<p>ವಿಜಯಪುರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ‘ಯೋನೆಕ್ಸ್-ಸನ್ರೈಸ್’ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ದಿನವಾದ ಬುಧವಾರ 15 ವರ್ಷದ ಒಳಗಿನ ಬಾಲಕರ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಬೆಂಗಳೂರು ನಗರದ ಗೌತಮ್ ಎಸ್. ನಾಯರ್ ಮತ್ತು ಸಿದ್ಧಾರ್ಥ್ ಎಸ್. ನಾಯರ್ ಜೋಡಿಯು 21-11, 21-10 ಅಂತರದಲ್ಲಿ ಓಜಸ್ ಕಾಂತ್ ವಿ. ನಾಯಕ್ ಹಾಗೂ ವರುಷ್ ಎಸ್.ಗೌಡ ವಿರುದ್ಧ ಜಯಗಳಿಸಿದರು.</p>.<p>ಕಿಯಾನ್ ಅಬ್ದುಲ್ಲಾ ನಿಸ್ಸಾರ್ ಮತ್ತು ಶೈಲೇಶ್ ಶ್ರವಣ್ ಜೋಡಿಯು 21-14, 21-19 ಅಂತರದಲ್ಲಿ ಚಾರ್ವಿಕ್ ಗೌಡ ಮತ್ತು ಉತ್ಕರ್ಷ್ ಬಿ. ಅಜಯ್ ವಿರುದ್ಧ ಜಯಗಳಿಸಿದರು.</p>.<p>ಓಂಕಾರ್ ಭಟ್ ಹಾಗೂ ಸಾಯಿ ಸಮರ್ಥ್ ಪಿ. ಜೋಡಿಯು 21-8, 21-7 ಅಂತರದಲ್ಲಿ ಗೌರವ್ ವಿ. ಜೆ. ಮತ್ತು ವೇದ್ ಪೈಡಿಸೆಟ್ಟಿ ವಿರುದ್ಧ ಹಾಗೂ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿಯು ಆರ್ನವ್ ಭಾರದ್ವಾಜ್ ಮತ್ತು ರುಗ್ವೇದ್ ಜೋಶಿ ವಿರುದ್ಧ 21-19, 21-16 ಅಂತರದಲ್ಲಿ ಜಯಗಳಿಸಿದರು.</p>.<p>ಅಮೋಘ್ ಗೌಡ ಹಾಗೂ ಗೌರವ್ ಎಸ್ ಅವರು ದಕ್ಷ್ ಗಿರೀಶ್ ಮತ್ತು ರೋಹನ್ ಸಿಂಗ್ ವಿರುದ್ಧ 21-10, 21-12 ಅಂತರದಲ್ಲಿ ಹಾಗೂ ಅರ್ಜುನ್ ಶಿವರಾಮನ್ ಮತ್ತು ಜೀವನ್ ಮುರಳೀಧರ ಜೋಡಿಯು ಸಾಯಿ ಗುರುನಾಥ್ ಮತ್ತು ಸಮನ್ಯು ದೇಶಪಾಂಡೆ ವಿರುದ್ಧ 21-13, 21-18 ಅಂತರದಲ್ಲಿ ಜಯಗಳಿಸಿದರು.</p>.<p>ಅರ್ಜುನ್ ಅಗ್ರವಾಲ್ ಮತ್ತು ಋಗ್ವೇದ್ ರೋಥೆ ಜೋಡಿಯು 21-4, 21-6 ಅಂತರದಲ್ಲಿ ಆದಿತ್ಯ ಎಸ್ ಮತ್ತು ಧ್ರುವ ಪ್ರಭು ವಿರುದ್ಧ, ಹಿತನ್ ರಾಜ್ ಹಾಗೂ ಸಮರ್ಥ್ ಎಚ್. ರವಿನಂದನ್ ಜೋಡಿಯು ದೇವಿಂಚಂದ್ರ ಜಿ ಸಿ. ಹಾಗೂ ಹೆಶಾನ್ ಹರೀಶ್ ವಿರುದ್ಧ ವಾಕ್ಓವರ್ (W.O.) ಮೂಲಕ ಜಯಗಳಿಸಿದರು.</p>.<p>17 ವರ್ಷದ ಬಾಲಕರ ಡಬಲ್ಸ್ನಲ್ಲಿ ಮೆಹುಲ್ ಮಾನವ್ ಅರುಳ್ಮುರುಗನ್ ಹಾಗೂ ಸಾತ್ವಿಕ್ ಎಸ್. ಪ್ರಭು ಜೋಡಿಯು ಅವ್ನಿಯಲ್ ಮಾರ್ಸೆಲ್ಲಸ್ ಸಿಕ್ವೇರಾ ಮತ್ತು ಶ್ರೇಯಾಂಕ್ ವಿರುದ್ಧ 21-8, 21-9 ಅಂತರದಲ್ಲಿ ಜಯಗಳಿಸಿದರು.</p>.<p>ಡಿಲನ್ ಪಿ. ಥೋಕ್ಚೊಮ್ ಮತ್ತು ಶ್ಯಾಮ್ ಬಿಂದಿಗನವಿಲೆ ಅವರು ಆತ್ರೇಯ ಮಂಡಲ್ ಹಾಗೂ ನಿಶ್ಚಲ್ ಕೃಷ್ಣ ರೆಡ್ಡಿ ವಿರುದ್ಧ 21-7, 21-11 ಅಂತರದಲ್ಲಿ, ಕಿಯಾನ್ ಪಿ. ಸಿ. ಮತ್ತು ಶಿವಾಂಕ್ ವಿ. ಜೋಡಿಯು ಧನಂಜಯ ಎಸ್ ಮತ್ತು ಶ್ರೀವತ್ಸ ಭಟ್ ವಿರುದ್ಧ 21-10, 21-9 ಅಂತರದಲ್ಲಿ ಜಯಗಳಿಸಿದರು.</p>.<p>ಶೌನಕ್ ದಾಸ್ ಹಾಗೂ ವತ್ಸಲ್ ಬಿಷ್ಠ್ ಜೋಡಿಯು 14-21, 21-15, 21-13 ಅಂತರದಲ್ಲಿ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ವಿರುದ್ಧ, ಇವಾನ್ ಡೆಕ್ಸ್ಟರ್ ಫರ್ನಾಂಡಿಸ್ ಮತ್ತು ಶಿವರಾಜ್ ಕಬ್ಬೆರಳ್ಳಿ ಜೋಡಿಯು ಅಮೋಘ್ ಎ.ಎಂ. ಹಾಗೂ ಅಮೋಘ್ ಪೊಲೀಸ್ಪಾಟೀಲ್ ವಿರುದ್ಧ 21-12, 21-11 ಅಂತರದಲ್ಲಿ ಜಯಗಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-26-1958884162</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ‘ಯೋನೆಕ್ಸ್-ಸನ್ರೈಸ್’ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ದಿನವಾದ ಬುಧವಾರ 15 ವರ್ಷದ ಒಳಗಿನ ಬಾಲಕರ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಬೆಂಗಳೂರು ನಗರದ ಗೌತಮ್ ಎಸ್. ನಾಯರ್ ಮತ್ತು ಸಿದ್ಧಾರ್ಥ್ ಎಸ್. ನಾಯರ್ ಜೋಡಿಯು 21-11, 21-10 ಅಂತರದಲ್ಲಿ ಓಜಸ್ ಕಾಂತ್ ವಿ. ನಾಯಕ್ ಹಾಗೂ ವರುಷ್ ಎಸ್.ಗೌಡ ವಿರುದ್ಧ ಜಯಗಳಿಸಿದರು.</p>.<p>ಕಿಯಾನ್ ಅಬ್ದುಲ್ಲಾ ನಿಸ್ಸಾರ್ ಮತ್ತು ಶೈಲೇಶ್ ಶ್ರವಣ್ ಜೋಡಿಯು 21-14, 21-19 ಅಂತರದಲ್ಲಿ ಚಾರ್ವಿಕ್ ಗೌಡ ಮತ್ತು ಉತ್ಕರ್ಷ್ ಬಿ. ಅಜಯ್ ವಿರುದ್ಧ ಜಯಗಳಿಸಿದರು.</p>.<p>ಓಂಕಾರ್ ಭಟ್ ಹಾಗೂ ಸಾಯಿ ಸಮರ್ಥ್ ಪಿ. ಜೋಡಿಯು 21-8, 21-7 ಅಂತರದಲ್ಲಿ ಗೌರವ್ ವಿ. ಜೆ. ಮತ್ತು ವೇದ್ ಪೈಡಿಸೆಟ್ಟಿ ವಿರುದ್ಧ ಹಾಗೂ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿಯು ಆರ್ನವ್ ಭಾರದ್ವಾಜ್ ಮತ್ತು ರುಗ್ವೇದ್ ಜೋಶಿ ವಿರುದ್ಧ 21-19, 21-16 ಅಂತರದಲ್ಲಿ ಜಯಗಳಿಸಿದರು.</p>.<p>ಅಮೋಘ್ ಗೌಡ ಹಾಗೂ ಗೌರವ್ ಎಸ್ ಅವರು ದಕ್ಷ್ ಗಿರೀಶ್ ಮತ್ತು ರೋಹನ್ ಸಿಂಗ್ ವಿರುದ್ಧ 21-10, 21-12 ಅಂತರದಲ್ಲಿ ಹಾಗೂ ಅರ್ಜುನ್ ಶಿವರಾಮನ್ ಮತ್ತು ಜೀವನ್ ಮುರಳೀಧರ ಜೋಡಿಯು ಸಾಯಿ ಗುರುನಾಥ್ ಮತ್ತು ಸಮನ್ಯು ದೇಶಪಾಂಡೆ ವಿರುದ್ಧ 21-13, 21-18 ಅಂತರದಲ್ಲಿ ಜಯಗಳಿಸಿದರು.</p>.<p>ಅರ್ಜುನ್ ಅಗ್ರವಾಲ್ ಮತ್ತು ಋಗ್ವೇದ್ ರೋಥೆ ಜೋಡಿಯು 21-4, 21-6 ಅಂತರದಲ್ಲಿ ಆದಿತ್ಯ ಎಸ್ ಮತ್ತು ಧ್ರುವ ಪ್ರಭು ವಿರುದ್ಧ, ಹಿತನ್ ರಾಜ್ ಹಾಗೂ ಸಮರ್ಥ್ ಎಚ್. ರವಿನಂದನ್ ಜೋಡಿಯು ದೇವಿಂಚಂದ್ರ ಜಿ ಸಿ. ಹಾಗೂ ಹೆಶಾನ್ ಹರೀಶ್ ವಿರುದ್ಧ ವಾಕ್ಓವರ್ (W.O.) ಮೂಲಕ ಜಯಗಳಿಸಿದರು.</p>.<p>17 ವರ್ಷದ ಬಾಲಕರ ಡಬಲ್ಸ್ನಲ್ಲಿ ಮೆಹುಲ್ ಮಾನವ್ ಅರುಳ್ಮುರುಗನ್ ಹಾಗೂ ಸಾತ್ವಿಕ್ ಎಸ್. ಪ್ರಭು ಜೋಡಿಯು ಅವ್ನಿಯಲ್ ಮಾರ್ಸೆಲ್ಲಸ್ ಸಿಕ್ವೇರಾ ಮತ್ತು ಶ್ರೇಯಾಂಕ್ ವಿರುದ್ಧ 21-8, 21-9 ಅಂತರದಲ್ಲಿ ಜಯಗಳಿಸಿದರು.</p>.<p>ಡಿಲನ್ ಪಿ. ಥೋಕ್ಚೊಮ್ ಮತ್ತು ಶ್ಯಾಮ್ ಬಿಂದಿಗನವಿಲೆ ಅವರು ಆತ್ರೇಯ ಮಂಡಲ್ ಹಾಗೂ ನಿಶ್ಚಲ್ ಕೃಷ್ಣ ರೆಡ್ಡಿ ವಿರುದ್ಧ 21-7, 21-11 ಅಂತರದಲ್ಲಿ, ಕಿಯಾನ್ ಪಿ. ಸಿ. ಮತ್ತು ಶಿವಾಂಕ್ ವಿ. ಜೋಡಿಯು ಧನಂಜಯ ಎಸ್ ಮತ್ತು ಶ್ರೀವತ್ಸ ಭಟ್ ವಿರುದ್ಧ 21-10, 21-9 ಅಂತರದಲ್ಲಿ ಜಯಗಳಿಸಿದರು.</p>.<p>ಶೌನಕ್ ದಾಸ್ ಹಾಗೂ ವತ್ಸಲ್ ಬಿಷ್ಠ್ ಜೋಡಿಯು 14-21, 21-15, 21-13 ಅಂತರದಲ್ಲಿ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ವಿರುದ್ಧ, ಇವಾನ್ ಡೆಕ್ಸ್ಟರ್ ಫರ್ನಾಂಡಿಸ್ ಮತ್ತು ಶಿವರಾಜ್ ಕಬ್ಬೆರಳ್ಳಿ ಜೋಡಿಯು ಅಮೋಘ್ ಎ.ಎಂ. ಹಾಗೂ ಅಮೋಘ್ ಪೊಲೀಸ್ಪಾಟೀಲ್ ವಿರುದ್ಧ 21-12, 21-11 ಅಂತರದಲ್ಲಿ ಜಯಗಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-26-1958884162</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>