’ನನ್ನ ಭವಿಷ್ಯದ ಗುರಿ ಏನು ಎಂದು ಸುಶಾಂತ್ ಕೇಳಿದ್ದರು. ಆಗ ನಾನು ಚಿತ್ರರಂಗಕ್ಕೆ ಆಕಸ್ಮಿಕವಾಗಿ ಬಂದಿದ್ದೇನೆ. ಕ್ರಿಕಟಿಗನಾಗುವುದು ಗುರಿ. ದೊಡ್ಡ ಆಟಗಾರನಾದ ನಂತರ ನಿಮ್ಮ ಬಳಿ ಬರುತ್ತೇನೆ ಅಂದಿದ್ದೆ. ಐಪಿಎಲ್ನಲ್ಲಿ ಆಡುವ ಅವಕಾಶವೂ ಈ ಸಲ ಸಿಕ್ಕಿದೆ. ಟೂರ್ನಿ ಶುರುವಾದರೆ ಅವರ ಬಳಿ ಹೋಗಿ ಭೇಟಿಯಾಗಬೇಕೆಂದುಕೊಂಡಿದ್ದೆ. ಆದರೆ ಇನ್ನು ಮುಂದೆ ಐಪಿಎಲ್ ನಡೆಯಬಹುದು. ಆದರೆ ಸುಶಾಂತ್‘ ಎಂದು ದಿಗ್ವಿಜಯ್ ಗದ್ಗದಿತರಾದರು.