ಮುಖಂಡ ಅಣ್ಣಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಬಂಡೆಪ್ಪ ತೇಲಿ ಮಾತನಾಡಿದರು. ಹೆಸ್ಕಾಂ ಸಹಾಯಕ ಎಂಜಿನಿಯರ್ ಜಯಸಿಂಗ್ ಚವ್ಹಾಣ, ಗ್ರಾಮ ಪಂಚಾಯ್ತಿ ಸದಸ್ಯ ರವೀಂದ್ರ ದೇಶಮುಖ, ರಮೇಶ ಕೊಣಶಿರಸಗಿ, ಮಲ್ಲನಗೌಡ ಬಿರಾದಾರ, ಮಲ್ಲು ವಾಲಿಕಾರ, ಶ್ರೀಶೈಲ ದೊಡಮನಿ, ಆರತಿ ಕಲಶೆಟ್ಟಿ ಇದ್ದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಪ್ರವೀಣ ಇಬ್ರಾಹಿಂಪುರ ನಿರೂಪಿಸಿದರು. ಶರಣಬಸು ಕುಮಟಗಿ ವಂದಿಸಿದರು.