ಸಮಾರೋಪ ಸಮಾರಂಭದಲ್ಲಿ ಕೃಪಾ ಸಾಧನಾದ ನಿರ್ದೇಶಕ ಆ್ಯಂಟನಿ ಕ್ಲಾನಿ ಡಿಸೋಜ, ಉದ್ಯಮಿ ಕೃಷ್ಣ ಕಲ್ಲೋಡಿ, ಸೇಂಟ್ ಜೋಸೆಫ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆಲ್ವಿನ್ ನೊರೋನ್ಹ, ಪಿಯು ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಉಡುಪ, ಫಾದರ್ ರೋಹಿತ್ ಡಿ ಕೋಸ್ಟ, ದೈಹಿಕ ಶಿಕ್ಷಣ ಶಿಕ್ಷಕ ವಿನೋದ್ ಕುಮಾರ್, ಹರಿಚಂದ್ರ, ಪ್ರಶಾಂತ್ ಇದ್ದರು.