ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

Video | ಶಿವಮೊಗ್ಗದಲ್ಲಿ ಕಳ್ಳಬೇಟೆ ಉರುಳುಗಳ ಹಾವಳಿ: 3 ಕರಡಿ, 2 ಚಿರತೆ ಸಾವು

Illegal Traps: ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವೃತ್ತದ ಕಾಡಂಚಿನ ಅಡಿಕೆ ತೋಟ, ಮೆಕ್ಕೆಜೋಳದ ಹೊಲಗಳ ಬಳಿ ಆಹಾರ ಅರಸಿ ಬರುವ ಕಾಡು ಹಂದಿ, ಜಿಂಕೆಗಳ ಬೇಟೆಗೆಂದು ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ.
Last Updated 23 ಡಿಸೆಂಬರ್ 2025, 13:21 IST
Video | ಶಿವಮೊಗ್ಗದಲ್ಲಿ ಕಳ್ಳಬೇಟೆ ಉರುಳುಗಳ ಹಾವಳಿ: 3 ಕರಡಿ, 2 ಚಿರತೆ ಸಾವು

ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಸಾಗರ ಪದವಿಪೂರ್ವ ಕಾಲೇಜು

Golden Jubilee Celebration: ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ. 23 ಮತ್ತು 24 ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಕಾಲೇಜಿನ ಸಾಧನೆ, ಶೈಕ್ಷಣಿಕ ಇತಿಹಾಸ ಮತ್ತು ಸಚಿವ ಮಧು ಬಂಗಾರಪ್ಪ ಭಾಗವಹಿಸುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
Last Updated 23 ಡಿಸೆಂಬರ್ 2025, 5:11 IST
ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಸಾಗರ ಪದವಿಪೂರ್ವ ಕಾಲೇಜು

ಭದ್ರಾವತಿ | ನಿರ್ಗತಿಕರಿಗೆ ನೆರವಾಗುವುದೇ ಕ್ರಿಸ್‌ಮಸ್: ಪಾಸ್ಟರ್ ರೇಮಂಡ್

Bhadravathi Christmas Celebration: ಯೇಸುವಿನ ಜನನದ ವೃತ್ತಾಂತವೇ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರುತ್ತದೆ ಎಂದು ಪಾಸ್ಟರ್ ರೇಮಂಡ್ ಹೇಳಿದರು. ದಯಾಸಾಗರ್ ಟ್ರಸ್ಟ್ ವತಿಯಿಂದ ಭದ್ರಾವತಿಯಲ್ಲಿ ಬಡವರ ಕ್ರಿಸ್‌ಮಸ್ ಆಚರಿಸಲಾಯಿತು.
Last Updated 23 ಡಿಸೆಂಬರ್ 2025, 5:11 IST
ಭದ್ರಾವತಿ | ನಿರ್ಗತಿಕರಿಗೆ ನೆರವಾಗುವುದೇ ಕ್ರಿಸ್‌ಮಸ್: ಪಾಸ್ಟರ್ ರೇಮಂಡ್

ಶಿವಮೊಗ್ಗ: ಮೊಬೈಲ್ ಫೋನ್‌ ಶಾಪ್‌ಗೆ ನುಗ್ಗಿ ಚಾಕುವಿನಿಂದ ಇರಿತ

Crime News Shimoga: ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 23 ಡಿಸೆಂಬರ್ 2025, 5:11 IST
ಶಿವಮೊಗ್ಗ: ಮೊಬೈಲ್ ಫೋನ್‌ ಶಾಪ್‌ಗೆ ನುಗ್ಗಿ ಚಾಕುವಿನಿಂದ ಇರಿತ

ಭದ್ರಾವತಿ: ದೊಣಬಘಟ್ಟ ರಸ್ತೆಯ ₹ 5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ

Bhadravathi Christmas Celebration: ಯೇಸುವಿನ ಜನನದ ವೃತ್ತಾಂತವೇ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರುತ್ತದೆ ಎಂದು ಪಾಸ್ಟರ್ ರೇಮಂಡ್ ಹೇಳಿದರು. ದಯಾಸಾಗರ್ ಟ್ರಸ್ಟ್ ವತಿಯಿಂದ ಭದ್ರಾವತಿಯಲ್ಲಿ ಬಡವರ ಕ್ರಿಸ್‌ಮಸ್ ಆಚರಿಸಲಾಯಿತು.
Last Updated 23 ಡಿಸೆಂಬರ್ 2025, 5:06 IST
ಭದ್ರಾವತಿ: ದೊಣಬಘಟ್ಟ ರಸ್ತೆಯ ₹ 5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಶಿವಮೊಗ್ಗ | ಸಾಧಕ ಶಿಕ್ಷಕರಿಗೆ ಗೌರವ, ಹೆಮ್ಮೆಯ ಸಂಕೇತ: ಮಧು ಬಂಗಾರಪ್ಪ

SSLC Result Achievement: ಶಿವಮೊಗ್ಗ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಸಾಧಕ ಶಿಕ್ಷಕರನ್ನು ಸಚಿವ ಮಧು ಬಂಗಾರಪ್ಪ ಅಭಿನಂದಿಸಿದರು. ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರಿಗೆ ತಲಾ ₹25,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
Last Updated 23 ಡಿಸೆಂಬರ್ 2025, 5:00 IST
ಶಿವಮೊಗ್ಗ | ಸಾಧಕ ಶಿಕ್ಷಕರಿಗೆ ಗೌರವ, ಹೆಮ್ಮೆಯ ಸಂಕೇತ: ಮಧು ಬಂಗಾರಪ್ಪ

ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿ, ಕೊಳೆ ರೋಗ ಬಾಧೆ: ಬೆಳೆಗಾರರಿಗೆ ತೀವ್ರ ಸಂಕಷ್ಟ

Arecanut Crop Loss: ಮಲೆನಾಡಿನಲ್ಲಿ ಎಲೆಚುಕ್ಕಿ ಮತ್ತು ಕೊಳೆ ರೋಗದಿಂದ ಅಡಿಕೆ ಫಸಲು ತೀವ್ರವಾಗಿ ನಷ್ಟವಾಗಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸರ್ಕಾರಕ್ಕೆ ಬೆಳೆಗಾರರ ನೆರವಿಗೆ ಧಾವಿಸಲು ಆಗ್ರಹಿಸಿದ್ದಾರೆ.
Last Updated 23 ಡಿಸೆಂಬರ್ 2025, 4:59 IST
ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿ, ಕೊಳೆ ರೋಗ ಬಾಧೆ: ಬೆಳೆಗಾರರಿಗೆ ತೀವ್ರ ಸಂಕಷ್ಟ
ADVERTISEMENT

ಶಿವಮೊಗ್ಗ | ಕಾಂಗ್ರೆಸ್ ಅಧಿಕಾರಕ್ಕೆ ತಂದ ಜನಕ್ಕೆ ಪಶ್ಚಾತಾಪ: ಕೆ.ಎಸ್. ಈಶ್ವರಪ್ಪ

Karnataka Politics: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಕ್ಕಾಗಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು. ಸಿಎಂ ಮತ್ತು ಡಿಸಿಎಂ ನಡುವಿನ ಸಂಘರ್ಷದಿಂದ ರಾಜ್ಯದ ಜನತೆ ಗೊಂದಲಕ್ಕೀಡಾಗಿದ್ದಾರೆ ಎಂದು ಆರೋಪಿಸಿದರು.
Last Updated 23 ಡಿಸೆಂಬರ್ 2025, 4:58 IST
ಶಿವಮೊಗ್ಗ | ಕಾಂಗ್ರೆಸ್ ಅಧಿಕಾರಕ್ಕೆ ತಂದ ಜನಕ್ಕೆ ಪಶ್ಚಾತಾಪ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ | ರೈತ ಸಂಘಟನೆ ಹೆಸರಲ್ಲಿ ವಸೂಲಿ: ಎಚ್‌.ಆರ್.ಬಸವರಾಜಪ್ಪ ಕಳವಳ

Farmer Leaders Meet: ರೈತ ಸಂಘಟನೆಗಳ ಹೆಸರಲ್ಲಿ ಹಣ ವಸೂಲಿ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು. ಶಿವಮೊಗ್ಗದಲ್ಲಿ ಎನ್.ಡಿ.ಸುಂದರೇಶ್ ನೆನಪಿನ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪಾಲ್ಗೊಂಡಿದ್ದರು.
Last Updated 23 ಡಿಸೆಂಬರ್ 2025, 4:56 IST
ಶಿವಮೊಗ್ಗ | ರೈತ ಸಂಘಟನೆ ಹೆಸರಲ್ಲಿ ವಸೂಲಿ: ಎಚ್‌.ಆರ್.ಬಸವರಾಜಪ್ಪ ಕಳವಳ

ಕೃಷಿ ವಿವಿ ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಲಿ: ಶಾಸಕ ಬಿ.ವೈ.ವಿಜಯೇಂದ್ರ

Agriculture University ಜಿಲ್ಲೆಯ ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಬೇಕು ಎಂದು ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಇರುವಕ್ಕಿ ಕೃಷಿ ವಿವಿ ವತಿಯಿಂದ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
Last Updated 23 ಡಿಸೆಂಬರ್ 2025, 4:55 IST
ಕೃಷಿ ವಿವಿ ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಲಿ: ಶಾಸಕ ಬಿ.ವೈ.ವಿಜಯೇಂದ್ರ
ADVERTISEMENT
ADVERTISEMENT
ADVERTISEMENT