<p>ವಿಜಯಪುರ: ಬೆಂಗಳೂರಿನ ಆಟಗಾರರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣ ಹಾಗೂ ಬಿಎಲ್ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಯೋನೆಕ್ಸ್-ಸನ್ರೈಸ್’ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದರು.</p>.<p>15 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಆದಿತ್ ವಿವಾನ್ ಸಿನ್ಹಾ 13-21, 21-8, 21-17 ರಿಂದ ಬೆಂಗಳೂರಿನ ನಿಶ್ಚಲ್ ದಯಾನಂದ್ ಎದುರು ಜಯಿಸಿದರು.</p>.<p>ಮೈಸೂರಿನ ಬಿ.ಬಿ. ವಿಶಾಲ್ ಉತ್ತಪ್ಪ 21-6, 21-7ರಿಂದ ಬೆಂಗಳೂರಿನ ಪ್ರಣವ್ ಲೋಹಿತ್ ಅವರನ್ನು ಮಣಿಸಿದರು.</p>.<p>ಬೆಂಗಳೂರು ನಗರದ ಸೋಹನ್ ಗೌಡ ಅವರು 19-21, 21-11, 21-15 ರಿಂದ ಬೆಂಗಳೂರು ಗ್ರಾಮಾಂತರದ ಸಮರ್ಥ್ ಎಚ್. ರವಿನಂದನ್ ಅವರನ್ನು ಸೋಲಿಸಿದರು.</p>.<p>15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್: ಬೆಂಗಳೂರಿನ ದಕ್ಷಿತಾ ಮುಂಡ್ಲಾ 21-13, 21-8ರಿಂದ ಉತ್ತರ ಕನ್ನಡದ ಶಿರಿಷಾ ಶಿರಹಟ್ಟಿ ವಿರುದ್ಧ ಜಯಿಸಿದರು.</p>.<p>ಬೆಂಗಳೂರಿನ ಹಂಶಿಕಾ ಪಾಣಿಗ್ರಾಹಿ 21-16, 21-5 ರಿಂದ ಬೆಂಗಳೂರು ಗ್ರಾಮಾಂತರ ನಾಗರಗೆರೆಯ ನಾಗಶ್ರೀ ನಿತ್ಯಾ ಅವರನ್ನು ಮಣಿಸಿದರು.</p>.<p>17 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಮೆಹುಲ್ ಮಾನವ್ ಅರುಳ್ಮುರುಗನ್ 21-6, 21-11ರಿಂದ ಬೆಳಗಾವಿಯ ತೇಜರಾಜ್ ಕಿತ್ತೂರು ವಿರುದ್ಧ ಜಯಿಸಿದರು.</p>.<p>ಬೆಂಗಳೂರು ಗ್ರಾಮಾಂತರದ ಸಾಯಿ ಸಮರ್ಥ್ ಪಿ., 21-12, 21-8 ರಿಂದ ಧಾರವಾಡದ ಪ್ರಥಮ್ ಹೆಗ್ಡೆ ಅವರನ್ನು ಮಣಿಸಿದರು.</p>.<p>15 ವರ್ಷದೊಳಗಿನ ಬಾಲಕರ ಡಬಲ್ಸ್: ಬೆಂಗಳೂರು ನಗರ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿ 21-15, 21-7ರಿಂದ ಬೆಂಗಳೂರು ಗ್ರಾಮಾಂತರದ ಹರ್ಷ ರಾಜ್ ಪಿ., ಮತ್ತು ತೀರ್ಥ್ ಆತ್ಮುರಿ ವಿರುದ್ಧ ಜಯಿಸಿತು.</p>.<p>ರಾಯಚೂರಿನ ಸಾಯಿ ಗುರುನಾಥ್ಮತ್ತು ಬೆಳಗಾವಿ ಸಮನ್ಯು ದೇಶಪಾಂಡೆ 21-15, 21-18ರಿಂದ ಬೆಂಗಳೂರಿನ ಹಸಿತ್ ಅರೋರಾ ಮತ್ತು ಕವನ ಸಂತೋಷ್ ಅವರನ್ನು ಸೋಲಿಸಿದರು.</p>.<p>17 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ಎರ್ರಾಪುರೆಡ್ಡಿ 21-13, 21-16 ರಿಂದ ವಿಜಯಪುರದ ಅಮನ್ ಕನ್ನಾಳ್ ಮತ್ತು ಆಯಾನ್ ಹುಲ್ಲೂರು ವಿರುದ್ಧ ಜಯಗಳಿಸಿದರು.</p>.<p>ಬೆಂಗಳೂರಿನ ಅರ್ಮಾನ್ ಖಾನ್ ಮತ್ತು ಮೈಸೂರಿನ ಧ್ರುವ್ ಬಿಂದಹಳ್ಳಿ ಅರವಿಂದ್ 21-9, 21-9 ರಿಂದ ಬೆಂಗಳೂರಿನ ಆರ್ಯನ್ ಥೋಟಾ ಮತ್ತು ಪ್ರಣವ್ ಆರ್. ಪಟೇಲ್ ಅವರನ್ನು ಸೋಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-26-403415669</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಬೆಂಗಳೂರಿನ ಆಟಗಾರರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣ ಹಾಗೂ ಬಿಎಲ್ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಯೋನೆಕ್ಸ್-ಸನ್ರೈಸ್’ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದರು.</p>.<p>15 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಆದಿತ್ ವಿವಾನ್ ಸಿನ್ಹಾ 13-21, 21-8, 21-17 ರಿಂದ ಬೆಂಗಳೂರಿನ ನಿಶ್ಚಲ್ ದಯಾನಂದ್ ಎದುರು ಜಯಿಸಿದರು.</p>.<p>ಮೈಸೂರಿನ ಬಿ.ಬಿ. ವಿಶಾಲ್ ಉತ್ತಪ್ಪ 21-6, 21-7ರಿಂದ ಬೆಂಗಳೂರಿನ ಪ್ರಣವ್ ಲೋಹಿತ್ ಅವರನ್ನು ಮಣಿಸಿದರು.</p>.<p>ಬೆಂಗಳೂರು ನಗರದ ಸೋಹನ್ ಗೌಡ ಅವರು 19-21, 21-11, 21-15 ರಿಂದ ಬೆಂಗಳೂರು ಗ್ರಾಮಾಂತರದ ಸಮರ್ಥ್ ಎಚ್. ರವಿನಂದನ್ ಅವರನ್ನು ಸೋಲಿಸಿದರು.</p>.<p>15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್: ಬೆಂಗಳೂರಿನ ದಕ್ಷಿತಾ ಮುಂಡ್ಲಾ 21-13, 21-8ರಿಂದ ಉತ್ತರ ಕನ್ನಡದ ಶಿರಿಷಾ ಶಿರಹಟ್ಟಿ ವಿರುದ್ಧ ಜಯಿಸಿದರು.</p>.<p>ಬೆಂಗಳೂರಿನ ಹಂಶಿಕಾ ಪಾಣಿಗ್ರಾಹಿ 21-16, 21-5 ರಿಂದ ಬೆಂಗಳೂರು ಗ್ರಾಮಾಂತರ ನಾಗರಗೆರೆಯ ನಾಗಶ್ರೀ ನಿತ್ಯಾ ಅವರನ್ನು ಮಣಿಸಿದರು.</p>.<p>17 ವರ್ಷದೊಳಗಿನ ಬಾಲಕರ ಸಿಂಗಲ್ಸ್: ಬೆಂಗಳೂರಿನ ಮೆಹುಲ್ ಮಾನವ್ ಅರುಳ್ಮುರುಗನ್ 21-6, 21-11ರಿಂದ ಬೆಳಗಾವಿಯ ತೇಜರಾಜ್ ಕಿತ್ತೂರು ವಿರುದ್ಧ ಜಯಿಸಿದರು.</p>.<p>ಬೆಂಗಳೂರು ಗ್ರಾಮಾಂತರದ ಸಾಯಿ ಸಮರ್ಥ್ ಪಿ., 21-12, 21-8 ರಿಂದ ಧಾರವಾಡದ ಪ್ರಥಮ್ ಹೆಗ್ಡೆ ಅವರನ್ನು ಮಣಿಸಿದರು.</p>.<p>15 ವರ್ಷದೊಳಗಿನ ಬಾಲಕರ ಡಬಲ್ಸ್: ಬೆಂಗಳೂರು ನಗರ ಕೆ. ಎಸ್. ಶ್ರೇಯಸ್ ಕನ್ನೆ ಮತ್ತು ಕೃಷ್ಣ ಪ್ರದ್ಯುತ್ ಜೋಡಿ 21-15, 21-7ರಿಂದ ಬೆಂಗಳೂರು ಗ್ರಾಮಾಂತರದ ಹರ್ಷ ರಾಜ್ ಪಿ., ಮತ್ತು ತೀರ್ಥ್ ಆತ್ಮುರಿ ವಿರುದ್ಧ ಜಯಿಸಿತು.</p>.<p>ರಾಯಚೂರಿನ ಸಾಯಿ ಗುರುನಾಥ್ಮತ್ತು ಬೆಳಗಾವಿ ಸಮನ್ಯು ದೇಶಪಾಂಡೆ 21-15, 21-18ರಿಂದ ಬೆಂಗಳೂರಿನ ಹಸಿತ್ ಅರೋರಾ ಮತ್ತು ಕವನ ಸಂತೋಷ್ ಅವರನ್ನು ಸೋಲಿಸಿದರು.</p>.<p>17 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಭಾರ್ಗವ್ ರೆಡ್ಡಿ ಮತ್ತು ರೇನಿತ್ ರೆಡ್ಡಿ ಎರ್ರಾಪುರೆಡ್ಡಿ 21-13, 21-16 ರಿಂದ ವಿಜಯಪುರದ ಅಮನ್ ಕನ್ನಾಳ್ ಮತ್ತು ಆಯಾನ್ ಹುಲ್ಲೂರು ವಿರುದ್ಧ ಜಯಗಳಿಸಿದರು.</p>.<p>ಬೆಂಗಳೂರಿನ ಅರ್ಮಾನ್ ಖಾನ್ ಮತ್ತು ಮೈಸೂರಿನ ಧ್ರುವ್ ಬಿಂದಹಳ್ಳಿ ಅರವಿಂದ್ 21-9, 21-9 ರಿಂದ ಬೆಂಗಳೂರಿನ ಆರ್ಯನ್ ಥೋಟಾ ಮತ್ತು ಪ್ರಣವ್ ಆರ್. ಪಟೇಲ್ ಅವರನ್ನು ಸೋಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-26-403415669</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>