’ಕ್ರಿಕೆಟ್ನಲ್ಲಿ ಮುಚ್ಚಿಡುವಂತಹ ತಂತ್ರಗಾರಿಗೆ ಯಾವುದೂ ಇಲ್ಲ. ದೃಢ ನಿರ್ಧಾರ, ಏಕಾಗ್ರತೆ ಮುಖ್ಯ. ಎಲ್ಲ ಕ್ರಿಕೆಟಿಗರು ಕರ್ನಾಟಕ, ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ. ಆದರೆ, ಆಟ ಆಡುವ ಮೂಲಕ ಖುಷಿ ಪಡೆದುಕೊಳ್ಳಬೇಕು. ಕಠಿಣ ಅಭ್ಯಾಸ, ಶಿಸ್ತು, ದೃಢ ವಿಶ್ವಾಸ ಮೈಗೂಡಿಸಿಕೊಳ್ಳಬೇಕು’ ಎಂದರು.