ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ನ.ಲ. ವಿಜಯ, ಎಲ್.ಎಂ. ಪ್ರೇಮಾ, ಅಶ್ವಿನಿ ಕೃಷ್ಣಕಾಂತ್, ಜಲಾ ಕಾಳಪ್ಪ, ಶರ್ಮಿಳಾ ರಮೇಶ್, ಮುರಳೀಧರ್, ಭಾಗ್ಯಾ ಭವೇರಪ್ಪ, ಪುಟ್ಟಣ್ಣ ಆಚಾರ್ಯ, ಕೆ.ಪಿ. ಸುದರ್ಶನ್, ಅನಿತಾ ಶುಭಾಕರ್, ರುಬಿನಾ, ವಸಂತಿ ರವೀಂದ್ರ, ಡಿ.ಎಂ. ಕುಮಾರಪ್ಪ, ದಶಮಿ, ದಿಶಾಂಕ್, ರವೀಂದ್ರ ಹಾನಗಲ್, ಸುಶೀಲಾ ಹಾನಗಲ್, ವಿ.ಎನ್. ರಂಜಿತಾ, ರಾಚು ಶ್ಯಾಂ, ಸಾಹಿತಿ ಡಿ.ಎಂ. ಕುಮಾರಪ್ಪ, ಮಾಲಾಮೂರ್ತಿ ಕಿಶೋರ್ಕುಮಾರ್ ತಾವೂರು, ವೈಲೇಶ್, ಎಚ್.ಬಿ. ಜಯಮ್ಮ, ದೊರೇಶ, ಸಿರಿಗೌರಿ ಕವನ ವಾಚಿಸಿದರು.