‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ
Justice for Victims: ಶಿವಮೊಗ್ಗ: ಇಂಡಿಯನ್ ಪಿನಲ್ ಕೋಡ್ (ಐಪಿಸಿ–ಸಿಆರ್ಪಿಸಿ) ಬದಲಾಗಿ ಕೇಂದ್ರ ಸರ್ಕಾರ ಈಗ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್ಎಸ್) ‘ನೊಂದವರಿಗೂ ನ್ಯಾಯ’ ಎಂಬ ಪರಿಕಲ್ಪನೆ ಹೊಸದಾಗಿ ಮಾಡಿದ್ದಾರೆ. ಇದಕ್ಕೆ ಸ್ಮೃತಿಯ ಆಧಾರವಿದೆ ಎಂದರು.Last Updated 26 ಡಿಸೆಂಬರ್ 2025, 3:08 IST