ಶರದ್ ಯಾದವ್ ಅವರು ಪಕ್ಷದ ಸಲಹೆಗಾರರಾಗಿ ಮತ್ತು ರಾಜಸ್ಥಾನದ ಮಾಜಿ ಸಚಿವ ಫತೇ ಸಿಂಗ್ ಅವರು ಅಧ್ಯಕ್ಷರಾಗಿ ಇರುತ್ತಾರೆ ಎಂದು ಜೆಡಿಯು ಬಂಡಾಯ ಗುಂಪಿನ ಮುಖಂಡ ಅರುಣ್ ಶ್ರೀವಾಸ್ತವ ತಿಳಿಸಿದ್ದಾರೆ. ತಾಲ್ಕಟೋರ ಮೈದಾನದಲ್ಲಿ ಸಂಸದ ವೀರೇಂದ್ರ ಕುಮಾರ್ ಸೇರಿದಂತೆ ಸುಮಾರು 8 ಸಾವಿರ ಬೆಂಬಲಿಗರು ಸೇರುವ ನಿರೀಕ್ಷೆಯಿದೆ.