ಬೆಂಗಳೂರು: ಎಂ.ಭರತ್ (23ಕ್ಕೆ5) ಮತ್ತು ಆರ್.ಅಭಿಷೇಕ್ (10ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಕಾರ್ಮೆಲ್ ಪ್ರೌಢಶಾಲೆ ಬಿ–79 ತಂಡ ಕೆಎಸ್ಸಿಎ ಕಪ್ಗಾಗಿ ನಡೆಯುತ್ತಿರುವ 16 ವರ್ಷದೊಳಗಿನವರ ಗುಂಪು–1, ಡಿವಿಷನ್–2ರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 92ರನ್ಗಳಿಂದ ಶ್ರೀ ವಾಣಿ ಎಜುಕೇಷನಲ್ ಸೆಂಟರ್ ಟ್ರಸ್ಟ್ ಬಿ–91 ತಂಡವನ್ನು ಮಣಿಸಿದೆ.