ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಶಿವಮೊಗ್ಗ (ಜಿಲ್ಲೆ)

ADVERTISEMENT

ಶಿವಮೊಗ್ಗ: ಇಇ ರೂಪ್ಲಾ ನಾಯ್ಕ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರ ದಾಳಿ

Corruption Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರೂಪ್ಲಾ ನಾಯ್ಕ ಅವರ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
Last Updated 16 ಡಿಸೆಂಬರ್ 2025, 5:31 IST
ಶಿವಮೊಗ್ಗ: ಇಇ ರೂಪ್ಲಾ ನಾಯ್ಕ ನಿವಾಸ ಸೇರಿ ಐದು ಕಡೆ ಲೋಕಾಯುಕ್ತ ಪೊಲೀಸರ ದಾಳಿ

ಮೈಸೂರು ಮೂಲದ ವ್ಯಕ್ತಿ ಸಿಗಂದೂರು ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

Sigandur bridge ಸಮೀಪದ ಸಿಗಂದೂರು ಚೌಡೇಶ್ವರಿ ಸೇತುವೆ ಮೇಲಿನಿಂದ ಜಿಗಿದು ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ಸ್ಥಳೀಯರು ಹಾಗೂ ಸೇತುವೆ ನಿರ್ಮಾಣ ಸಿಬ್ಬಂದಿ ಸಮಯ ಪ್ರಜ್ಞೆ ತೋರಿ ರಕ್ಷಿಸಿದ್ದಾರೆ.
Last Updated 16 ಡಿಸೆಂಬರ್ 2025, 4:42 IST
ಮೈಸೂರು ಮೂಲದ ವ್ಯಕ್ತಿ ಸಿಗಂದೂರು ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Throwball ಕೋಣಂದೂರು: ಸಮೀಪದ ಸಿದ್ದಾಪುರ(ಮಳಲೀಮಕ್ಕಿ)ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್ ಗುಂಪು ಆಟದಲ್ಲಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ...
Last Updated 16 ಡಿಸೆಂಬರ್ 2025, 4:40 IST
ಥ್ರೋಬಾಲ್‌: ಕೋಣಂದೂರು ಮಳಲೀಮಕ್ಕಿ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಎನ್.ಡಿ. ಸುಂದರೇಶ್ ಒಂದು ನೆನಪು ಕಾರ್ಯಕ್ರಮ ಡಿ.21ಕ್ಕೆ

N.D. Sundaresh ‘ರೈತ ಸಂಘದ ಹರಿಕಾರ ಎನ್.ಡಿ. ಸುಂದರೇಶ್ ಒಂದು ನೆನಪು’ ಕಾರ್ಯಕ್ರಮ ಡಿ. 21ರಂದು ಬೆಳಿಗ್ಗೆ 11.30ಕ್ಕೆ ಬಿ.ಎಚ್. ರಸ್ತೆಯ ಕರ್ನಾಟಕ ಸಂಘದಲ್ಲಿ ನಡೆಯಲಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡ್ರು ಹೇಳಿದರು.
Last Updated 16 ಡಿಸೆಂಬರ್ 2025, 4:39 IST
ಎನ್.ಡಿ. ಸುಂದರೇಶ್ ಒಂದು ನೆನಪು ಕಾರ್ಯಕ್ರಮ ಡಿ.21ಕ್ಕೆ

ಆನವಟ್ಟಿ: ವಿದ್ಯುತ್‌ ಕಿಡಿಗಳು ಸಿಡಿದು ಮೆಕ್ಕೆಜೋಳ ನಾಶ

ANAVATTI ಆನವಟ್ಟಿ:ಸಮೀಪದ ಕೋಟಿಪುರ ಗ್ರಾಮದಲ್ಲಿರುವ ವಿದ್ಯುತ್‌ ಗ್ರೀಡ್‌ನಲ್ಲಿ ಸೋಮವಾರ ಮಧ್ಯಾಹ್ನ  ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ವಿದ್ಯುತ್‌ ಕಿಡಿಗಳು ಪಕ್ಕದ ಜಮೀನ ಮೆಕ್ಕೆಜೋಳದ ಗುಡ್ಡೆಗಳಿಗೆ ಸಿಡಿದು, ಬೆಂಕಿ...
Last Updated 16 ಡಿಸೆಂಬರ್ 2025, 4:38 IST
ಆನವಟ್ಟಿ: ವಿದ್ಯುತ್‌ ಕಿಡಿಗಳು ಸಿಡಿದು  ಮೆಕ್ಕೆಜೋಳ ನಾಶ

ಭದ್ರಾವತಿಯಲ್ಲಿ ಜೋಡಿ ಹತ್ಯೆ ಪ್ರಕರಣ; ಗಂಭೀರ ತನಿಖೆ ನಡೆಸಿ

BHADRAVATHI ಹತ್ಯೆಗೀಡಾದ ಮಂಜುನಾಥ್ ಕುಟುಂಬಕ್ಕೆ ಉದ್ಯೋಗ ನೀಡಿ, ಕಿರಣ್ ಕುಟುಂಬಕ್ಕೆ ಸ್ವಂತ ವಸತಿ ಕಲ್ಪಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಶಾಸಕ ಸಂಗಮೇಶ್ವರ್‌ಗೆ ಮನವಿ  ...
Last Updated 16 ಡಿಸೆಂಬರ್ 2025, 4:37 IST
ಭದ್ರಾವತಿಯಲ್ಲಿ ಜೋಡಿ ಹತ್ಯೆ ಪ್ರಕರಣ; ಗಂಭೀರ ತನಿಖೆ ನಡೆಸಿ

ಶಿವಮೊಗ್ಗದ ಜನತೆಯ ಮೈಮನಕ್ಕೆ ಕಚಗುಳಿ ಇಟ್ಟ ಆಳ್ವಾಸ್ ಸಾಂಸ್ಕೃತಿಕ ವೈಭವ

ಅಲ್ಲಮಪ್ರಭು ಬಯಲು: ಚುಮು ಚುಮು ಚಳಿಯ ನಡುವೆ ಕಿನ್ನರ ಲೋಕ ಅನಾವರಣ
Last Updated 16 ಡಿಸೆಂಬರ್ 2025, 4:35 IST
ಶಿವಮೊಗ್ಗದ ಜನತೆಯ ಮೈಮನಕ್ಕೆ ಕಚಗುಳಿ ಇಟ್ಟ ಆಳ್ವಾಸ್ ಸಾಂಸ್ಕೃತಿಕ ವೈಭವ
ADVERTISEMENT

ಶಿವಮೊಗ್ಗ | ‘ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಅವಶ್ಯ’

ಇನ್ನರ್ ವ್ಹೀಲ್ ಜಿಲ್ಲಾ ಸಮಾವೇಶಕ್ಕೆ ಗಣಪತಿ ಶೆಣೈ ಚಾಲನೆ
Last Updated 15 ಡಿಸೆಂಬರ್ 2025, 7:11 IST
ಶಿವಮೊಗ್ಗ | ‘ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಅವಶ್ಯ’

ಶಿವಮೊಗ್ಗ | ಸ್ಮಾರ್ಟ್‌ ಸಿಟಿಯ ಇ–ಟಾಯ್ಲೆಟ್‌ ಈಗ ಖಾಲಿ ಡಬ್ಬಾ!

₹1 ಕೋಟಿ ಹಣ ತುಂಗಾರ್ಪಣ, ಸುಂದರ, ಸ್ವಚ್ಛ ನಗರದ ಕನಸೊಂದು ಹಾಳು ಬಿತ್ತು
Last Updated 15 ಡಿಸೆಂಬರ್ 2025, 7:10 IST
ಶಿವಮೊಗ್ಗ | ಸ್ಮಾರ್ಟ್‌ ಸಿಟಿಯ ಇ–ಟಾಯ್ಲೆಟ್‌ ಈಗ ಖಾಲಿ ಡಬ್ಬಾ!

ಭದ್ರಾವತಿ | ಕ್ರಿಸ್‌ಮಸ್: ಮನೆ - ಮನೆಗೆ ಶುಭಾಶಯ

Christmas Service: ಹಳೇ ನಗರದ ನಿರ್ಮಲ ಆಸ್ಪತ್ರೆಯ ಧರ್ಮ ಭಗಿನಿಯರಿಂದ ಅಂಗವಿಕಲರೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಅಂಗವಿಕಲರು ಮತ್ತು ಪೋಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭೋಜನ ಆಯೋಜಿಸಲಾಯಿತು.
Last Updated 15 ಡಿಸೆಂಬರ್ 2025, 7:10 IST
ಭದ್ರಾವತಿ | ಕ್ರಿಸ್‌ಮಸ್: ಮನೆ - ಮನೆಗೆ ಶುಭಾಶಯ
ADVERTISEMENT
ADVERTISEMENT
ADVERTISEMENT