ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್, ‘ಲಂಕೇಶ್ ಅವರು ಕೆಟ್ಟ ಮೇಷ್ಟ್ರು ಆಗಿದ್ದರು, ಮಾತನಾಡಲು ತಡಬಡಾಯಿಸುತ್ತಿದ್ದರು’ ಎಂದು ಹೇಳಿರುವುದು ವರದಿಯಾಗಿದೆ. ಅದು ಅಪ್ಪಟ ಸುಳ್ಳು. ಬಡಬಡ ಮಾತಾಡುವುದೇ ಮಾತಿನ ಕಲೆಗಾರಿಕೆಯಲ್ಲ. ಮಾತಿನ ಹಿಂದಿನ ಚಿಂತನೆ ಬಹು ಮುಖ್ಯ.