`ಗ್ರಾಮದಲ್ಲಿ ನಾಲ್ಕು ಸ್ಥಳಗಳಲ್ಲಿ ನೀರಿನ ತೊಟ್ಟಿಗಳಿವೆ. ಎಲ್ಲರೂ ಈ ತೊಟ್ಟಿಗಲಿಂದಲೇ ನೀರು ತೆಗೆದುಕೊಂಡು ಹೊಗುತ್ತಾರೆ. ಆದರೆ, ಕೆಲ ದಿನಗಳಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳು ದೂರದ ಹೊಲಗಳಲ್ಲಿನ ಬಾವಿಗಳಿಂದ ನೀರು ತರಬೇಕಾಗುತ್ತಿದೆ' ಎಂದು ಗೋವಿಂದ ಬಿರಾದಾರ, ಶಿವಾಜಿ ಪಾಟೀಲ, ಮಾರುತಿ ತೋಟೆ ಹೇಳಿದ್ದಾರೆ.