ಕೃಷ್ಣ ಬಲ: ಇಂಡಿಯನ್ ಸೂಪರ್ ಲೀಗ್ನ(ಐಎಸ್ಎಲ್) ಕಳೆದ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಬರ ಎದುರಿಸಿರುವ ಬಿಎಫ್ಸಿ ಈ ವರ್ಷ ರಾಯ್ಕೃಷ್ಣ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫಿಜಿ ರಾಷ್ಟ್ರೀಯ ತಂಡದ ಕೃಷ್ಣ ಈ ಹಿಂದೆ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡದಲ್ಲಿದ್ದರು. ಜೆವಿ ಹೆರ್ನಾಂಡೀಸ್, ಪ್ರಬೀರ್ ದಾಸ್ ಮತ್ತು ಸಂದೇಶ್ ಜಿಂಗಾನ್ ಕೂಡ ಬಿಎಫ್ಸಿಗೆ ಸೇರಿದ್ದು ಬಲ ಹೆಚ್ಚಿದೆ.