<p><strong>ಡೆಹ್ರಾಡೂನ್</strong>: ಭಾರತ ತಂಡದ ತಾರಾ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವರಿಸಿದ್ದಾರೆ.</p><p>ಆಪ್ತರ ಸಮ್ಮುಖದಲ್ಲಿ ಡೆಹ್ರಾಡೂನ್ನ ಮಸ್ಸೂರಿಯಲ್ಲಿ ವಿವಾಹ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.</p><p>ಕೆಲ ದಿನಗಳಿಂದ ಅರಿಶಿನ ಶಾಸ್ತ್ರ ಸೇರಿದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಿತು.</p>.ಸಿಲಿಂಡರ್ ಅಭಾವ: ಗ್ಯಾಸ್ ಹೆಚ್ಚು ಖರ್ಚಾಗದಂತೆ ಅಡುಗೆ ಮಾಡಲು ಇಲ್ಲಿವೆ ಸಲಹೆ.ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ . <p>ತಿಲಕ್ ವರ್ಮಾ, ರಿಂಕು ಸಿಂಗ್, ಯುಜವೇಂದ್ರ ಚಾಹಲ್, ಮೊಹಮ್ಮದ್ ಕೈಫ್, ಆರ್ ಪಿ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಕ್ರಿಕೆಟ್ ಕ್ಷೇತ್ರದ ಪ್ರಮುಖರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.</p><p>ಬಾಗೇಶ್ವರ ಧಾಮದ ಆಧ್ಯಾತ್ಮಿಕ ಗುರು ಧೀರೇಂದ್ರ ಶಾಸ್ತ್ರಿ ಕೂಡ ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರಿಗೆ ಆಶೀರ್ವದಿಸಿದರು.</p><p>ಮಾರ್ಚ್ 17ರಂದು ಉತ್ತರಪ್ರದೇಶದ ಲಖನೌದಲ್ಲಿ ಅದ್ದೂರಿ ಆರತಕ್ಷತೆ ಕೂಡ ನಡೆಯಲಿದೆ ಎಂದು ವರದಿಯಾಗಿದೆ.</p>.ಪ್ರಧಾನಿ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ: ಮಣಿಶಂಕರ್ ಅಯ್ಯರ್.ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಐತಿಹಾಸಿಕ ಅಪಚಾರ: ರಘು ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್</strong>: ಭಾರತ ತಂಡದ ತಾರಾ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವರಿಸಿದ್ದಾರೆ.</p><p>ಆಪ್ತರ ಸಮ್ಮುಖದಲ್ಲಿ ಡೆಹ್ರಾಡೂನ್ನ ಮಸ್ಸೂರಿಯಲ್ಲಿ ವಿವಾಹ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.</p><p>ಕೆಲ ದಿನಗಳಿಂದ ಅರಿಶಿನ ಶಾಸ್ತ್ರ ಸೇರಿದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಿತು.</p>.ಸಿಲಿಂಡರ್ ಅಭಾವ: ಗ್ಯಾಸ್ ಹೆಚ್ಚು ಖರ್ಚಾಗದಂತೆ ಅಡುಗೆ ಮಾಡಲು ಇಲ್ಲಿವೆ ಸಲಹೆ.ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ . <p>ತಿಲಕ್ ವರ್ಮಾ, ರಿಂಕು ಸಿಂಗ್, ಯುಜವೇಂದ್ರ ಚಾಹಲ್, ಮೊಹಮ್ಮದ್ ಕೈಫ್, ಆರ್ ಪಿ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಕ್ರಿಕೆಟ್ ಕ್ಷೇತ್ರದ ಪ್ರಮುಖರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.</p><p>ಬಾಗೇಶ್ವರ ಧಾಮದ ಆಧ್ಯಾತ್ಮಿಕ ಗುರು ಧೀರೇಂದ್ರ ಶಾಸ್ತ್ರಿ ಕೂಡ ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರಿಗೆ ಆಶೀರ್ವದಿಸಿದರು.</p><p>ಮಾರ್ಚ್ 17ರಂದು ಉತ್ತರಪ್ರದೇಶದ ಲಖನೌದಲ್ಲಿ ಅದ್ದೂರಿ ಆರತಕ್ಷತೆ ಕೂಡ ನಡೆಯಲಿದೆ ಎಂದು ವರದಿಯಾಗಿದೆ.</p>.ಪ್ರಧಾನಿ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ: ಮಣಿಶಂಕರ್ ಅಯ್ಯರ್.ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಐತಿಹಾಸಿಕ ಅಪಚಾರ: ರಘು ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>