ಹಾಕಿ ಕೋಚ್ ಸಂದೀಪ್ ಸಂಗ್ವಾನ್ ಮತ್ತು ಚೆಸ್ ಆಟಗಾರ ಅಭಿಜೀತ್ ಕುಂಟೆ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದ್ದರೆ, ಟೆನಿಸ್ ಆಟಗಾರ್ತಿ ಅಂಕಿತಾ ರೈನಾ, ಅಥ್ಲೀಟ್ ಅರ್ಪಿಂದರ್ ಸಿಂಗ್, ಹಾಕಿ ಆಟಗಾರರಾದ ಗುರ್ಜಂತ್ ಸಿಂಗ್, ಸುಮಿತ್, ಮನದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಸಿಮ್ರನ್ಜೀತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ಅವರನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಲಾಗಿದೆ.