’ಪ್ರಕರಣದಲ್ಲಿ ತಂಡಗಳ ಮಾಲೀಕರ ಪಾತ್ರವಿರುವ ಅನುಮಾನ ಇದೆ. ಹೀಗಾಗಿ, ವಿಚಾರಣೆಗೆ ಬರುವಂತೆ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಷ್ಟಾದರೂ ಕೆಲವರು ವಿಚಾರಣೆಗೆ ಬರುತ್ತಿಲ್ಲ. ನ. 28ರಂದು ಕಡ್ಡಾಯವಾಗಿ ವಿಚಾರಣೆಗೆ ಬರುವಂತೆ ಮೂರನೇ ನೋಟಿಸ್ ನೀಡಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.