ನವೆಂಬರ್ 13ರಂದು ಎಫ್ಸಿ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಪರ ಗೋಲು ದಾಖಲಿಸಿದ್ದಕ್ಕೆ ಇವಾನ್ ಅವರ ಎಡಗಾಲನ್ನು ತನ್ನ ತೊಡೆಯ ಮೇಲಿರಿಸಿ ಚುಂಬಿಸಿದ್ದರು. ಇದು ನನ್ನ ಮುತ್ತಲ್ಲ, ಇಡೀ ಕೇರಳದ ಮುತ್ತು, ಇಡೀ ಮಲಯಾಳಂ ಸಮುದಾಯದ ಮುತ್ತು. ಇಡೀ ರಾಜ್ಯ ನಿಮ್ಮ ಕಾಲಿಗೆ ಧನ್ಯವಾದವನ್ನು ಹೇಳಲು ಬಯಸುತ್ತಿದೆ ಎಂದೆಲ್ಲ ಕೊಂಡಾಡಿದ್ದರು.