‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಸೆಣಸುತ್ತಿರುವ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ಪೊಲೀಸರಿಗೆ ಧನ್ಯವಾದಗಳು. ನನ್ನ ಕುಟುಂಬದವರು ಪಿಎಂ ಕೇರ್ಸ್ ನಿಧಿ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಸಣ್ಣಮಟ್ಟದ ನೆರವು ನೀಡಿದ್ದೇವೆ’ ಎಂದು ಪೂಜಾರ ಹೇಳಿದ್ದಾರೆ. ದೇಣಿಗೆಯ ಮೊತ್ತವನ್ನು ಅವರು
ಬಹಿರಂಗಪಡಿಸಿಲ್ಲ.