ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಕವಲೊಡೆದ ಕಣ್ಮಣಿ ಪುಸ್ತಕ ಬಿಡುಗಡೆ 18ಕ್ಕೆ

Literature: ಕೃಷಿಕ ಮತ್ತು ಕಲ್ಲುಕುಟಿಕ ಸಿ.ರವಿ ಅವರು ಬರೆದ ‘ಕವಲೊಡೆದ ಕಣ್ಮಣಿ’ ಕಾದಂಬರಿ ಫೆಬ್ರವರಿ 18ರಂದು ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
Last Updated 14 ಫೆಬ್ರುವರಿ 2026, 4:55 IST
ಕವಲೊಡೆದ ಕಣ್ಮಣಿ ಪುಸ್ತಕ ಬಿಡುಗಡೆ 18ಕ್ಕೆ

ಕಳವಿಗೆ ಯತ್ನ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Sagar News: ಸಾಗರ ತಾಲ್ಲೂಕಿನ ಹೂಂಕೇರಿ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
Last Updated 14 ಫೆಬ್ರುವರಿ 2026, 4:53 IST
ಕಳವಿಗೆ ಯತ್ನ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಗಾಜನೂರು; ಗಾರೆ ಕೆಲಸಗಾರನ ಕೊಲೆ, ಇಬ್ಬರ ಬಂಧನ

-
Last Updated 14 ಫೆಬ್ರುವರಿ 2026, 4:52 IST
ಗಾಜನೂರು; ಗಾರೆ ಕೆಲಸಗಾರನ ಕೊಲೆ, ಇಬ್ಬರ ಬಂಧನ

ಪಂಪ್ಡ್ ಸ್ಟೋರೇಜ್: ವನ್ಯಜೀವಿ ಇಲಾಖೆ ಒಪ್ಪಿಗೆ ನೀಡಿಲ್ಲ

ವೃಕ್ಷಲಕ್ಷ ಆಂದೋಲನ ಸ್ಪಷ್ಟನೆ
Last Updated 14 ಫೆಬ್ರುವರಿ 2026, 4:50 IST
ಪಂಪ್ಡ್ ಸ್ಟೋರೇಜ್: ವನ್ಯಜೀವಿ ಇಲಾಖೆ ಒಪ್ಪಿಗೆ ನೀಡಿಲ್ಲ

ಮಹಾ ಶಿವರಾತ್ರಿ: ಶಿವಶಕ್ತಿ, ಆದಿಶಕ್ತಿಯ ಸಂಗಮ ಕ್ಷೇತ್ರ ‘ಭೀಮೇಶ್ವರ’

ಐದು ದಿನಗಳ ಮಹಾ ಶಿವರಾತ್ರಿ ಜಾಗರಣೋತ್ಸವ ಆಚರಣೆಗೆ ಸಜ್ಜು
Last Updated 14 ಫೆಬ್ರುವರಿ 2026, 4:49 IST
 ಮಹಾ ಶಿವರಾತ್ರಿ: ಶಿವಶಕ್ತಿ, ಆದಿಶಕ್ತಿಯ ಸಂಗಮ ಕ್ಷೇತ್ರ ‘ಭೀಮೇಶ್ವರ’

ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸಂಸ್ಕೃತಿ ಮಂದಿರದ ಆವರಣದಲ್ಲಿನ ಉದ್ದೇಶಿತ ಬಯಲು ರಂಗಮಂದಿರ ಅನಾವಶ್ಯಕ. ಉದ್ಯಮ ನಿಧಿಯಿಂದ ₹80 ಲಕ್ಷ ಖರ್ಚು ಮಾಡುವ ಬದಲು ಫುಡ್‌ ಕೋರ್ಟ್‌ ತೆರಯಬೇಕು...
Last Updated 13 ಫೆಬ್ರುವರಿ 2026, 5:56 IST
ತೀರ್ಥಹಳ್ಳಿ |'ತೆರಿಗೆ ಹಣದಲ್ಲಿ ಬಯಲು ರಂಗಮಂದಿರ ಅನಾವಶ್ಯಕ'

ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ

Sagar Postal Protest: ಹಳೆಯ ಪಿಂಚಣಿ ಯೋಜನೆ ಜಾರಿಗೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸಾಗರದಲ್ಲಿ ಅಂಚೆ ನೌಕರರು ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 5:56 IST
ಸಾಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಅಂಚೆ ನೌಕರರ ಪ್ರತಿಭಟನೆ
ADVERTISEMENT

ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿಯ ಪೂರ್ವಭಾವಿ ಸಭೆ
Last Updated 13 ಫೆಬ್ರುವರಿ 2026, 5:53 IST
ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

Shikaripura Accident: ಶಿಕಾರಿಪುರದ ಕಣಿವೆಮನೆ ಸಮೀಪ ಬೈಕ್‌ಗೆ ಬೊಲೆರೊ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಗಳಿಗೆ ಆಘಾತ ಉಂಟಾಗಿದೆ.
Last Updated 13 ಫೆಬ್ರುವರಿ 2026, 5:53 IST
ಶಿಕಾರಿಪುರ | ಬೈಕ್‌ಗೆ ಬೊಲೆರೊ ಡಿಕ್ಕಿ; ಎರಡು ಸಾವು

ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ

ಪ್ರಜಾವಾಣಿ ವಾರ್ತೆ ತೀರ್ಥಹಳ್ಳಿ : ಸೌರ ಶಕ್ತಿ ಬಳಸಿಕೊಂಡು ಹಲವು ಆಧುನಿಕ ಯಂತ್ರೋಪಕರ ತಯಾರಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಈಗಾಗಲೇ ಅಪಾರ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ...
Last Updated 13 ಫೆಬ್ರುವರಿ 2026, 5:51 IST
ತೀರ್ಥಹಳ್ಳಿ | ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶ– ರವಿ
ADVERTISEMENT
ADVERTISEMENT
ADVERTISEMENT