<p>ಕಾರ್ಕೊಡ್ಲು (ಕೋಣಂದೂರು): ಇಲ್ಲಿನ ನರಹರಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫ್ರೆಂಡ್ಸ್ ಟ್ರೋಫಿ ಸೀಸನ್– 1 ಕ್ರಿಕೆಟ್ ಟೂರ್ನಿಯಲ್ಲಿ ಸೊಪ್ಪುಗುಡ್ಡೆ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ₹ 6,000 ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.</p>.<p>ಹುಂಚದಕಟ್ಟೆಯ ಎಸ್.ಬಿ.ಸ್ಟ್ರೈಕರ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ ₹ 3,000 ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಜಯ ಕರ್ನಾಟಕ ಗುಡ್ಡೆಕೊಪ್ಪ ತಂಡ ತೃತೀಯ ಹಾಗೂ ಸಮ್ಮರ್ ವಾರಿಯರ್ಸ್ ಕೊಪ್ಪ ನಾಲ್ಕನೇ ಸ್ಥಾನ ಪಡೆದವು.</p>.<p>ಉತ್ತಮ ಬ್ಯಾಟ್ಸ್ಮನ್ ಆಗಿ ಶ್ರೀಶ, ಉತ್ತಮ ಬೌಲರ್ ಆಗಿ ವಿನ್ಯಾಸ್, ಆಲ್ರೌಂಡರ್ ಆಗಿ ಅನೀಶ್, ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ರಂಜನ್, ಉತ್ತಮ ಕ್ಯಾಚರ್ ಆಗಿ ಮಹಮದ್ ಶೋಯೆಬ್ ಪ್ರಶಸ್ತಿ ಪಡೆದರು.</p>.<p>ಹುಂಚದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಮ್ಯಾ ಗುರುರಾಜ್, ಕಾರ್ಕೊಡ್ಲು ಮಂಜುನಾಥ ಭಟ್, ಜೆ.ಕೆ.ಸಿ. ಮಂಜುನಾಥ ಭಟ್, ಕೃಷ್ಣಮೂರ್ತಿ ಭಟ್, ಸುಧಾಕರ ಗೌಡ, ಹೊಸಕೊಪ್ಪ ಶಿವು, ಅಂಗನವಾಡಿ ಶಿಕ್ಷಕಿ ಪದ್ಮಾ, ಪ್ರಜಿತ್, ಶೋಧನ್ ಶೆಟ್ಟಿ, ನಾಗೇಶ್, ಆದ್ಯಂತ್ ಭಟ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-42-1727238310</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಕೊಡ್ಲು (ಕೋಣಂದೂರು): ಇಲ್ಲಿನ ನರಹರಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫ್ರೆಂಡ್ಸ್ ಟ್ರೋಫಿ ಸೀಸನ್– 1 ಕ್ರಿಕೆಟ್ ಟೂರ್ನಿಯಲ್ಲಿ ಸೊಪ್ಪುಗುಡ್ಡೆ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ₹ 6,000 ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.</p>.<p>ಹುಂಚದಕಟ್ಟೆಯ ಎಸ್.ಬಿ.ಸ್ಟ್ರೈಕರ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ ₹ 3,000 ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಜಯ ಕರ್ನಾಟಕ ಗುಡ್ಡೆಕೊಪ್ಪ ತಂಡ ತೃತೀಯ ಹಾಗೂ ಸಮ್ಮರ್ ವಾರಿಯರ್ಸ್ ಕೊಪ್ಪ ನಾಲ್ಕನೇ ಸ್ಥಾನ ಪಡೆದವು.</p>.<p>ಉತ್ತಮ ಬ್ಯಾಟ್ಸ್ಮನ್ ಆಗಿ ಶ್ರೀಶ, ಉತ್ತಮ ಬೌಲರ್ ಆಗಿ ವಿನ್ಯಾಸ್, ಆಲ್ರೌಂಡರ್ ಆಗಿ ಅನೀಶ್, ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ರಂಜನ್, ಉತ್ತಮ ಕ್ಯಾಚರ್ ಆಗಿ ಮಹಮದ್ ಶೋಯೆಬ್ ಪ್ರಶಸ್ತಿ ಪಡೆದರು.</p>.<p>ಹುಂಚದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಮ್ಯಾ ಗುರುರಾಜ್, ಕಾರ್ಕೊಡ್ಲು ಮಂಜುನಾಥ ಭಟ್, ಜೆ.ಕೆ.ಸಿ. ಮಂಜುನಾಥ ಭಟ್, ಕೃಷ್ಣಮೂರ್ತಿ ಭಟ್, ಸುಧಾಕರ ಗೌಡ, ಹೊಸಕೊಪ್ಪ ಶಿವು, ಅಂಗನವಾಡಿ ಶಿಕ್ಷಕಿ ಪದ್ಮಾ, ಪ್ರಜಿತ್, ಶೋಧನ್ ಶೆಟ್ಟಿ, ನಾಗೇಶ್, ಆದ್ಯಂತ್ ಭಟ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-42-1727238310</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>