ಹುಬ್ಬಳ್ಳಿಯ ನಾಯಕ ಅಭಿಮನ್ಯು ಮಿಥುನ್ ಹೊರತು ಪಡಿಸಿ ವಿ.ಕೌಶಿಕ್, ಝೋಹಾರ್ ಫಾರೂಖಿ, ಎಂ.ಜಿ.ನವೀನ್ ಸೇರಿದಂತೆ ಎಲ್ಲ ಬೌಲರ್ಗಳನ್ನು ಆರ್.ಸಮರ್ಥ್ ದಂಡಿಸಿದರು. 2 ವಿಕೆಟ್ ನಷ್ಟಕ್ಕೆ 114 ರನ್ಗಳಿಸಿದ ಮಂಗಳೂರು ಯುನೈಟೆಡ್ ಗೆಲುವಿನ ನಗೆ ಬೀರಿತು. ಸಮರ್ಥ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.