ಹೈದರಾಬಾದ್ ತಂಡ 32 ರನ್ ಗಳಿಸುವಷ್ಟರಲ್ಲಿ ಆರಂಭದ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರದ ಬ್ಯಾಟ್ಸ್ಮನ್ ಗಳು ತಂಡಕ್ಕೆ ಆಸರೆಯಾದರು. ರಾಜ್ಯ ತಂಡದ ಕೆ.ಎಲ್. ರುದ್ರೇಶ, ಮೊಹಮ್ಮದ್ ಅಕಿಬ್ ಜಾವದ್, ಶಶಿಕುಮಾರ್ ಕಾಂಬ್ಳೆ ತಲಾ ಒಂದು ವಿಕೆಟ್ ಪಡೆದರೆ, ಪರಸ್ ಆರ್ಯ ಹಾಗೂ ಚಿನ್ಮಯ ನಿಂಗರಾಜ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿ ಗಮನ ಸೆಳೆದರು.