ಮ್ಯಾಂಚೆಸ್ಟರ್: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಅವರ ಸ್ಫೂರ್ತಿಯುತ ಹೋರಾಟವನ್ನು ಸಚಿನ್ ತೆಂಡೂಲ್ಕರ್ ಪ್ರಶಂಸಿಸಿದ್ದಾರೆ. ಇದೇ ವೇಳೆ, ‘ಗೆಲುವಿಗಾಗಿ ಪ್ರತಿ ಬಾರಿ ಮೇಲಿನ ಕ್ರಮಾಂಕದ ಖ್ಯಾತನಾಮ ಆಟಗಾರರನ್ನೇಪ್ರತಿ ಬಾರಿ ಅವಲಂಬಿ ಸಬಾರದು’ ಎಂದೂ ಕಿವಿಮಾತು ಹೇಳಿದ್ದಾರೆ.