ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕಿನ್ ಜೋಸ್ ಬಳಗ ಜಯಭೇರಿ

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ಶರತ್‌, ದೇವದತ್ತ ಅಮೋಘ ಜೊತೆಯಾಟ
Last Updated 5 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭಿಕ ಜೋಡಿ ಬಿ.ಆರ್.ಶರತ್‌ (109; 62 ಎಸೆತ, 2 ಸಿಕ್ಸರ್‌, 12 ಬೌಂಡರಿ) ಮತ್ತು ದೇವದತ್ತ ಪಡಿಕ್ಕಲ್‌ (ಅಜೇಯ 98; 96 ಎ, 1 ಸಿ, 7 ಬೌಂ) ಅವರ 186 ರನ್‌ಗಳ ಅಮೋಘ ಜೊತೆಯಾಟ, ಕರ್ನಾಟಕಕ್ಕೆ ಭರ್ಜರಿ ಜಯ ಗಳಿಸಿಕೊಟ್ಟಿತು.

ಶಿವಮೊಗ್ಗದಲ್ಲಿ ಸೋಮವಾರ ಮುಕ್ತಾಯಗೊಂಡ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ನಿಕಿನ್ ಜೋಸ್ ಬಳಗ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಜಾರ್ಖಂಡ್‌, ಮೊದಲ ಇನಿಂಗ್ಸ್‌: 215; ಕರ್ನಾಟಕ, ಮೊದಲ ಇನಿಂಗ್ಸ್‌: 324; ಜಾರ್ಖಂಡ್, ಎರಡನೇ ಇನಿಂಗ್ಸ್‌ (ಭಾನುವಾರದ ಅಂತ್ಯಕ್ಕೆ 78 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 201): 136.1 ಓವರ್‌ಗಳಲ್ಲಿ 332 (ಕುಮಾರ್‌ ಸೂರಜ್‌ 87, ಭಾರದ್ವಾಜ್‌ 92, ಭನು ಆನಂದ್‌ 54; ವೈಶಾಖ್‌ ವಿಜಯಕುಮಾರ್‌ 65ಕ್ಕೆ2, ಎಸ್.ಆದಿತ್ಯ 27ಕ್ಕೆ1, ಶುಭಾಂಗ್ ಹೆಗಡೆ 74ಕ್ಕೆ1, ದೇವದತ್ತ ಪಡಿಕ್ಕಲ್‌ 39ಕ್ಕೆ3, ನಿಕಿನ್ ಜೋಸ್‌ 29ಕ್ಕೆ1, ಡಿ.ಅವಿನಾಶ್‌ 52ಕ್ಕೆ1); ಕರ್ನಾಟಕ, ಎರಡನೇ ಇನಿಂಗ್ಸ್‌: 28.1 ಓವರ್‌ಗಳಲ್ಲಿ 1 ವಿಕೆಟ್‌ಗೆ 227 (ಬಿ.ಆರ್.ಶರತ್‌ 109, ದೇವದತ್ತ ಪಡಿಕ್ಕಲ್‌ ಅಜೇಯ 98, ಎಸ್‌.ಆದಿತ್ಯ 15). ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT