ಎಸ್.ಎಚ್.ರಡ್ಡೇರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಂಕರಗೌಡ ಪಾಟೀಲ, ಬಿ.ಎಸ್. ಶಲ್ಲಿಕೇರಿ, ಹನುಮಂತಪ್ಪ ಸೈದಾಪುರ, ಗದಿಗೆಪ್ಪ ತೆಗ್ಗಿನಕೇರಿ, ಸುಶೀಲಾಬಾಯಿ ಜಾಧವ, ಧರ್ಮಣ್ಣ ಬೂಸಗೌಡ್ರ, ರಾಜುಗೌಡ ಪಾಟೀಲ, ಬಸವರಾಜ ಬನಹಟ್ಟಿ, ರಾಜು ಶೆಟ್ರ, ಗಣೇಶ ಚಿಕ್ಕರಡ್ಡಿ, ದಾನಪ್ಪಗೌಡ್ರ, ವಿಜಯಕುಮಾರ ತೋಟರ, ಅನಿಲಕುಮಾರ ಕಾರ್ಯಕ್ರಮದಲ್ಲಿ ಹಾಜರಿದ್ದರು.