ಸ್ಮಿತ್ ಪಟೇಲ್, ಅಭಿಮನ್ಯು ಸಿಂಗ್ ರಜಪೂತ್, ಕಾರ್ತಿಕ್ ಕಾಕಡೆ ವಿಕೆಟ್ಗಳನ್ನು ಗಳಿಸಿದರು. ಅವರಿಗೆ ಉಳಿದ ಬೌಲರ್ಗಳಿಂದಲೂ ಉತ್ತಮ ಜೊತೆ ಸಿಕ್ಕಿತು. ಫೀಲ್ಡಿಂಗ್ ಕೂಡ ಚುರುಕಾಗಿತ್ತು. ಆದ್ದರಿಂದ ಭಾನು ಪನಿಯಾ ಮತ್ತು ವಿಷ್ಣು ಸೋಳಂಕಿ ರನ್ಔಟ್ ಆದರು.ಸಾಧಾರಣ ಮೊತ್ತವನ್ನೇ ರಕ್ಷಿಸಿಕೊಳ್ಳುವ ಬರೋಡಾ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಅತಿಥ್ ಶೇಟ್, ಲುಕ್ಮನ್ ಮೆರಿವಾಲ ಮತ್ತು ಬಾಬಾಶಫಿ ಪಠಾಣ್ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ತಲಾ ಒಂದು ವಿಕೆಟ್ ಕೂಡ
ಗಳಿಸಿದರು.