ಸವರ್(ಬಾಂಗ್ಲಾದೇಶ): ಚಿನ್ಮಯ್ ಸುತಾರ್ (ಅಜೇಯ 104) ಮತ್ತು ವಿಕೆಟ್ ಕೀಪರ್, ಕನ್ನಡಿಗ ಬಿ.ಆರ್.ಶರತ್ (93 ಎಸೆತಗಳಲ್ಲಿ 90) ಅವರ ಉತ್ತಮ ಪ್ರದರ್ಶನದ ನೆರವಿನಿಂದಭಾರತ 120 ರನ್ಗಳಿಂದ ಹಾಂಗ್ಕಾಂಗ್ ತಂಡವನ್ನು ಸುಲಭವಾಗಿ ಸೋಲಿಸಿ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.