ಬುಧವಾರ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಭಾರತದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಕ್ರೀಸ್ಗೆ ಬಂದಾಗಲೂ ನಮ್ಮ ಮನದಲ್ಲಿ ಆ ಆಟಗಾರ ಶ್ರೇಷ್ಠ ಎಂಬ ಭಾವನೆ ಇರುತ್ತದೆ. ಅದರಲ್ಲೂ ರೋಹಿತ್ ಎದುರು ಜಗತ್ತಿನಯಾವುದೇ ವಾತಾವರಣದಲ್ಲಿ ಬೌಲಿಂಗ್ ಮಾಡುವುದು ಕಷ್ಟವೇ. ಅಷ್ಟು ಚುರುಕಾಗಿ ಚೆಂಡಿನ ಗತಿ ಅರಿತು ಪ್ರತಿಕ್ರಿಯಿಸುತ್ತಾರೆ’ ಎಂದರು.