’ಐಎಸ್ಎಲ್ ಆಯೋಜಕರು ಕೇರಳ ಮತ್ತು ಗೋವಾದ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಕೊರೊನಾ ವೈರಸ್ ದೇಶದೆಲ್ಲೆಡೆ ದಾಂಗುಡಿ ಇಟ್ಟಿದೆ. ಆದ್ದರಿಂದ ತಂಡಗಳ ಪ್ರಯಾಣವನ್ನು ಮೊಟಕುಗೊಳಿಸಲು ಒಂದೇ ರಾಜ್ಯದಲ್ಲಿ ಎಲ್ಲಪಂದ್ಯಗಳನ್ನೂ ನಡೆಸಲು ಉದ್ದೇಶಿಸಲಾಗಿದೆ‘ ಎಂದು ಎಐಎಫ್ಎಫ್ ಹಿರಿಯ ಉಪಾಧ್ಯಕ್ಷ ಸುಬ್ರತಾ ದತ್ತಾ ಹೇಳಿದರು.