‘ಎಂಜಲು ನಿಷೇಧ ಮಾಡಿರುವುದು ಶ್ಲಾಘನೀಯ. ಆದರೆ ಸಣ್ಣ ವಯಸ್ಸಿನಲ್ಲೇ ಮಾಡಿರುವ ಅಭ್ಯಾಸದಿಂದ ಹೊರಬರುವುದು ಬಲು ಕಷ್ಟ. ಆದ್ದರಿಂದ ಪದೇಪದೇ ಎಚ್ಚರಿಕೆ ನೀಡುವ ಅನಿವಾರ್ಯ ಸ್ಥಿತಿ ಅಂಗಣದಲ್ಲಿ ಉಂಟಾಗಬಹುದು’ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ ಏರ್ಪಡಿಸಿದ್ದ ‘ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.