ಸಂಕ್ಷಿಪ್ತ ಸ್ಕೋರು: ಮುಂಬೈ:20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 97 (ಸಿದ್ದೇಶ್ ಲಾಡ್ 13, ಸೂರ್ಯಕುಮಾರ್ ಯಾದವ್ 14, ಶ್ರೇಯಸ್ ಅಯ್ಯರ್ 10, ಶುಭಂ ರಂಜನೆ 15, ಆಕಾಶ್ ಪಾರ್ಕರ್ 22, ಶಾರ್ದೂಲ್ ಠಾಕೂರ್ 10; ವಿನಯಕುಮಾರ್ 15ಕ್ಕೆ2, ಪ್ರಸಿದ್ಧ ಕೃಷ್ಣ 26ಕ್ಕೆ1, ವಿ.ಕೌಶಿಕ್ 17ಕ್ಕೆ1, ಜೆ.ಸುಚಿತ್ 12ಕ್ಕೆ1, ಮನೋಜ್ ಭಾಂಡಗೆ 11ಕ್ಕೆ2, ಕೆ.ಸಿ.ಕಾರ್ಯಪ್ಪ 14ಕ್ಕೆ1); ಕರ್ನಾಟಕ: 13.2 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 98 (ರೋಹನ್ ಕದಂ 62, ಬಿ.ಆರ್.ಶರತ್ 25, ಮಯಂಕ್ ಅಗರವಾಲ್ 7; ಸಿದ್ದೇಶ್ ಲಾಡ್ 12ಕ್ಕೆ1). ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್ಗಳ ಜಯ. ಇಂದಿನ ಪಂದ್ಯ: ಕರ್ನಾಟಕ–ಉತ್ತರ ಪ್ರದೇಶ.