‘ಟ್ವೆಂಟಿ–20 ಮಾದರಿಯಲ್ಲಿ ಆಡುವಾಗ ಚೆಂಡಿನ ಮೇಲೆ ಸದಾ ನಿಗಾ ಇಟ್ಟಿರಬೇಕು. ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಬೌಂಡರಿ ಗೆರೆ ದಾಟಿಸುವುದಕ್ಕೆ ಪ್ರಯತ್ನಿಸಬೇಕು. ಕೆಟ್ಟ ಹೊಡೆತ, ಒಳ್ಳೆಯ ಹೊಡೆತ ಅಂತೆಲ್ಲಾ ಯೋಚಿಸುತ್ತಾ ಕೂರಬಾರದೆಂದು ರಾಹುಲ್ ದ್ರಾವಿಡ್ ಅವರು ಹೇಳಿದ್ದು ನನಗೆ ಇನ್ನೂ ನೆನಪಿದೆ. ಅವರ ಸಲಹೆ ಸರಿ ಎನ್ನುವುದು ನನ್ನ ಭಾವನೆ’ ಎಂದೂ ಅವರು ನುಡಿದಿದ್ದಾರೆ.