<p><strong>ಬೆಂಗಳೂರು:</strong>ಪುದುಚೇರಿಯಲ್ಲಿ ಇದೇ 22 ರಿಂದ 31 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ರಾಜ್ಯ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ ಚಾಂದಸಿ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ನಾಯಕಿಯಾಗಿದ್ದಾರೆ.</p>.<p><strong>ತಂಡ:</strong> ಚಾಂದಸಿ ಕೃಷ್ಣಮೂರ್ತಿ (ನಾಯಕಿ), ಅನಘಾ ಮುರಳಿ (ಉಪ ನಾಯಕಿ), ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಪ್ರೇರಣಾ ಜಿ.ಆರ್., ರಕ್ಷಿತಾ ನಾಯಕ, ಸವಿ ಸುರೇಂದ್ರ, ಸಾಧ್ವಿ ಸಂಜಯ್, ಮಿಥಿಲಾ, ಸೌಮ್ಯಾ ವರ್ಮಾ, ಹರ್ಷಿತಾ, ನಿರ್ಮಿತಾ, ರೀಮಾ ಫರೀದ್, ಅನ್ನಪೂರ್ಣಾ, ಶ್ರೀಲಕ್ಷ್ಮಿ.</p>.<p><strong>ಕೋಚ್: ಲಕ್ಷ್ಮೀ ಹರಿಹರನ್</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಪುದುಚೇರಿಯಲ್ಲಿ ಇದೇ 22 ರಿಂದ 31 ರವರೆಗೆ ನಡೆಯಲಿರುವ ದಕ್ಷಿಣ ವಲಯ ಅಂತರ ರಾಜ್ಯ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಗೆ ಚಾಂದಸಿ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ನಾಯಕಿಯಾಗಿದ್ದಾರೆ.</p>.<p><strong>ತಂಡ:</strong> ಚಾಂದಸಿ ಕೃಷ್ಣಮೂರ್ತಿ (ನಾಯಕಿ), ಅನಘಾ ಮುರಳಿ (ಉಪ ನಾಯಕಿ), ರೋಶಿನಿ ಕಿರಣ್, ಕೃಷಿಕಾ ರೆಡ್ಡಿ, ಪ್ರೇರಣಾ ಜಿ.ಆರ್., ರಕ್ಷಿತಾ ನಾಯಕ, ಸವಿ ಸುರೇಂದ್ರ, ಸಾಧ್ವಿ ಸಂಜಯ್, ಮಿಥಿಲಾ, ಸೌಮ್ಯಾ ವರ್ಮಾ, ಹರ್ಷಿತಾ, ನಿರ್ಮಿತಾ, ರೀಮಾ ಫರೀದ್, ಅನ್ನಪೂರ್ಣಾ, ಶ್ರೀಲಕ್ಷ್ಮಿ.</p>.<p><strong>ಕೋಚ್: ಲಕ್ಷ್ಮೀ ಹರಿಹರನ್</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>