ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್ (ಉಪ ನಾಯಕ), ಮಯಂಕ್ ಅಗರವಾಲ್, ರೋಹನ್ ಕದಂ, ಬಿ.ಆರ್.ಶರತ್ (ವಿಕೆಟ್ ಕೀಪರ್), ಜೆ.ಸುಚಿತ್, ಶ್ರೇಯಸ್ ಗೋಪಾಲ್, ಆರ್.ವಿನಯ್ ಕುಮಾರ್, ಪ್ರಸಿದ್ಧ ಎಂ.ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ.ಕಾರ್ಯಪ್ಪ, ವಿ.ಕೌಶಿಕ್, ಕೆ.ವಿ.ಸಿದ್ದಾರ್ಥ್, ಮನೋಜ್ ಭಾಂಡಗೆ ಮತ್ತು ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್).