<p>ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ 4 ದಿನ ನಡೆದ ‘ಕೊಂಡ್ಲಹಳ್ಳಿ ಪ್ರೀಮಿಯಂ ಲೀಗ್’ (ಕೆಪಿಎಲ್) ಟೂರ್ನಿಯಲ್ಲಿ ಕ್ಲಾಸಿ ಟೈಗರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಗ್ರಾಮಾಂತರ ಪ್ರೌಢಶಾಲಾ ಮೈದಾನದಲ್ಲಿ ಸ್ಥಳೀಯ ಸದಾಶಿವ ಯೂತ್ ಸ್ಫೋರ್ಟ್ಸ್ ಮತ್ತು ಎಂಎಂ ಫೈವ್ಸ್ಟಾರ್ ಫಿಟ್ನೆಸ್ ಜಿಮ್ ವತಿಯಿಂದ ಟೂರ್ನಿ ಆಯೋಜಿಸಲಾಗಿತ್ತು.</p>.<p>ಒಟ್ಟು 6 ತಂಡಗಳು ಭಾಗವಹಿಸಿದ್ದು, ಪೈನಲ್ನಲ್ಲಿ ಕ್ಲಾಸಿ ಟೈಗರ್ ತಂಡವು ಬ್ಲೂ ಲಯನ್ಸ್ ತಂಡವನ್ನು ಪರಾಭವಗೊಳಿಸಿತು. ಇಲೆವನ್ ವಾರಿಯರ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.</p>.<p>ಕ್ಲಾಸಿ ಟೈಗರ್ಸ್ನ ಅಮಿತ್ ಟೂರ್ನಿಯ ಉತ್ತಮ ಬ್ಯಾಟರ್, ಬ್ಲೂ ಲಯನ್ಸ್ ತಂಡದ ಪ್ರಸನ್ನ ಉತ್ತಮ ಬೌಲರ್, ಆದರ್ಶ ಅವರು ಸರಣಿ ಉತ್ತಮ ಆಟಗಾರ ಮತ್ತು ಮೇಘರಾಜ್ ಅವರು ಅಂತಿಮ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.</p>.<p>ಗಿರೀಶ್, ಎಸ್.ಕೆ. ಕರಿಯಣ್ಣ, ಆರ್. ಗಿರೀಶ್, ವಿನಯ್ ಕುಮಾರ್, ಮೋಹನ್, ಸಂಜುಕುಮಾರ್, ಪವನ್, ರಾಮಮೂರ್ತಿ, ನರಸಿಂಹ, ಕೆ.ಸಿ. ಅಜಯ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-1624141606</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ 4 ದಿನ ನಡೆದ ‘ಕೊಂಡ್ಲಹಳ್ಳಿ ಪ್ರೀಮಿಯಂ ಲೀಗ್’ (ಕೆಪಿಎಲ್) ಟೂರ್ನಿಯಲ್ಲಿ ಕ್ಲಾಸಿ ಟೈಗರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಗ್ರಾಮಾಂತರ ಪ್ರೌಢಶಾಲಾ ಮೈದಾನದಲ್ಲಿ ಸ್ಥಳೀಯ ಸದಾಶಿವ ಯೂತ್ ಸ್ಫೋರ್ಟ್ಸ್ ಮತ್ತು ಎಂಎಂ ಫೈವ್ಸ್ಟಾರ್ ಫಿಟ್ನೆಸ್ ಜಿಮ್ ವತಿಯಿಂದ ಟೂರ್ನಿ ಆಯೋಜಿಸಲಾಗಿತ್ತು.</p>.<p>ಒಟ್ಟು 6 ತಂಡಗಳು ಭಾಗವಹಿಸಿದ್ದು, ಪೈನಲ್ನಲ್ಲಿ ಕ್ಲಾಸಿ ಟೈಗರ್ ತಂಡವು ಬ್ಲೂ ಲಯನ್ಸ್ ತಂಡವನ್ನು ಪರಾಭವಗೊಳಿಸಿತು. ಇಲೆವನ್ ವಾರಿಯರ್ಸ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.</p>.<p>ಕ್ಲಾಸಿ ಟೈಗರ್ಸ್ನ ಅಮಿತ್ ಟೂರ್ನಿಯ ಉತ್ತಮ ಬ್ಯಾಟರ್, ಬ್ಲೂ ಲಯನ್ಸ್ ತಂಡದ ಪ್ರಸನ್ನ ಉತ್ತಮ ಬೌಲರ್, ಆದರ್ಶ ಅವರು ಸರಣಿ ಉತ್ತಮ ಆಟಗಾರ ಮತ್ತು ಮೇಘರಾಜ್ ಅವರು ಅಂತಿಮ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.</p>.<p>ಗಿರೀಶ್, ಎಸ್.ಕೆ. ಕರಿಯಣ್ಣ, ಆರ್. ಗಿರೀಶ್, ವಿನಯ್ ಕುಮಾರ್, ಮೋಹನ್, ಸಂಜುಕುಮಾರ್, ಪವನ್, ರಾಮಮೂರ್ತಿ, ನರಸಿಂಹ, ಕೆ.ಸಿ. ಅಜಯ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-44-1624141606</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>