ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟ್‌ ತಂಡದ ಅಧಿಕಾರಿಗೆ ವಾಗ್ದಂಡನೆ

Last Updated 13 ಆಗಸ್ಟ್ 2019, 18:22 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಡಳಿತ ವ್ಯವ್ಥಸ್ಥಾಪಕ ಸುನಿಲ್ ಸುಬ್ರಮಣಿಯಮ್ ಅವರು ಬಿಸಿಸಿಐನಿಂದ ವಾಗ್ದಂಡನೆಗೆ ಒಳಗಾಗಲಿದ್ದಾರ

ವೆಸ್ಟ್ ಇಂಡೀಸ್‌ನ ಹೈ ಕಮಿಷನ್ ಕಚೇರಿಯ ಅಧಿಕಾರಿಗಳಿಗೆ ದುರ್ವ ರ್ತನೆ ತೋರಿದ್ದರೆಂದು ದೂರು ದಾಖ ಲಾಗಿತ್ತು. ಅದನ್ನು ಪರಿಶೀಲಿಸಿರುವ ಬಿಸಿಸಿಐ ವಾಗ್ದಂಡನೆ ವಿಧಿಸುವ ತೀರ್ಮಾನ ಕೈಗೊಂಡಿದೆ. 45 ದಿನಗಳ ಹೆಚ್ಚುವರಿ ಕಾರ್ಯಾವಧಿ ಪಡೆದಿರುವ ಕೋಚ್ ಶಾಸ್ತ್ರಿ ನೇತೃತ್ವದ ನೆರವು ಸಿಬ್ಬಂ ದಿಯಲ್ಲಿ ಸುನಿಲ್ ಕೂಡ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT