕ ವೈಭವ ಡಿ.15ಕ್ಕೆ; ಷಡಾ‌ಕ್ಷರಿ

ಅಲ್ಲಮಪ್ರಭು ಬಯಲು; ಮೂರೂವರೆ ಗಂಟೆಗಳ ಕಾಲ 300 ಕಲಾವಿದರಿಂದ ಕಾರ್ಯಕ್ರಮ
Last Updated 14 ಡಿಸೆಂಬರ್ 2025, 7:08 IST
fallback

ಶಿವಮೊಗ್ಗ | ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಪ: ಕಾಂತೇಶ್

ವಾಣಿಜ್ಯ ಮಳಿಗೆಗಳ ಫಲಾನುಭವಿಗಳಿಗೆ ಹಂಚದೇ ಬಾಡಿಗೆ ನಷ್ಟ ಆರೋಪ
Last Updated 14 ಡಿಸೆಂಬರ್ 2025, 7:08 IST
ಶಿವಮೊಗ್ಗ | ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಪ: ಕಾಂತೇಶ್

ಶಿಕಾರಿಪುರ ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

TAPCMS Leadership: ಪಟ್ಟಣದ ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ವೈ.ಆರ್.ಸುನಿತಾ, ಉಪಾಧ್ಯಕ್ಷರಾಗಿ ಸುರೇಶ್ ನಿಂಬೆಗೊAದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಸಮರ್ಥನೆ ನೀಡಿದ 13 ಅಭ್ಯರ್ಥಿಗಳ ಗೆಲುವಿಗೆ ಸದಸ್ಯರು ಧನ್ಯವಾದ ಸಲ್ಲಿಸಿದರು.
Last Updated 14 ಡಿಸೆಂಬರ್ 2025, 7:08 IST
ಶಿಕಾರಿಪುರ ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ADVERTISEMENT

ಸೊರಬ | ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ: ಮಹದೇವಪ್ಪ

ಕೃಷಿಕ ಸಮಾಜ ಹಾಗೂ ಅಧಿಕಾರಿಗಳ ಸಭೆ
Last Updated 14 ಡಿಸೆಂಬರ್ 2025, 7:08 IST
ಸೊರಬ | ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ: ಮಹದೇವಪ್ಪ

ಶಿವಮೊಗ್ಗ: ರಾಷ್ಟ್ರೀಯ ಉರ್ದು ಸಾಹಿತ್ಯ ಸಮ್ಮೇಳನ 19ಕ್ಕೆ

Urdu Literature Event: ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಂಘಟನೆ ವತಿಯಿಂದ ಮೂರನೇ ರಾಷ್ಟ್ರೀಯ ಮಟ್ಟದ ಉರ್ದು ಸಾಹಿತ್ಯ ಸಮ್ಮೇಳನ ಡಿ. 19 ರಂದು ಹಜರತ್ ಟಿಪ್ಪು ಸುಲ್ತಾನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಮೊಹಮ್ಮದ್ ಅಯೂಬ್ ತಿಳಿಸಿದರು.
Last Updated 14 ಡಿಸೆಂಬರ್ 2025, 7:08 IST
ಶಿವಮೊಗ್ಗ: ರಾಷ್ಟ್ರೀಯ ಉರ್ದು ಸಾಹಿತ್ಯ ಸಮ್ಮೇಳನ 19ಕ್ಕೆ

ತೀರ್ಥಹಳ್ಳಿ: ₹25 ಲಕ್ಷ ವೆಚ್ಚದಲ್ಲಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ

Ellamavasya Celebration: ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಡಿ. 17ರಿಂದ 22ರವರೆಗೆ ಅದ್ದೂರಿಯಾಗಿ ನಡೆಯಲಿದೆ. ₹ 25ಲಕ್ಷ ವೆಚ್ಚದಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಗೌರವಾಧ್ಯಕ್ಷ...
Last Updated 14 ಡಿಸೆಂಬರ್ 2025, 7:08 IST
ತೀರ್ಥಹಳ್ಳಿ: ₹25 ಲಕ್ಷ ವೆಚ್ಚದಲ್ಲಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ
ADVERTISEMENT
ADVERTISEMENT
ADVERTISEMENT