ಟೂರ್ನಿಯ ಮೊದಲ ಹಂತದಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ರಾಹುಲ್ ಬಳಗವು ಎರಡನೇ ಸುತ್ತಿನಲ್ಲಿ ಸತತ ಐದು ಜಯಗಳೊಂದಿಗೆ ನಾಲ್ಕರ ಘಟ್ಟದ ಅವಕಾಶವನ್ನು ಜೀವಂತವಾಗಿಟ್ಟುಕೊಂಡಿದೆ. ರಾಹುಲ್, ಗೇಲ್, ನಿಕೊಲಸ್ ಪೂರನ್ ಅವರ ಬ್ಯಾಟಿಂಗ್, ರವಿ ಬಿಷ್ಣೋಯಿ, ಜೋರ್ಡಾನ್, ಆರ್ಷದೀಪ್ ಸಿಂಗ್ ಬೌಲಿಂಗ್ನಿಂದ ಇದು ಸಾಧ್ಯವಾಗಿದೆ.