'2018 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹೊರತಾಗಿ ಬೇರೆ ಯಾವುದೇ ಫ್ರಾಂಚೈಸ್ ಆಗಿರುತ್ತಿದ್ದರೆ ನನ್ನನ್ನು ಕೈಬಿಡುತ್ತಿದ್ದರು. ಆದರೆ ಅಂದಿನ ನಾಯಕ ವಿರಾಟ್ ಕೊಹ್ಲಿ ನನ್ನ ಮೇಲೆ ಅತೀವ ನಂಬಿಕೆಯನ್ನು ಇರಿಸಿದ್ದರಲ್ಲದೆ ತಂಡದಲ್ಲೇ ಉಳಿಸಿಕೊಳ್ಳಲು ನೆರವಾಗಿದ್ದರು' ಎಂದು ಸಿರಾಜ್ ಹೇಳಿದ್ದಾರೆ.