‘ವಿಶ್ವದ ಬಲಿಷ್ಠ ತಂಡಗಳ ಸಾಲಿನಲ್ಲಿದ್ದ ನಾವು ಈಗ ಸತತ ಸೋಲುಗಳಿಂದ ಜರ್ಜರಿತವಾಗಿದ್ದೇವೆ. ಎಲ್ಲವೂ ನಮ್ಮ ವಿರುದ್ಧವಾಗಿಯೇ ನಡೆಯುತ್ತಿದೆ. ಸೋಲು ಗೆಲುವಿನ ಹೊಣೆಯನ್ನು ನಾಯಕನೇ ಹೊರಬೇಕಾಗುತ್ತದೆ. ನಾನು ಪಲಾಯನವಾದಿಯಲ್ಲ. ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತೇನೆ. ಸತತ ಸೋಲುಗಳಿಂದಾಗಿ ಸಹಜವಾಗಿಯೇ ಒತ್ತಡಕ್ಕೊಳಗಾಗಿದ್ದೇನೆ. ಇದನ್ನು ಮೀರಿ ನಿಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.