<p>ಮುದ್ದೇಬಿಹಾಳ: ‘ಎಂಪಿಎಲ್ ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ಯಾವುದೇ ರಾಜ್ಯದ ಕ್ರಿಕೆಟ್ ತಂಡ ಹೆಸರು ನೋಂದಾಯಿಸಬಹುದು’ ಎಂದು ಕ್ರೀಡಾಪಟು ಕಾಮರಾಜ ಬಿರಾದಾರ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಎಂ.ಬಿ.ಎಲ್ ಗ್ರೂಪ್ ಮುದ್ದೇಬಿಹಾಳ ಚಾಂಪಿಯನ್ ಟ್ರೋಫಿ 2026, ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೆಟ್ ರಾಷ್ಟ್ರಮಟ್ಟದ ಟೂರ್ನಿ ಆಯೋಜನೆ ಕುರಿತು ಮಾತನಾಡಿದರು.</p>.<p>‘ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರಿಂದ ₹ 2.1ಲಕ್ಷ, ದ್ವೀತಿಯ ಬಹುಮಾನ ದೇವಿಕಾ ಸುಬ್ಬರಾವ್ ಫೌಂಡೇಷನ್ ಅಧ್ಯಕ್ಷೆ ಪಲ್ಲವಿ ನಾಡಗೌಡರಿಂದ ₹1.1 ಲಕ್ಷ, ತೃತೀಯ ಬಹುಮಾನ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಅವರಿಂದ ₹ 25 ಸಾವಿರ, ಚತುರ್ಥ ಬಹುಮಾನ ಕಾಮರಾಜ ಬಿರಾದಾರ, ಮಹಿಬೂಬ ಗೊಳಸಂಗಿ ಅವರಿಂದ ₹25 ಸಾವಿರ, ಮಲ್ಲಿಕಾರ್ಜುನ ಮದರಿ ಅವರಿಂದ ಯೂಟ್ಯೂಬ್ ಲೈವ್ ಸೇರಿದಂತೆ ಅನೇಕ ಬಹುಮಾನ ವಿತರಿಸಲಿದ್ದಾರೆ’ ಎಂದರು.</p>.<p>‘ಇದು ತಲಾ 10 ಓವರ್ನ ಪಂದ್ಯಗಳಾಗಿದ್ದು, ಪ್ರತಿಯೊಬ್ಬರೂ ಸಮವಸ್ತ್ರ ಧರಿಸಿರುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿಸಲು ಏಪ್ರಿಲ್ 19 ಕಡೇ ದಿನವಾಗಿದೆ. ಮಾಹಿತಿಗೆ ರಂಜಾನ ನದಾಪ್-9591510117, ಯಲ್ಲಪ್ಪ ಮ್ಯಾಗೇರಿ 7795565606, ರಫೀಕ ಶಿರೋಳ 7259519816 ಅವರನ್ನು ಸಂಪರ್ಕ ಮಾಡಬಹುದು’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-26-457580227</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದ್ದೇಬಿಹಾಳ: ‘ಎಂಪಿಎಲ್ ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ಯಾವುದೇ ರಾಜ್ಯದ ಕ್ರಿಕೆಟ್ ತಂಡ ಹೆಸರು ನೋಂದಾಯಿಸಬಹುದು’ ಎಂದು ಕ್ರೀಡಾಪಟು ಕಾಮರಾಜ ಬಿರಾದಾರ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪ್ರತಿಕಾಗೋಷ್ಠಿಯಲ್ಲಿ ಎಂ.ಬಿ.ಎಲ್ ಗ್ರೂಪ್ ಮುದ್ದೇಬಿಹಾಳ ಚಾಂಪಿಯನ್ ಟ್ರೋಫಿ 2026, ಹಾರ್ಡ್ ಟೆನಿಸ್ ಬಾಲ್ ಓಪನ್ ಕ್ರಿಕೆಟ್ ರಾಷ್ಟ್ರಮಟ್ಟದ ಟೂರ್ನಿ ಆಯೋಜನೆ ಕುರಿತು ಮಾತನಾಡಿದರು.</p>.<p>‘ಈ ಟೂರ್ನಿಯಲ್ಲಿ ಪ್ರಥಮ ಬಹುಮಾನ ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರಿಂದ ₹ 2.1ಲಕ್ಷ, ದ್ವೀತಿಯ ಬಹುಮಾನ ದೇವಿಕಾ ಸುಬ್ಬರಾವ್ ಫೌಂಡೇಷನ್ ಅಧ್ಯಕ್ಷೆ ಪಲ್ಲವಿ ನಾಡಗೌಡರಿಂದ ₹1.1 ಲಕ್ಷ, ತೃತೀಯ ಬಹುಮಾನ ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಅವರಿಂದ ₹ 25 ಸಾವಿರ, ಚತುರ್ಥ ಬಹುಮಾನ ಕಾಮರಾಜ ಬಿರಾದಾರ, ಮಹಿಬೂಬ ಗೊಳಸಂಗಿ ಅವರಿಂದ ₹25 ಸಾವಿರ, ಮಲ್ಲಿಕಾರ್ಜುನ ಮದರಿ ಅವರಿಂದ ಯೂಟ್ಯೂಬ್ ಲೈವ್ ಸೇರಿದಂತೆ ಅನೇಕ ಬಹುಮಾನ ವಿತರಿಸಲಿದ್ದಾರೆ’ ಎಂದರು.</p>.<p>‘ಇದು ತಲಾ 10 ಓವರ್ನ ಪಂದ್ಯಗಳಾಗಿದ್ದು, ಪ್ರತಿಯೊಬ್ಬರೂ ಸಮವಸ್ತ್ರ ಧರಿಸಿರುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿಸಲು ಏಪ್ರಿಲ್ 19 ಕಡೇ ದಿನವಾಗಿದೆ. ಮಾಹಿತಿಗೆ ರಂಜಾನ ನದಾಪ್-9591510117, ಯಲ್ಲಪ್ಪ ಮ್ಯಾಗೇರಿ 7795565606, ರಫೀಕ ಶಿರೋಳ 7259519816 ಅವರನ್ನು ಸಂಪರ್ಕ ಮಾಡಬಹುದು’ ಎಂದು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-26-457580227</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>