ಹಾಗಾಗಿ ಅಗತ್ಯ ಬಂದರೆ ಹಾರ್ದಿಕ್ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ವೆಂಕಟೇಶ್ ಅಯ್ಯರ್ ಅವರಲ್ಲಿ ಬಯೋಬಬಲ್ಗೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಅಯ್ಯರ್, ಎಂಟು ಪಂದ್ಯಗಳಲ್ಲಿ 37.85ರ ಸರಾಸರಿಯಲ್ಲಿ 265 ರನ್ ಹಾಗೂ ಮೂರು ವಿಕೆಟ್ ಗಳಿಸಿದ್ದಾರೆ.