‘ಬಿಸಿಸಿಐ ಒಂಬುಡ್ಸ್ಮನ್ ಡಿ.ಕೆ. ಜೈನ್ ಅವರು ನೀಡಿದ್ದ ನೋಟಿಸ್ಗೆ ದ್ರಾವಿಡ್ ಉತ್ತರಿಸಿದ್ದಾರೆ. ಜೈನ್ ಅವರು ಈ ಪ್ರಕರಣದ ವಿಚಾರಣೆ ನಡೆಸಬೇಕಿದೆ. ರಾಹುಲ್, ಹಿತಾಸಕ್ತಿ ಸಂಘರ್ಷ ನಿಯಮಕ್ಕೆ ಒಳಪಡುತ್ತಾರೆ ಎಂದು ಜೈನ್ ಹೇಳಿದರೆ, ಅವರಿಗೆ ನಾವು ಸೂಕ್ತ ವಿವರಣೆ ನೀಡುತ್ತೇವೆ’ ಎಂದು ಸಿಒಎ ಸಭೆಯ ಬಳಿಕ ಥೋಗ್ಡೆ ನುಡಿದಿದ್ದಾರೆ.