ಐಪಿಎಲ್ ಹಣದ ಬಗ್ಗೆ ಯೋಚಿಸದಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಸಲಹೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
'ನನ್ನ ಮೇಲೆ ನಂಬಿಕೆ ಇಟ್ಟು ಬಿಡ್ ಸಲ್ಲಿಸಲಾಗಿದೆ. ಆದರೆ ಅತ್ಯುನ್ನತ್ತ ಮಟ್ಟದಲ್ಲಿ ಆಡುವಾಗ ಈ ವಿಷಯಗಳ ಬಗ್ಗೆ ಯೋಚಿಸಬಾರದು. ಇದರ ಬದಲು ತಂಡವನ್ನು ಗೆಲುವಿನತ್ತ ಮುನ್ನಡೆಸುವುದರ ಬಗ್ಗೆ ಗಮನ ಕೇಂದ್ರಿಕರಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ಆಟಗಾರೊಂದಿಗಿನ ಸಮಾಲೋಚನೆಯು ನೆರವು ಮಾಡಿದೆ' ಎಂದು ಹೇಳಿದ್ದಾರೆ.