ದಕ್ಷಿಣ ಆಫ್ರಿಕಾ ಎದುರಿನ ಸರಣಿಯು ಬೌಲರ್ಗಳಾದ ಆರ್ಷದೀಪ್ ಸಿಂಗ್, ಅನುಭವಿ ಬೂಮ್ರಾ, ದೀಪಕ್ ಚಾಹರ್ ಅವರಿಗೆ ಪರೀಕ್ಷೆಯ ಕಣವಾಗಲಿದೆ. ಬ್ಯಾಟಿಂಗ್ನಲ್ಲಿ ಆರಂಭಿಕ ಕೆ.ಎಲ್. ರಾಹುಲ್ ಲಯ ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ವಿರಾಟ್ ಫಾರ್ಮ್ಗೆ ಮರಳಿ ರುವುದು, ಸೂರ್ಯಕುಮಾರ್ ಅಬ್ಬರಿ ಸುತ್ತಿರುವುದು, ರೋಹಿತ್ ಕೂಡ ಸಿಕ್ಸರ್ಗಳನ್ನು ಸಿಡಿಸುತ್ತಿರುವುದು ಸಮಾಧಾನದ ವಿಷಯ. ಆದರೆ ಈ ಸರಣಿಯಲ್ಲಿ ಹಾರ್ದಿಕ್ ಅನುಪ ಸ್ಥಿತಿಯಲ್ಲಿ ರಿಷಭ್ ಅಥವಾ ದಿನೇಶ್ ಅವರು ಮಧ್ಯಮಕ್ರಮಾಂಕಕ್ಕೆ ಬಲ ತುಂಬಬೇಕು.