ಸೋಮವಾರ, 8 ಜೂನ್ 2026
×
ADVERTISEMENT

ಅಯ್ಯರ್ ಭರಾಟೆಗೆ ಮಣಿದ ಶ್ರೇಯಸ್ ಪಡೆ: ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

ಭುವಿ ಮಿಂಚಿನ ದಾಳಿ; ವಿರಾಟ್ ಆರ್ಭಟ
Published : 17 ಮೇ 2026, 19:05 IST
Last Updated : 18 ಮೇ 2026, 5:40 IST
ADVERTISEMENT
ಫಾಲೋ ಮಾಡಿ
Comments
ಪವರ್‌ಪ್ಲೇ ಹಂತದಲ್ಲಿಯೇ ನಾವು ಪಂದ್ಯ ಸೋತೆವು. ನಮ್ಮ ತಂಡಕ್ಕೆ ಹೆಚ್ಚು ರನ್ ಗಳಿಸಿಕೊಟ್ಟಿದ್ದ ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ ಸಿಂಗ್ ಅವರು ಬೇಗನೆ ಔಟಾಗಿದ್ದು ದೊಡ್ಡ ಹಿನ್ನಡೆ.
– ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ನಾಯಕ
ರಜತ್ ಗೈರುಹಾಜರಿ
ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರು ಈ ಪಂದ್ಯದಲ್ಲಿ ಆಡಲಿಲ್ಲ. ಅವರು ತಂಡದೊಂದಿಗೆ ಧರ್ಮಶಾಲಾಕ್ಕೆ ಪ್ರಯಾಣ ಮಾಡಿರಲಿಲ್ಲ. ಆದ್ದರಿಂದ ಶನಿವಾರದ ನೆಟ್ಸ್‌ ಅಭ್ಯಾಸದಲ್ಲಿ ಅವರು ಇರಲಿಲ್ಲ. ಆದರೆ ಅವರ ಗೈರುಹಾಜರಿಗೆ ಕಾರಣ ತಿಳಿದುಬಂದಿಲ್ಲ. ‘ರಜತ್ ಚೆನ್ನಾಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ (ಹೈದರಾಬಾದ್) ಆಡುವ ಭರವಸೆ ಇದೆ’ ಎಂದು ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರು ಟಾಸ್ ಸಂದರ್ಭದಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT