‘ಪಾಕಿಸ್ತಾನದಲ್ಲಿರುವ ಶಿಯಾ ಹಾಗೂ ಸುನ್ನಿ ಮುಸಲ್ಮಾನರ ನಡುವೆ ಕಂದಕ ಇದೆ. ಒಂದು ಸಮುದಾಯದವರು ಒಟ್ಟಾಗಿದ್ದರೆ ಹಿಂಸೆಗೆ ಅವಕಾಶ ಇಲ್ಲ ಎನ್ನುವುದಾದರೆ, ಪಾಕಿಸ್ತಾನದಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಬಾಂಬ್ ಸ್ಫೋಟಿಸುತ್ತಿರಲಿಲ್ಲ. ನಮ್ಮ ದೇಶದಲ್ಲಿ ಶೇ 24ರಷ್ಟು ಮುಸ್ಲಿಮರಿದ್ದರೂ ಅವರೆಲ್ಲ ನಿರಾತಂಕವಾಗಿ ಒಂದೇ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮತಾಂತರ ಮಾಡುವ ಇರಾದೆ ಅವರಿಗಿದ್ದರೆ ಭಾರತದಲ್ಲಿ ಬೇರೆ ಧರ್ಮ, ಸಂಸ್ಕೃತಿಯ ಜನರೇ ಇರುತ್ತಿರಲಿಲ್ಲ’ ಎಂದರು.