‘ಕೋಲ್ಕತ್ತ ಈಡನ್ ಗಾರ್ಡನ್ನಲ್ಲಿ ನಾವು ಕುಡ ಇಂಗ್ಲೆಂಡ್ನಲ್ಲಿ ತಯಾರಾದ ಕವರ್ಗಳನ್ನೇ ಬಳಸುತ್ತಿದ್ದೇವೆ. ಆದರೆ, ಪಿಚ್ ಜೊತೆಗೆ ಔಟ್ಫೀಲ್ಡ್ಗೂ ಹೊದಿಕೆ ಹಾಕುತ್ತೇವೆ. ಆದ್ದರಿಂದ ಮಳೆ ನಿಂತು ಹತ್ತು ನಿಮಿಷದ ನಂತರ ಹೊದಿಕೆ ತೆಗೆದರೆ ಮೈದಾನದಲ್ಲಿ ತೇವ ತೀರಾ ಕಡಿಮೆ ಇರುತ್ತದೆ. ಬರೀ ಪಿಚ್ ಮೇಲೆ ಹೊದಿಕೆ ಹಾಕುವುದರಿಂದ ಪ್ರಯೋಜನವಿಲ್ಲ. ಮೂವರ್ತು ಯಾರ್ಡ್ಸ್ ಏರಿಯಾದಲ್ಲಿ ನೀರು ಹಾಗೆಯೇ ಉಳಿಯುತ್ತದೆ. ಇದರಿಂದಾಗಿ ಹುಲ್ಲಿನಂಕಣದಲ್ಲಿ ನೀರು ಬೇಗ ಒಣಗುವುದಿಲ್ಲ’ ಎಂದು ಹೇಳಿದ್ದಾರೆ.