ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ನಾಗರಾಜ್ ಹೆತ್ತೂರು, ಹಿರಿಯ ವೈದ್ಯ ಡಾ. ಲಿಂಗರಾಜು, ಡಾ.ಸಾವಿತ್ರಿ, ಡಾ.ಪಾಲಾಕ್ಷ, ಕಂದಲಿಯ ತಿಮ್ಮಪ್ಪಗೌಡ, ಹಿರಿಯ ನಾಗರಿಕ ವೇದಿಕೆಯ ಎಸ್.ಎಸ್.ಪಾಷಾ, ಶಿಕ್ಷಕಿ ವನಜಾ, ರಕ್ಷಣಾ ವೇದಿಕೆ, ದಲಿತ ಸಂಘಟನೆ, ನಮ್ಮೂರ ಸೇವೆ ಸಂಘಟನೆ, ಹಿರಿಯ ನಾಗರಿಕ ವೇದಿಕೆ, ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.