ಚೆನ್ನೈ, ಕೊಯಮತ್ತೂರು, ನಾಗಪುರ, ತ್ರಿಶೂರ್, ಚಂಡೀಗಡ, ಬೆಂಗಳೂರು, ನವದೆಹಲಿ, ಲಖನೌ, ವಿಶಾಖಪಟ್ಟಣ, ಪಟ್ನಾ, ಹೈದರಾಬಾದ್, ಕೋಲ್ಕತ್ತ, ಇಂದೋರ್, ಇಂಫಾಲ, ಜೈಪುರ, ಭುವನೇಶ್ವರ ಮತ್ತು ಅಹಮದಾಬಾದ್ ನಗರಗಳಲ್ಲಿ ಪ್ರತಿಭಾ ಶೋಧ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದೆ ನಡೆದ ಸ್ಥಳೀಯ ಟೂರ್ನಿಗಳನ್ನು ಆಧರಿಸಿ ನಗರಗಳನ್ನು ಆಯ್ಕೆ ಮಾಡಲಾಗಿದೆ.